PLEASE LOGIN TO KANNADANET.COM FOR REGULAR NEWS-UPDATES

ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್- ಸಂಗಣ್ಣ ಕರಡಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕ ಬಜೆಟ್- ಸಂಗಣ್ಣ ಕರಡಿ

ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಶನಿವಾರದಂದು ಮಂಡಿಸಿರುವ ಬಜೆಟ್, ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ...

Read more »

 ವಿವಿಧ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ- ಸಂಗಣ್ಣ ಕರಡಿ ವಿವಿಧ ರೈಲ್ವೆ ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಹಂಚಿಕೆ- ಸಂಗಣ್ಣ ಕರಡಿ

ಕೊಪ್ಪಳ ಫೆ.  : ಪ್ರಸಕ್ತ ಸಾಲಿನ ರೈಲ್ವೆ ಬಜೆಟ್‌ನಲ್ಲಿ ಕೊಪ್ಪಳ ಜಿಲ್ಲೆಗೆ ಸಂಬಂಧಿಸಿದ ವಿವಿಧ ರೈಲ್ವೆ ಯೋಜನೆಗಳಿಗೆ ಅನುದಾನ ಹಂಚಿಕೆ ಮಾಡಲಾಗಿದೆ ಎಂದು ಕೊಪ್ಪಳ ಸ...

Read more »

ಮೋಟಾರ್ ಪಂಪ್ ಸೆಟ್ ವಿತರಣೆ. ಮೋಟಾರ್ ಪಂಪ್ ಸೆಟ್ ವಿತರಣೆ.

ಶಾಸಕರಿಂದ ಅಲ್ಪಸಂಖ್ಯಾತರ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಮೋಟಾರ್ ಪಂಪ್ ಸೆಟ್ ವಿತರಣೆ. ಕೊಪ್ಪಳ,ಫೆ:೨೮ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ...

Read more »

೨೦ ವರ್ಷಗಳ ನಂತರ ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕ್. ೨೦ ವರ್ಷಗಳ ನಂತರ ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕ್.

ಕೊಪ್ಪಳ,ಫೆ:೨೮ ಕೊಪ್ಪಳ ಪಿ.ಎಲ್.ಡಿ.ಬ್ಯಾಂಕಿನ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಶಿವಣ್ಣ ಹಂದ್ರಾಳ ಹಾಗೂ ಶ್ರೀಮತಿ ಶಕುಂತಲಾ ಹುಡೇಜಾಲಿ ಅಧ್ಯ...

Read more »

ಮಕ್ಕಳಿಗೆ ಇಡ್ಲಿ-ಸಾಂಬರ್ ನೀಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ಮಕ್ಕಳಿಗೆ ಇಡ್ಲಿ-ಸಾಂಬರ್ ನೀಡುವ ವಿನೂತನ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ: ನಗರದ ಹೂವಿನಾಳ ರಸ್ತೆಯಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಉಪ್ಪಿಟ್ಟಿನ ಬದಲಾಗಿ ಇಡ್ಲಿ -ಸಾಂಬರ್ ನೀಡುವ ವಿನೂತ ಕಾರ್ಯಕ್ರಮವನ್ನು...

Read more »

ಮಕ್ಕಳಿಗೆ ನೀಡುವ ಸೇವೆ ಪವಿತ್ರವಾದದ್ದು-ಪಾನಗಂಟಿ ಮಕ್ಕಳಿಗೆ ನೀಡುವ ಸೇವೆ ಪವಿತ್ರವಾದದ್ದು-ಪಾನಗಂಟಿ

 ಮಕ್ಕಳಿಗೆ ಶಿಕ್ಷಣ ನೀಡುವ ಸೇವೆ ಪವಿತ್ರವಾದದ್ದು ಹೊರತು ಹಾಗೂ ಗಳಿಸುವದಕ್ಕಾಗಿ ಮಾಡುವದಲ್ಲ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ   ರಾಘವೇಂದ್ರ ಪಾನಗಂಟಿ ಹೇಳಿದರು. ...

