
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ...
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಗೆ ಜಿಲ್ಲೆಯ ಒಟ್ಟು ೧೬೬೬೦ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ಪರೀಕ್ಷೆಯನ್ನು ಸುಗಮವಾಗಿ ...
ಪ್ರಸಕ್ತ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆ ಏ. ೦೨ ರಿಂದ ೧೬ ರವರೆಗೆ ಜಿಲ್ಲೆಯ ೬೦ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಪರೀಕ್ಷೆಯನ್ನು ಸುಗಮವಾಗಿ ನಡೆ...
ಶಿವಮೊಗ್ಗ, ಮಾ.30: ಇಲ್ಲಿನ ಎನ್ಇಎಸ್ ಮೈದಾನದಲ್ಲಿ ಮಾ. 31ರಂದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿಮಾನಿಗಳ ಬಳಗ ಆಯೋಜಿಸಿ ರುವ ಸನ್ಮಾನ ಸಮಾರಂ...
ಕೊಪ್ಪಳದಲ್ಲಿ ಲೋಕಾಯುಕ್ತರ ದಾಳಿಯ ವಾಸನೆ ಹಿಡಿದ ಅಧಿಕಾರಿಗಳು ದಾಳಿಯ ಮುಂಚೆಯೇ ಜಾಗ ಖಾಲಿ ಮಾಡಿದ್ದರು. ಬೆಂಗಳೂರು:ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿರುವ ಆರೋಪದ ...
ಬೆಂಗಳೂರು,ಮಾ.30: ಮುಂದಿನ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ ಮತ್ತು ಪದವಿ ಶಿಕ್ಷಣದಲ್ಲಿ ಏಕರೂಪದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಜಾರಿಗೊಳಿಸಲಾಗುವುದು ಎಂದು ವೈದ...
ಪಾಟೀಲ್, ಪಾಲೆಮಾರ್ ಆರೋಪಿಗಳಲ್ಲ; ಸವದಿಗೆ ಬುದ್ಧಿವಾದ; ಶಾಸಕರಿಗೆ ವಿಧಿಸಲಾಗಿದ್ದ ನಿರ್ಬಂಧ ರದ್ದು | ವರದಿಯ ಶಿಫಾರಸು : ಸದನದೊಳಗೆ ಮೊಬೈಲ್ ನಿಷೇಧಿಸಿ. ಪ್ರತ್ಯೇಕವ...
ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯ ಕೊಪ್ಪಳ ಜಿಲ್ಲೆಯಲ್ಲಿ ವಿಪರೀತ ಉರಿಬಿಸಿಲು. ಬೆಳಿಗ್ಗೆ ೯ ರ ನಂತರ ಯಾರೂ ಹೊರಗಡೆ ತಿರುಗಾಡದಂಥ ಪರಿಸ್ಥಿತಿ, ಹೀಗಿರುವಾಗ ಅಂಗನವಾ...
: ತುಂಗಭದ್ರಾ ನದಿ ನೀರು ಮಾಲಿನ್ಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ವಿವರ ನೀಡುವಂತೆ ಸಂಸದ ಶಿವರಾಮಗೌಡ ಅವರು ಸಂಸತ್ತಿನಲ್ಲಿ ಪ...
ಕೊಪ್ಪಳ : ಕನ್ನಡನೆಟ್ ಡಾಟ್ ಕಾಂ ಕವಿಸಮೂಹ ಪ್ರವಾಸಿ ಮಂದಿರದ ಎದುರಿನ ಈಶ್ವರ ಗುಡಿಯ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ೯೮ನೇ ಕವಿಸಮಯ ಯಶಸ್ವಿಯಾಗಿ ನಡೆಯಿತು. ಈ ಸಲ ...
ಸದ್ದಿಲ್ಲದೆ ಬದಲಾದ ವಿವಿ ಲಾಂಛನ :ಮರೆಯಾದ ಜಿಲ್ಲೆಯ ಐತಿಹಾಸಿಕ ಚಿಹ್ನೆಗಳು ತುಮಕೂರು, ಮಾ. 29: ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯನ್ನು ಗಮನದಲ...
2008ರ ಕಳೆದ ಮೇ 18ರಂದು ಮುಲ್ಲತ್ತೀವು ಅಡವಿಗಳಲ್ಲಿ ಸೆರೆಸಿಕ್ಕ ಪ್ರಭಾಕರನ್ನನ್ನು ಹತ್ಯೆ ಮಾಡಿದ ನಂತರ ತಮ್ಮ ದೇಶದಲ್ಲಿ 25ವರ್ಷಗಳಿಂದ ನಡೆಯುತ್ತಿದ್ದ ಅಂತರ್ಯುದ್ಧ ...
ವಿಧಾನ ಪರಿಷತ್ತಿನಲ್ಲಿ ಘೋಷಣೆ ಬೆಂಗಳೂರು, ಮಾ.29: ಕಳೆದ 4-5 ತಿಂಗಳಿನಿಂದ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಮಡೆಸ್ನಾನವೆಂಬ ಅನಿಷ್ಟ ಪದ್ಧತಿಯನ್ನು...
ಬೆಂಗಳೂರು:ಇತ್ತಿಚೆಗೆ ನಡೆದ ವಿಜಯ ಸಂಜೆ ಕಾಲೇಜು ವಾರ್ಷಿಕೊತ್ವವದಲ್ಲಿ ಕಿರಿಯ ವಯಸ್ಸಿನ ಸಾಮಾಜಿಕ ಸೇವೆಗಾಗಿ ಚಿತ್ರದುರ್ಗ ಜಿಲ್ಲೆ ಹಿರಿಯುರು ತಾಲೋಕಿನ ಹೂವಿನಹೊಳೆ U...
ಕೊಪ್ಪಳ: ಕಾತರಕಿ ಗ್ರಾಮದ ಶ್ರೀ ಅವಿನಾಳೇಶ್ವರ ಜಾತ್ರೆ ಸಂಬ್ರಮದಿಂದ ನಡೆಯಿತು ಬೆಳಗ್ಗೆ ಅವಿನಾಳೇಶ್ವರ ಮೂರ್ತಿಗೆ ಅಭಿಶೇಕ ಮಾಡಿ ಹೊಂಡದ ಪೂಜೆ ಮಾಡಲಯಿತು. ನಂತರ ...
ಮಾವೊವಾದಿ ನಾಯಕ ಕೊಬಾಡ್ ಗಾಂಧಿಯನ್ನು ಬಿಡುಗಡೆಗೊಳಿಸಲು ದಿಲ್ಲಿ ನ್ಯಾಯಾಲಯವೊಂದು ಬುಧವಾರ ಆದೇಶಿಸಿದೆ. ಕಾನೂನು ಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯನ್ವಯ ಅವರ ವಿ...
ಕೊಪ್ಪಳದ ಸಾಹಿತ್ಯ ಎಂಟರ್ಪ್ರೈಸಸ್ನ ಶ್ರೀ ಆಂಜನೇಯ ಪಿಕ್ಚರ್ಸ್ ವತಿಯಿಂದ ತಯಾರಾಗುತ್ತಿರುವ ಇಂದ್ರವ್ವ ಹಾಕಿದ ಕಲ್ಲು ಸಾಕ್ಷ್ಯ ಚಿತ್ರದ ಚಿತ್ರೀಕರಣ ಕಳೆದ ಮೂರು...
ಕೊಪ್ಪಳ,ಮಾ.೨೭: ನಗರದ ