PLEASE LOGIN TO KANNADANET.COM FOR REGULAR NEWS-UPDATES

ಈ ವಾರ ದಿ.ಬಾಬುಸಾಬ ಬಿಸರಳ್ಳಿ ಮತ್ತು ಸಿರಾಜ್ ಬಿಸರಳ್ಳಿ ಇವರ ಕ್ರಾಂತಿ ಸೂರ್ಯನ ಕಂದೀಲು - ಕವನ ಸಂಕಲನದ ವಿಮರ್ಶೆ ಮತ್ತು ಚರ್ಚೆ ನಡೆಯಲಿದೆ.
ನಂತರ ಸಂವಾದ ಕಾರ್‍ಯಕ್ರಮ ನಡೆಯಲಿದೆ.
ಈ ಕವಿಸಮಯ ಕಾರ್‍ಯಕ್ರಮ ರವಿವಾರ ೧೨-೩-೨೦೧೧ ರಂದು ನಗರದ ಎನ್ ಜಿಓ ಭವನದಲ್ಲಿ ಸಂಜೆ ೪-೩೦ ಗಂಟೆಗೆ ಜರುಗಲಿದೆ. ಆಸಕ್ತರು ಮತ್ತು ಕವಿಗಳು ಭಾಗವಹಿಸಲು ಕವಿಸಮೂಹ ವಿನಂತಿಸಿದೆ. ವಿವರಗಳಿಗೆ ಸಿರಾಜ್ ಬಿಸರಳ್ಳಿ ೯೮೮೦೨೫೭೪೮೮, ಮಹೇಶ ಬಳ್ಳಾರಿ ೯೦೦೮೯೯೬೬೨೪,ಶಿವಪ್ರಸಾದ ಹಾದಿಮನಿ ೯೯೧೬೫೨೫೨೮೯ ಸಂಪರ್ಕಿಸಿ.

Advertisement

0 comments:

Post a Comment

 
Top