Read more »

ಕೇಂದ್ರ ಬಜೆಟ್‌ 2015: ಸಚಿವ ಅರುಣ್ ಜೇಟ್ಲಿಯಿಂದ ಮಂಡನೆ ಕೇಂದ್ರ ಬಜೆಟ್‌ 2015: ಸಚಿವ ಅರುಣ್ ಜೇಟ್ಲಿಯಿಂದ ಮಂಡನೆ

 ಹೊಸದಿಲ್ಲಿ, ಫೆ. : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ಪೂರ್ಣಾವಧಿ ಬಜೆಟ್‌ನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ  ಅವರು ಇಂದು ಲೋಕಸ...

Read more »

ಲೈಂಗಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ- ಬಿ.ದಶರಥ ಲೈಂಗಿಕ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳಕಾರಿ- ಬಿ.ದಶರಥ

ಇತ್ತೀಚಿನ ದಿನಮಾನಗಳಲ್ಲಿ ಮಕ್ಕಳು ಹಾಗೂ ಮಹಿಳೆಯರ  ಮೇಲೆ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಕೊಪ್ಪಳ ಹಿರಿಯ ಸಿವಿಲ್ ನ್ಯಾಯಾಧ...

Read more »

ಶಾದಿಮಹಲ್ : ಚುನಾವಣೆ ಕಾನೂನು ಬದ್ದವಾಗಿ ಜರುಗಲಿ ಶಾದಿಮಹಲ್ : ಚುನಾವಣೆ ಕಾನೂನು ಬದ್ದವಾಗಿ ಜರುಗಲಿ

ಕೊಪ್ಪಳ : ಕೊಪ್ಪಳ ನಗರದ  ಮುಸ್ಲಿಂ ಶಾದಿಮಹಲ್ ಕಾರ‍್ಯಕಾರಿಣಿ ಮಂಡಳಿ ರಚಿಸುವದಕ್ಕಾಗಿ  ನಡೆಯಬೇಕಿದ್ದ ಚುನಾವಣೆ  ಪ್ರಕ್ರಿಯೆ ಈ ಹಿಂದೆ  ರದ್ದಾಗಿತ್ತು.  ರದ್ದತಿ ಆದ...

Read more »

ಅದಾಲತ್‌ನಿಂದ ರೈತರ ಸಮಸ್ಯೆಗಳಿಗೆ ಪರಿಹಾರ: ಶಿವಲಿಂಗಪ್ಪ ಪಟ್ಟದಕಲ್ ಅದಾಲತ್‌ನಿಂದ ರೈತರ ಸಮಸ್ಯೆಗಳಿಗೆ ಪರಿಹಾರ: ಶಿವಲಿಂಗಪ್ಪ ಪಟ್ಟದಕಲ್

ಯಲಬುರ್ಗಾ: ಕಂದಾಯ ಅದಾಲತ್ ಕಾರ್ಯಕ್ರಮದಿಂದ ರೈತರ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯಗಳಿಗೆ ಸ್ಥಳದಲ್ಲಿಯೇ ಪರಿಹಾರ ದೊರೆಯಲಿದೆ ಎಂದು ತಹಸೀಲ್ದಾರ್ ಶಿವಲಿಂಗಪ್ಪ ಪಟ್ಟ...

Read more »

ಕೊಪ್ಪಳ : ಪೆಟ್ರೊಲ್ ಖದೀಮರು ಸಿಸಿಟಿವಿಯಲ್ಲಿ ಸೆರೆ ಕೊಪ್ಪಳ : ಪೆಟ್ರೊಲ್ ಖದೀಮರು ಸಿಸಿಟಿವಿಯಲ್ಲಿ ಸೆರೆ

ನಗರದ ಹಲವೆಡೆ ರಾತ್ರಿ ಹೊತ್ತು ನಿಲ್ಲಿಸಿದ ಬೈಕ್ ಗಳಿಂದ ಪೆಟ್ರೊ ಲ್ ಕದಿಯಲಾಗುತ್ತಿತ್ತು.  ಎಷ್ಟು ಪ್ರಯತ್ನ ಮಾಡಿದರೂ ಕಳ್ಳರನ್ನು ...

