PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ ಅ. ೧೫ ; ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಸಂಸದ ಶಿವರಾಮಗೌಡ ಅವರು ನಾಡಿನ ಜನತೆಗೆ ಶುಭ ಹಾರೈಸಿದ್ದಾರೆ. ವಿಜಯದಶಮಿ ಹಬ್ಬವು ನಾಡಿನ ಜನರಿಗೆ ಸುಖ, ಸಂತೋಷ, ನೆಮ್ಮದಿ ತರಲೆಂದು ಸಂಸದ ಶಿವರಾಮಗೌಡ ಅವರು ಶುಭ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top