PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ : ಜಿಲ್ಲೆಯಲ್ಲಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಪ್ರಚಾರ ಭರದಿಂದ ಸಾಗಿದೆ. ಎಲ್ಲ ಪಕ್ಷಗಳೂ ಮತದಾರರನ್ನು ಓಲೈಸಲು ನಾನಾ ತಂತ್ರಗಳನ್ನು ಬಳಸುತ್ತಿವೆ. ಪಕ್ಷಾಂತರ ಕಾರ್ಯ ಸಹ ಜೋರಾಗಿ ಸಾಗಿದೆ.
ಅಳವಂಡಿಯಲ್ಲಿ ಜೆಡಿಎಸ್ ಮತಯಾಚನೆ : ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮರೇಶ ಕರಡಿ ಬಂಡಿ ಹರ್ಲಾಪೂರ ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಮತಯಾಚನೆ ಮಾಡಿದರು.
ಬಸವರಾಜ್ ಹಿಟ್ನಾಳ ಮತಯಾಚ ನೆ: ಕಾಂಗ್ರೆಸ್ ಡಿಸಿಸಿ ಅಧ್ಯಕ್ಷ ಬಸವರಾಜ ಹಿಟ್ನಾಳ ಗಿಣಿಗೇರಾ ಭಾಗದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡರು.

Advertisement

0 comments:

Post a Comment

 
Top