PLEASE LOGIN TO KANNADANET.COM FOR REGULAR NEWS-UPDATES


ಅಧ್ಯಕ್ಷತೆ  ಶರಣಪ್ಪ ಈಶಪ್ಪ ಸುಂಕದ ನಿವೃತ್ತ ಉಪಕಲ್ಯಾಣಾಧಿಕಾರಿಗಳು, 
ಅತಿಥಿ ಉಪನ್ಯಾಸಕರು :-  ಎಂ.ಎಸ್.ನೀಲಕಠಪ್ಪನವರು ಪ್ರವಚನಕಾರರು, 
ವಿಷಯ :- ಶರಣ ವಚನಗಳಲ್ಲಿ ಮಾನವೀಯ ಮೌಲ್ಯಗಳು 
ಅತಿಥಿಗಳು   ಹುಸೇನಪಾಶಾ, ಲಾಡ್ಲಿ ಅವಾರ್ಡ ಪುರಸ್ಕೃತರು ಹಾಗೂ ಪತ್ರಕರ್ತರು, ಕೊಪ್ಪಳ ಪ್ರಸಾದ ದಾಸೋಹಿಗಳು :- ಶರಣ. ಮಾಂಗಿಲಾಲಜಿ ಕೋಲನ್ ಮತ್ತು ಶ್ರೀಮತಿ ರಾಜುಬಾಯಿ ಎಂ. ಕೋಲನ್ ಗೋಶಾಲೆ ಆವರಣ ಕೊಪ್ಪಳ, ಸ್ಥಳ : ಹುಡ್ಕೋ ಕಾಲೋನಿ ಕೊಪ್ಪಳ ದಿನಾಂಕ ೨೯-೧೦-೨೦೧೨ ಸೋಮುವಾರ, ಸಮಯ ಸಂಜೆ ೦೬-೩೦ ಕ್ಕೆ ಪ್ತಿ ಹುಣ್ಣಿಮೆಯಂದು ೧೨ ನೇ ಶತಮನದ ಬಸವಾದಿ ಶರಣರ ಸ್ಮರಣೆ ಮಾಡುವ ನಿಮಿತ್ಯ ಶರಣ ಹುಣ್ಣಿಮೆ ಕಾರ್ಯಕ್ರಮವನ್ನು ಆಚರಿಸುತ್ತಲಿದ್ದು. ಕಾರಣ ಎಲ್ಲಾ ಬಸವಾಭಿಮಾನಿಗಳು ಹಾಗೂ ನಾಗರಿಕರು ತಪ್ಪದೆ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು   ರಾಜೇಶ ಸಸಿಮಠ ಕೋರಿದ್ದಾರೆ

Advertisement

0 comments:

Post a Comment

 
Top