PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ;೦೧. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯ ಕಾನೂನು ಮಹಾವಿದ್ಯಾಲಯದಲ್ಲಿ, ರಾಷ್ಟೀಯ ಸೇವಾ ಯೋeನೆಯ ಘಟಕದ ವತಿಯಿಂದ ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು ಕಾರ್ಯಕ್ರಮದಲ್ಲಿ  ಕಾನೂನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಬಸವರಾಜ್ ಹನಸಿ, ಉಪನ್ಯಾಸಕರಾದ ಶ್ರೀಮತಿ ಉಷಾದೇವಿ ಹಿರೇಮಠ,  ಬಸವರಾಜ್ ಎಸ್.ಎಂ. ಡಾ. ಎನ್. ಮುದ್ದುರಾಜ್,  ಬಸವರಾಜ್ ಅಳ್ಳಳ್ಳಿ,  ಕೆ. ನಾಗಬಸಯ್ಯ  ಸೇರಿದಂತೆ ಪ್ರಧಾನ ಕಾರ್ಯದರ್ಶಿ, ವಿದ್ಯಾರ್ಥಿ ಪ್ರತಿನಿಧಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 ಸಿ.ಪಿ.ಎಸ್.ಶಾಲೆ
             
ಕೊಪ್ಪಳ: ನಗರದ ಸಿ.ಪಿ.ಎಸ್.ಶಾಲೆಯ ಕನ್ನಡ ರಾಜೋತ್ಸವವನ್ನು ಆಚರಿಸಲಾಯಿತು.ಕಾರ್ಯಕ್ರಮದ ಕುರಿತು ಶಿಕ್ಷಕರಾದ ವಿರುಪಾಕ್ಷಪ್ಪ ಬಾಗೋಡಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಭರಮಪ್ಪ ಕಟ್ಟಿಮನಿ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬೀರಪ್ಪ ಅಂಡಗಿ ಚಿಲವಾಡಗಿ,ವಿಜಯಾ ಹಿರೇಮಠ,ಸಾವಿತ್ರಿದಾಸ್, ಶಂಕ್ರಮ್ಮ,ವಿಜಯಲಕ್ಷ್ಮೀ, ಭಾರತಿ,ರತ್ನಾ,ಮೋಹಿನ್‌ಪಾಷಾಭಿ,ಗೌಸೀಯಾ,ಗಂಗಮ್ಮ,ರಾಜೇಶ್ವರಿ,ಅಂಬಕ್ಕ ಮುಂತಾದವರು ಹಾಜರಿದ್ದರು.ಕಾರ್ಯಕ್ರಮವನ್ನು ಶಿಕ್ಷಕರಾದ ನಾಗಪ್ಪ ನರಿ ನಿರೂಪಿಸಿದರು.ಶಿಕ್ಷಕರಾದ ಗುರುರಾಜ ಕಟ್ಟಿ ಸ್ವಾಗತಿಸಿ,ಶ್ರೀನಿವಾಸರಾವ್ ಎಲ್ಲರಿಗೂ ವಂದಿಸಿದರು.


Advertisement

0 comments:

Post a Comment

 
Top