PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಡಿ. : ರಾಜ್ಯ ಚುನಾವಣೆ ಆಯೋಗದ ವಕೀಲರು ಧಾರವಾಡ ಸಂಚಾರಿ ಪೀಠದ ಮುಂದೆ ದಿನಾಂಕ: ೦೭-೧೨-೨೦೧೦ ರಂದು ಹಾಜರಾಗಿದ್ದು ಪ್ರಸ್ತುಕ ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ನ್ಯಾಯಾಲಯದ ಅದೇಶದನ್ವಯ ಮೊದಲನೆ ಹಂತದಲ್ಲಿ ಹೊರತುಪಡಿಸಲು ತಿಳಿಸಿರುತ್ತಾರೆ. ಅದುದರಿಂದ ಕೊಪ್ಪಳ ಜಿಲ್ಲಾ ಪಂಚಾಯತ್ ಚುನಾವಣೆಯನ್ನು ಮೊದಲನೆ ಹಂತದಲ್ಲಿ ಪ್ರಾರಂಭಿಸದಂತೆ ತಡೆ"ಡಿಯುವಂತೆ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಸಿ.ಆರ್ ರೇವಣ್ಣ ಅವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ

Advertisement

0 comments:

Post a Comment

 
Top