Read more »

ಕೊಪ್ಪಳ :  ಹೆದ್ದಾರಿ ದರೋಡೆಕೋರರ ಬಂಧನ ಕೊಪ್ಪಳ : ಹೆದ್ದಾರಿ ದರೋಡೆಕೋರರ ಬಂಧನ

ಕೊಪ್ಪಳ :   ಇತ್ತೀಚಿಗೆ ಹಲಗೇರಿ ಗ್ರಾಮದ ಹತ್ತಿರ ಎನ್ ಎಚ್ ೬೩ರಲ್ಲಿ ನಡೆದ ದರೋಡೆ ಪ್ರಕರಣಗಳನ್ನು ಕುಕನೂರು ಪೋಲಿಸರು ಬೇಧಿಸಿದ್ದು ಆರೋಪಿಗಳನ್ನು ಬಂಧಿಸಿದ್ದಾ...

Read more »

ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ ಯುವ ಪೀಳಿಗೆ ಹಿರಿಯರನ್ನು ಗೌರವಿಸಿ, ಅನುಭವಾಮೃತ ಪಡೆಯಲಿ - ಬಿ. ದಶರಥ

ಕೊಪ್ಪಳ, ಫೆ. : ಹಿರಿಯ ನಾಗರಿಕರ ಬಗ್ಗೆ ತಾತ್ಸಾರ ಮನೋಭಾವನೆ ಹೊಂದಿರುವ ಇಂದಿನ ಯುವ ಪೀಳಿಗೆ, ಹಿರಿಯರನ್ನು ಗೌರವಿಸಿ, ಅವರ ಅನುಭವಾಮೃತ ಪಡೆಯಲು ಯತ್ನಿಸಬೇಕು ಎಂದ...

Read more »

ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆ ಅದ್ಯಕ್ಷರಾಗಿ ಮಹೇಶಪ್ಪ ಹಳ್ಳಿ, ಉಪಾದ್ಯಕ್ಷರಾಗಿ ದೇವೇಂದ್ರಗೌಡ ಆಯ್ಕೆ

ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ಚುನಾವಣೆ   ಯಲಬುರ್ಗಾ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್...

Read more »

ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಸಲ್ಲಿಕೆಗೆ ಮಾ. ೧೦ ಕೊನೆಯ ದಿನ ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಸಲ್ಲಿಕೆಗೆ ಮಾ. ೧೦ ಕೊನೆಯ ದಿನ

ಕೊಪ್ಪಳ, ಫೆ. : ಕೃಷಿ ಇಲಾಖೆಯ ಆತ್ಮ ಯೋಜನೆ ವತಿಯಿಂದ ನೀಡಲಾಗುವ ಜಿಲ್ಲಾಮಟ್ಟದ ಹಾಗೂ ತಾಲೂಕಾ ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ...

Read more »

ಮಕ್ಕಳ ರಕ್ಷಣಾ ಕಾಯ್ದೆ-೨೦೧೨ (ಪೋಕ್ಸೋ) ಕುರಿತು ಒಂದು ದಿನದ ಕಾರ್ಯಾಗಾರ ಮಕ್ಕಳ ರಕ್ಷಣಾ ಕಾಯ್ದೆ-೨೦೧೨ (ಪೋಕ್ಸೋ) ಕುರಿತು ಒಂದು ದಿನದ ಕಾರ್ಯಾಗಾರ

ಕೊಪ್ಪಳ, ಫೆ. : ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಬೆಂಗಳೂರು, ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ...

