PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಗೆ ಎಲೆಕ್ಷನ್ ಘೋಷಣೆಯಾದಾಗಿನಿಂದ ರಾಜಕೀಯ ಜಿದ್ದಾಜಿದ್ದಿ ತೀವ್ರವಾಗಿ ನಡೆದಿದೆ. ರಾಜಕೀಯ ನಾಯಕರು ಟಿಕೇಟ್ ಸಿಗದೆ ಪಕ್ಷ ಬದಲಿಸುವುದು ಸಾಮಾನ್ಯವಾಗಿದೆ. ಕಾಂಗ್ರೆಸ್ ಟಿಕೇಟ್ ಗಾಗಿ ನಡೆದ ಕಿತ್ತಾಟಕ್ಕೆ ನೊಂದ ಮಾಜಿ ಗ್ರಾಮ ಪಂಚಾಯತ್ ಸದಸ್ಯ ದೊಡ್ಡಪ್ಪ ಗುರಿಕಾರ ಕ್ರಿಮಿ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿ ತಾಲೂಕಿನ ಹಿರೇನಂದಿಹಾಳದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಪ್ರೇರಣೆಗೆ ನೀಡಿದ್ದಾರೆ ಎಂದು ಆರೋಸಿಲಾಗಿರುವವರು ತಲೆಮರೆಸಿಕೊಂಡಿದ್ದಾರೆ.

Advertisement

0 comments:

Post a Comment

 
Top