PLEASE LOGIN TO KANNADANET.COM FOR REGULAR NEWS-UPDATES

೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಗಂಗಾವತಿ  ತಾಲೂಕಿನ ಶ್ರೀರಾಮನಗರದ ಎ.ಎಪಿ.ಎಂ.ಸಿ ಮೈದಾನದಲ್ಲಿ ಬರುವ ಫೆಬ್ರುವರಿ ೧೦ ಮತ್ತು ೧೧,೨೦೧೪ ರಂದು ಜರುಗಲಿದ್ದು ಪುಸ್ತಕ ಮಾರಾಟ ಮಳಿಗೆ ಕಲಾ ಪ್ರದರ್ಶನ, ಕೃಷಿ ಪ್ರದರ್ಶನಕ್ಕಾಗಿ ಮಳಿಗೆಗಳನ್ನು ತೆರೆಯಲಾಗಿದೆ. ಆಸಕ್ತರು ಕೂಡಲೇ ಫೆಭ್ರುವರಿ ೫ ೨೦೧೪ ರೊಳಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಅಕ್ಬರ್ ಸಿ ಕಾಲಿಮಿರ್ಚಿ ಭಾಗ್ಯನಗರ, ಕೊಪ್ಪಳ ದೂ. ೯೭೩೧೩೨೭೮೨೯ ಸಂಪರ್ಕಿಸಿ ಹೆಸರು ನೊಂದಾಯಿಸಲು  ಕೋರಲಾಗಿದೆ.  

Advertisement

0 comments:

Post a Comment

 
Top