Read more »

 ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

  ಕೊಪ್ಪಳ ಜಿಲ್ಲಾ ಕೃಷಿ ಇಲಾಖೆಯ ಎನ್.ಇ.ಜಿ.ಪಿ-ಎ ಯೋಜನೆಯಡಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಒಪ್ಪಂದದ ಆಧಾರದ ಮೇಲೆ ೦೬ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ನೇಮ...

Read more »

 ಕೇಂದ್ರ ಬಿಜೆಪಿ ಸರಕಾರ ರೈಲು ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೋಸ ಕೇಂದ್ರ ಬಿಜೆಪಿ ಸರಕಾರ ರೈಲು ಬಜೆಟ್‌ನಲ್ಲಿ ಕರ್ನಾಟಕಕ್ಕೆ ಮೋಸ

ಕೇಂದ್ರ ಬಿಜೆಪಿ ಸರಕಾರದ ರೈಲು ಪ್ರಯಾಣದರ ಇಳಕೆ ಮತ್ತು ಬಡ-ಮಧ್ಯಮ ವರ್ಗದ ಜನರ ಬದುಕಿನ ಮೇಲೆ ಚೆಲ್ಲಾಟ ಆಡಿದಂತಿದೆ. ೯ ತಿಂಗಳ ಅವಧಿಯಲ್ಲಿ ಕಚ್ಚಾತೈಲ ದರ ಅಂತರಾಷ್ಟ್...

Read more »

ಕೊಪ್ಪಳ ಪ್ರಥಮ ದರ್ಜೆ ಕಾಲೇಜಿಗೆ ರೂ.೨ ಕೋಟಿ ಅನುದಾನ ಬಿಡುಗಡೆ ಕೊಪ್ಪಳ ಪ್ರಥಮ ದರ್ಜೆ ಕಾಲೇಜಿಗೆ ರೂ.೨ ಕೋಟಿ ಅನುದಾನ ಬಿಡುಗಡೆ

ಕೊಪ್ಪಳ,೨೭:ಫೆ ನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ವಿಷೇಶ ಮುತುವರ್ಜಿ  ವಹಿಸಿ...

Read more »

ಅಧಿಕಾರ ಕಬ್ಬಿಣದ ಕಡಲೆ-ಅಧ್ಯಕ್ಷೆ ಶ್ರೀಮತಿ ಬಸಮ್ಮ ಹಳ್ಳಗುಡಿ ಅಧಿಕಾರ ಕಬ್ಬಿಣದ ಕಡಲೆ-ಅಧ್ಯಕ್ಷೆ ಶ್ರೀಮತಿ ಬಸಮ್ಮ ಹಳ್ಳಗುಡಿ

ಕೊಪ್ಪಳ,೨೭:ಫೆ ನಗರಸಭೆಯ ೨ನೇ ಅವದಿಯ ಅಧ್ಯಕ್ಷ-ಉಪಾಧ್ಯಕ್ಷರ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಕೊಪ್ಪಳ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಬಸಮ್ಮ ಹಳ್ಳಿಗುಡಿ ರವರು ಮಾತ...

Read more »

ನ್ಯಾ. ವೈದ್ಯನಾಥ ಆಯೋಗದ ವರದಿ ನ್ಯಾ. ವೈದ್ಯನಾಥ ಆಯೋಗದ ವರದಿ

 ಬೆಂಗಳೂರು, ಫೆಬ್ರವರಿ       : ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ 2012 ರ ಮಾರ್ಚ್ 2 ರಂದು ನಡೆದ ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ನೇಮಿಸ...

Read more »

ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶ ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತಾಂಶ

ಬೆಂಗಳೂರು, ಫೆಬ್ರವರಿ 26   : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಫೆಬ್ರವರಿ-2015 ರ ಮಾಹೆಯಲ್ಲಿ ನಡೆಸಿದ ಕರ್ನಾಟಕ ಮುಕ್ತ ಶಾಲೆ ಕೆ.ಓ.ಎಸ್. ಪರೀಕ್ಷೆಯ ಫಲಿತ...

