PLEASE LOGIN TO KANNADANET.COM FOR REGULAR NEWS-UPDATES

ಕೊಪ್ಪಳ,ಮಾ.೧೩: ಉತ್ತರ ಪ್ರದೇಶದ ಅಲಹಬಾದ್ ನ್ಯಾಯಾಲಯದ ಪ್ರಾಂಗಣದಲ್ಲಿ ಪೊಲೀಸರ ಗುಂಡೆಟಿಗೆ ವಕೀಲರೊಬ್ಬರು ಮರಣಹೊಂದಿರುವ ಘಟನೆಯನ್ನು ಖಂಡಿಸಿ ಇಲ್ಲಿನ ಜಿಲ್ಲಾ ವಕೀಲರ ಸಂಘ ಇದೇ ದಿ.೧೬ ರಂದು ನ್ಯಾಯಾಲಯದ ಕಲಾಪದಿಂದ ದೂರ ಉಳಿಯಲು ತಿರ್ಮಾನಿಸಲಾಗಿದೆ.
        ಈ ಘಟನೆ ಕುರಿತಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾದ ಕರೆ ಮೇರೆಗೆ ರಾಷ್ಟ್ರಾಧ್ಯಂತ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಕಾರ್ಯದರ್ಶಿ ರಾಜಶೇಖರ ಮಾಲಿ ಪಾಟೀಲ್ ತಿಳಿಸಿದ್ದಾರೆಂದು ಸಂಘದ ಪತ್ರಿಕಾ ವಕ್ತಾರರಾದ ಎಸ್.ಬಿ.ಪಾಟೀಲ್ ವಕೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Koppal Advocates

Advertisement

0 comments:

Post a Comment

 
Top