PLEASE LOGIN TO KANNADANET.COM FOR REGULAR NEWS-UPDATES

೦೨ ರಂದು ಅಳವಂಡಿ, ಗೊಂಡಬಾಳ ಹಾಗೂ ಹಿಟ್ನಾಳ, ೦೩ರಂದು ಗಿಣಿಗೇರಾ, ಬಂಡಿಹರ್ಲಾಪೂರ, ಲೇಬಗೇರಾ, ಇರಕಲಗಡಾ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕ್ ಪಂಚಾಯತಗಳಿಗೆ ಸ್ಪರ್ಧಿಸುವ ಸ್ಪರ್ಧಾ ಆಕಾಂಕ್ಷಿಗಳ ಸಭೆಯನ್ನು ಭಾರತಿಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯಾಲಯದಲ್ಲಿ ಬೆಳಿಗ್ಗೆ ೧೦-೦೦ ಗಂಟೆಗೆ ಕರೆಯಲಾಗಿದೆ.  ಸ್ಪಧಾ ಆಕಾಂಕ್ಷಿಗಳು ತಮ್ಮ ಅರ್ಜಿ ಹಾಗೂ ಬೆಂಬಲಿಗರೊಂದಿಗೆ ಪಕ್ಷದ ಕಾರ್ಯಾಲಯಕ್ಕೆ ಆಗಮಿಸಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಚಂದ್ರಶೇಖರ ಪಾಟೀಲ್ ಹಲಗೇರಿ ತಿಳಿಸಿದ್ದಾರೆ.

Advertisement

0 comments:

Post a Comment

 
Top