Read more »

ಮೊಬೈಲ್‍ನಲ್ಲಿ ವಚನ, ದಾಸ ಸಾಹಿತ್ಯ ಮೊಬೈಲ್‍ನಲ್ಲಿ ವಚನ, ದಾಸ ಸಾಹಿತ್ಯ

ಬೆಂಗಳೂರು,   : ವಚನ ಸಾಹಿತ್ಯ ಕರ್ನಾಟಕದ ಬಹುದೊಡ್ಡ ಸಾಂಸ್ಕøತಿಕ ಸಂಪತ್ತು. 12ನೆಯ ಶತಮಾನದಲ್ಲಿ ನಡೆದ ಸಾಮಾಜಿಕ, ಧಾರ್ಮಿಕ ಚಳವಳಿಯ ಫಲವಾಗಿ ಅಭಿವ್ಯಕ್ತಿಗೊಂಡ ಈ ವಚನಸ...

Read more »

ಪೊಲೀಸ್ ಮಹಾನಿರ್ದೇಶಕರಾಗಿ ಓಂ ಪ್ರಕಾಶ್ ನೇಮಕ ಪೊಲೀಸ್ ಮಹಾನಿರ್ದೇಶಕರಾಗಿ ಓಂ ಪ್ರಕಾಶ್ ನೇಮಕ

ಬೆಂಗಳೂರು: ಅಗ್ನಿಶಾಮಕ ಮತ್ತು ಗೃಹ ರಕ್ಷಕ ದಳದ ಡಿಜಿಪಿಯಾಗಿದ್ದ ಓಂಪ್ರಕಾಶ್ ಅವರು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಶುಕ್ರವಾರ ನೇಮಕಗೊಂಡಿದ್ದಾರೆ.

Read more »

ಸದೃಢ ಸಮಾಜಕ್ಕೆ ಸಂಘಟನೆ ಅವಶ್ಯಕ : ಹಿಟ್ನಾಳ ಸದೃಢ ಸಮಾಜಕ್ಕೆ ಸಂಘಟನೆ ಅವಶ್ಯಕ : ಹಿಟ್ನಾಳ

ಕೊಪ್ಪಳ.ಫೆ.೨೬: ಕೆಳಮಟ್ಟದಲ್ಲಿರುವ ಸಮಾಜಗಳು ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಸಮಾಜದ ಐಕ್ಯ ಸಂಘಟನೆ ಅತವಶ್ಯಕ್ಕೆ ಅಂದಾಗ ಮಾತ್ರ ಸಮಾಜ ಆರ್ಥಿಕ, ಸಾಮಾಜಿಕ ಮತ್ತು ...

Read more »

ಏ. ೧೧, ೧೨ ರಂದು ವಿಜೃಂಭಣೆಯಿಂದ ಆನೆಗೊಂದಿ ಉತ್ಸವ ಆಚರಣೆ :  ಇಕ್ಬಾಲ್ ಅನ್ಸಾರಿ ಏ. ೧೧, ೧೨ ರಂದು ವಿಜೃಂಭಣೆಯಿಂದ ಆನೆಗೊಂದಿ ಉತ್ಸವ ಆಚರಣೆ : ಇಕ್ಬಾಲ್ ಅನ್ಸಾರಿ

ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತ ವೈಭವ ಮರುಕಳಿಸುವ ರೀತಿಯಲ್ಲಿ ಆನೆಗೊಂದಿ ಉತ್ಸವವನ್ನು ಬರುವ ಏ. ೧೧ ಮತ್ತು ೧೨ ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸ...

