PLEASE LOGIN TO KANNADANET.COM FOR REGULAR NEWS-UPDATES


             ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಎಸ್.ಸಿ/ಎಸ್ ಟಿ ಬಿ.ಸಿ.ಎಮ್  ಹಾಸ್ಟೆಲಗಳ ಕುರಿತು ರಾಜ್ಯ ಮಟ್ಟದ ಸಮಿಕ್ಷೆ ವರದಿಯನ್ನು ಕೊಪ್ಪಳ ನಗರದ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಪುಸ್ತಕ ಬಿಡುಗಡೆ ಮಾಡಲಾಯಿತು.    
     ಪುಸ್ತಕ ಬಿಡುಗಡೆ ಕುರಿತು ಮುಖ್ಯ ಅಥಿತಿಗಳಾದ ಪಿರಾಹುಸೇನ ಹೊಸಹಳ್ಳಿ ಮಾತನಾಡಿ ಹಾಸ್ಟೆಲ್‌ಗಳ ಸಮಸ್ಯೆ ಕುರಿತು ಸಂಬಧಪಟ್ಟ ಅಧಿಕಾರಿಗಳ ಗಮಕ್ಕೆ ತರುವ ಮುಖಾಂತರ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗವಿಸಿದ್ದಪ್ಪ ಕಂದಾರಿ ಮಾತನಾಡಿ ಹಾಸ್ಟೆಲ್‌ಗಳಲ್ಲಿರುವ ಪರಸ್ಥಿತಿಯ ನೈಜ ಚಿತ್ರಣ ಕುರಿತು ವಿದ್ಯಾರ್ಥಿ ಪರಿಷತ್ತ ನೇತೃತ್ವದಲ್ಲಿ ಸಮೀಕ್ಷೆ ಕಾರ್ಯ & ಅದರ ವರದಿ ತುಂಬಾ ಅಮೂಲ್ಯವಾದುದ್ದು ಆ ನಿಟ್ಟಿನಲ್ಲಿ ವಿದ್ಯಾರ್ಥಿ ಪರಿಷತ್ತನ ನೆತೃತ್ವದಲ್ಲಿ ಹಾಸ್ಟೆಲ್‌ಗಳ ಅಭಿವೃದ್ದಿ ಕಾರ್ಯ ಆಗಬೇಕೆಂದು ಕರೆ ನೀಡಿದ್ದರು. 

Advertisement

0 comments:

Post a Comment

 
Top