ಮುಖ್ಯ ವಕ್ತಾರರಾಗಿ ವಸಂತ ಪೂಜಾರ ಆರ್.ಎಸ್.ಎಸ್. ಜಿಲ್ಲಾ ವ್ಯವಸ್ಥ ಪ್ರಮುಖರು ಆಗಮಿಸಿದ್ದರು, ಪ್ರಾಸ್ತಾವಿಕವಾಗಿ ಮಲ್ಲಿಕಾರ್ಜುನ ಕಾಟಿ ಎ.ಬಿ.ವಿ.ಪಿ. ನಗರ ಸಹಕಾರ್ಯದರ್ಶಿ ಮಾತನಾಡಿದರು, ಮೌನೇಶ ಕಮ್ಮಾರ ಎ.ಬಿ.ವಿ.ಪಿ. ಜಿಲ್ಲಾ ಸಂಚಾಲಕ ಸ್ವಾಗತ ಮತ್ತು ಪರಿಚಯವನ್ನು ಮಾಡಿದರು, ನಿರೂಪಣೆಯನ್ನು ಪರುಶುರಾಮ ಡಂಬಳ, ಹಾಗೂ ವಂದನಾರ್ಪಣೆಯನ್ನು ಚನ್ನಬಸವ ವಿ ಕೊನಸಾಗರ ಮಾಡಿದರು. ಹಾಗೂ ಕಾರ್ಯಕ್ರಮದಲ್ಲಿ ಕೊಪ್ಪಳ ಎ.ಬಿ.ವಿ.ಪಿ. ಕಾರ್ಯಕರ್ತರು, ಗ್ರಾಮದ ಯುವಕರು, ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳು, ಇತರರು ಪಾಲ್ಗೊಂಡಿದ್ದರು.
Home
»
»Unlabelled
» ಸ್ವಾಮಿ ವಿವೇಕಾನಂದರ ೧೫೧ನೇ ಜಯಂತಿ
Advertisement
Subscribe to:
Post Comments (Atom)
0 comments:
Post a Comment