Read more »

ದೌರ್ಜನ್ಯ ತಡೆಗೆ ಕಾನೂನಿನ ಅರಿವು ಅವಶ್ಯಕ : ಬಿ.ದಶರಥ ದೌರ್ಜನ್ಯ ತಡೆಗೆ ಕಾನೂನಿನ ಅರಿವು ಅವಶ್ಯಕ : ಬಿ.ದಶರಥ

ಕೊಪ್ಪಳ :   ಸಮಾಜ ನಿರ್ಮಾಣದಲ್ಲಿ ಮಹಿಳೆಯ ಪಾತ್ರ ದೊಡ್ಡದು. ಮಹಿಳೆಯಿಂದಲೇ ಸಮಾಜ ನಿರ್ಮಾಣವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲ...

Read more »

ಹಳಿ ತಪ್ಪಿದ ರೈಲು ಬಜೆಟ್ : ಸಿದ್ದರಾಮಯ್ಯ ಹಳಿ ತಪ್ಪಿದ ರೈಲು ಬಜೆಟ್ : ಸಿದ್ದರಾಮಯ್ಯ

ಬೆಂಗಳೂರು,  : ಕೇಂದ್ರ ರೈಲ್ವೇ ಸಚಿವ   ಸುರೇಶ್ ಫ್ರಭು ಅವರು ಮಂಡಿಸಿದ 2015-16 ನೇ ಸಾಲಿನ ರೈಲ್ವೇ ಆಯವ್ಯಯವನ್ನು ಹಳಿ ತಪ್ಪಿದ ಬಜೆಟ್ ಎಂದು ಮುಖ್ಯಮಂತ್ರಿ   ಸಿದ...

Read more »

ಮಾಧ್ಯಮಗಳು ಅಭಿವೃದ್ಧಿ ವಿಷಯಕ್ಕೆ ಆದ್ಯತೆ ನೀಡಲಿ – ಡಾ. ನಾಗಾಂಬಿಕಾದೇವಿ ಮಾಧ್ಯಮಗಳು ಅಭಿವೃದ್ಧಿ ವಿಷಯಕ್ಕೆ ಆದ್ಯತೆ ನೀಡಲಿ – ಡಾ. ನಾಗಾಂಬಿಕಾದೇವಿ

  : ಅತಿತಂಜಿತ ಸುದ್ದಿಗಳಿಗಿಂತ ಜನರಲ್ಲಿ ಜಾಗೃತಿ ಮೂಡಿಸುವಂತ, ಅಭಿವೃದ್ಧಿ ವಿಷಯಗಳತ್ತ ಮಾಧ್ಯಮಗಳು ಆದ್ಯತೆ ನೀಡಬೇಕು ಎಂದು ವಾರ್ತಾ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲ...

Read more »

ಕರ್ಕಿಹಳ್ಳಿ: ಬಾನುಲಿ ರೈತ ದಿನ ಯಶಸ್ವಿ ಕರ್ಕಿಹಳ್ಳಿ: ಬಾನುಲಿ ರೈತ ದಿನ ಯಶಸ್ವಿ

ಹೊಸಪೇಟೆ ಆಕಾಶವಾಣಿ ಕೇಂದ್ರ ಹಾಗೂ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಜಂಟಿಯಾಗಿ ಕೊಪ್ಪಳ ತಾಲ್ಲೂಕಿನ ಕರ್ಕಿಹಳ್ಳಿ ಗ್ರಾಮದಲ್ಲಿ ಗುರುವಾರ ಏರ್ಪಡಿಸಿದ್...

Read more »

  ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯುನಿಂದ ಸಾಂಕೇತಿಕ ಪ್ರತಿಭಟನೆ ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗೆ ಒತ್ತಾಯಿಸಿ ಸಿಐಟಿಯುನಿಂದ ಸಾಂಕೇತಿಕ ಪ್ರತಿಭಟನೆ

ಕೊಪ್ಪಳ, ಫೆ.೨೬ : ದೇಶದ ಕಾರ್ಮಿಕರ ಪರವಾಗಿ ೧೦ ಅಂಶಗಳ ಬೇಡಿಕೆಗಳಿಗಾಗಿ ಕಳೆದ ೨೦೧೧ ರಿಂದ ಸಿಐಟಿಯು ನಿರಂತರ ಹೋರಾಟ ನಡೆಸುತ್ತಿದ್ದು ಅದರ ಅಂಗವಾಗಿ ನಗರದ ಜಿಲ್ಲಾ ...

Read more »

ಚಂಪಾಲಾಲ್ ಮೆಹತಾ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ ಚಂಪಾಲಾಲ್ ಮೆಹತಾ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ

ಕೊಪ್ಪಳ : ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಕೊಪ್ಪಳದ ಹಿರಿಯ ಉದ್ಯಮಿ, ಜಿಲ್ಲಾ ಲಯನ್ಸ್ ಕ್ಲಬ್ ಮಾಜಿ ಗವರ್ನರ್, ಲಯನ್ಸ್ ಸಂಸ್ಥೆಯ ಕಣ್ಣಿನ ...

Read more »

ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರಮಹತ್ವದ್ದಾಗಿದೆ : ಮೋಹನ್ ಪ್ರಸಾದ್ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರಮಹತ್ವದ್ದಾಗಿದೆ : ಮೋಹನ್ ಪ್ರಸಾದ್

ಕೊಪ್ಪಳ,ಫೆ,೨೬: ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು ಮಕ್ಕಳ ಮೂದಿನ ಉಜ್ವಲ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದಾಗಿದ್ದು ಅವರಷ್ಟೇ ಮಹತ್ವದ ಜ...

Read more »

ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಿ : ಬಿ.ಕಲ್ಲೇಶ ಸರ್ಕಾರದ ಸೌಲಭ್ಯ ಸದುಪಯೋಗ ಪಡೆದುಕೊಳ್ಳಲು ಮುಂದಾಗಿ : ಬಿ.ಕಲ್ಲೇಶ

ಎಂಎಸ್‌ಡಿಪಿ ಯೋಜನೆಅಡಿಯಲ್ಲಿ ತರಬೇತಿ ಪ ಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ: ಕೊಪ್ಪಳ,ಫೆ,೨೬: ಅಲ್ಪಸಂಖ್ಯಾತ ಸಮುದಾಯದ  ವಿದ್ಯಾವಂತ ಯುವಕ, ಯುವತಿಯರ...

Read more »

ಸೇವಾ ಪ್ರನಿಧಿಗಳಿಗೆ ಹಿಡುವಳಿ ಯೋಜನೆ ತರಬೇತಿ ಕಾರ್ಯಗಾರ ಯಶಸ್ವಿ ಸೇವಾ ಪ್ರನಿಧಿಗಳಿಗೆ ಹಿಡುವಳಿ ಯೋಜನೆ ತರಬೇತಿ ಕಾರ್ಯಗಾರ ಯಶಸ್ವಿ

ಕೊಪ್ಪಳ : ಇತ್ತಿಚಿಕೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಹಿರೇಸಿಂದೋಗಿ ಸ.ಮಾ.ಹಿ.ಪ್ರಾ.ಶಾಲೆಯಲ್ಲಿ  ಹಿರೇಸಿಂದೋಗಿ, ಗೊಂಡಬಾಳ ಮತ್ತು ...

Read more »

ಲಿಂಗಾಯತ ಧರ್ಮ ಮಹಾ ರ‍್ಯಾಲಿ : ಬೆಂಗಳೂರು ಚಲೋ ಲಿಂಗಾಯತ ಧರ್ಮ ಮಹಾ ರ‍್ಯಾಲಿ : ಬೆಂಗಳೂರು ಚಲೋ

 ಕೊಪ್ಪಳ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿ, ದಿನಾಂಕ ೨೮/೦೨/೨೦೧೫ ರಂದು ಬೆಂಗಳೂರು ಮಹಾನಗರದ ಟೌನಹಾಲ (ಪುಟ್ಟಣ್ಣ ಚಟ್ಟಿ ಪುರಭವನ) ಮುಂ...

Read more »
 
Top