PLEASE LOGIN TO KANNADANET.COM FOR REGULAR NEWS-UPDATES

 ಕೊಪ್ಪಳ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಆಗ್ರಹಿಸಿ, ದಿನಾಂಕ ೨೮/೦೨/೨೦೧೫ ರಂದು ಬೆಂಗಳೂರು ಮಹಾನಗರದ ಟೌನಹಾಲ (ಪುಟ್ಟಣ್ಣ ಚಟ್ಟಿ ಪುರಭವನ) ಮುಂದೆ ಪ್ರತಿಭಟನಾ ರ‍್ಯಾಲಿ ಮುಖಾಂತರ ಪ್ರೀಡಂ ಪಾರ್ಕ್‌ನಲ್ಲಿ ಬಸವ ಧರ್ಮ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಡಾ|| ಮಾತೆ ಮಹಾದೇವಿಯವರ ಹಾಗೂ ಇನ್ನೂ ಅನೇಕ ಮಠಾಧೀಶರ, ಕನ್ನಡಪರ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಲಿಂಗಾಯತ ಮಹಾರ‍್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.   

ಕೊಪ್ಪಳ ಜಿಲ್ಲೆಯಿಂದಲೂ ನೂರಾರು ಶರಣ, ಶರಣೆಯರು  ದಿನಾಂಕ ೨೭.೦೨.೨೦೧೫ ರ ರಾತ್ರಿ ೮ ಗಂಟೆಗೆ ಹೊರಡುವ ಹಂಪಿ ಎಕ್ಸ್‌ಪ್ರೆಸ್ ( ರೈಲುಗಾಡಿ ನಂ ೧೬೫೯೧)   ಹೆಚ್ಚಿನ ಸಂಖ್ಯೆಯಲಿ ಭಾಗವಹಿಸಬೇಕೆಂದು ಕೊರಲಾಗಿದೆ.  
ಹೆಚ್ಚಿನ ಮಾಹಿತಿಗಾಗಿ : ೯೦೬೦೯೬೧೭೯೭, ೭೮೯೯೫೮೩೫೬೩, ೭೮೯೯೮೮೧೫೧೬, ೯೮೮೦೦೪೮೯೩೯


Advertisement

0 comments:

Post a Comment

 
Top