PLEASE LOGIN TO KANNADANET.COM FOR REGULAR NEWS-UPDATES

ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ  ಕೊಪ್ಪಳ ಜಿಲ್ಲಾಮಟ್ಟದ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರು ಹಾಗೂ ಫೋಟೋಗಳು 












ಪ್ರಥಮ ಬಹುಮಾನ -ಶ್ರೀನಿವಾಸ ದಲಬಂಜನ
ದ್ವಿತೀಯ - ಬಸವರಾಜ ಕುಂಬಾರ
ತೃತೀಯ : ರುದ್ರೇಶ ವಕ್ರಾಣಿ

ಸಮಾಧಾನಕರ ಬಹುಮಾನಗಳು
ಗಣೇಶ ವಿಶ್ವಕರ್ಮ,ಕೃಷ್ಣ ಸೊರಟೂರ,ರಾಮಪ್ಪ ನೆರೆಬೆಂಚಿ 

ಇವರಿಗೆ ನಾಳೆ ನಡೆಯಲಿರುವ ಬೆಳಿಕಿನೆಡೆಗೆ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಕೊಪ್ಪಳ ಫೋಟೋ ಗ್ರಾಫರ್ಸ್ ಸಂಘದ ಅಧ್ಯಕ್ಷರಾದ ಕನಕೂಸಾ ದಲಬಂಜನ ಹೇಳಿದ್ದಾರೆ. 

Advertisement

0 comments:

Post a Comment

 
Top