PLEASE LOGIN TO KANNADANET.COM FOR REGULAR NEWS-UPDATES



ಕೊಪ್ಪಳ : ಕನ್ನಡನೆಟ್.ಕಾಂ, ಕವಿಸಮೂಹ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಖ್ಯಾತ ಸಾಹಿತಿ, ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಇವರ 57ನೇ ಜನ್ಮದಿನಾಚರಣೆಯ ನಿಮಿತ್ತ ಕುಮಾರವ್ಯಾಸ ಭಾರತ ಕಾವ್ಯ ವಾಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಭಾಗ್ಯನಗರದ ಸದಾನಂದಾಶ್ರಮದಲ್ಲಿ ನಡೆಯಲಿರುವ ಈ ಕಾವ್ಯವಾಚನ ಕಾರ್ಯಕ್ರಮದಲ್ಲಿ ಗಮಕಿಗಳಾಗಿ ಸಾಹಿತಿ ವಿಠ್ಠಪ್ಪ ಗೋರಂಟ್ಲಿ ಆಗಮಿಸಲಿದ್ದಾರೆ. ಬಿ.ಎಸ್.ಪಾಟೀಲ್ ಸರಕಾರಿ ವಕೀಲರು ಕೊಪ್ಪಳ ಇವರು ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಜಯಕುಮಾರ ಕವಲೂರ, ಜಿ.ಎಸ್.ಗೋನಾಳ, ಶಿ.ಕಾ.ಬಡಿಗೇರ ಅತಿಥಿಗಳಾಗಿ ಆಗಮಿಸಲಿದ್ದಾರೆ ಸರ್ವರಿಗೂ ಕಾರ್ಯಕ್ರಮಕ್ಕೆ ಆದರದ ಸ್ವಾಗತ

Advertisement

0 comments:

Post a Comment

 
Top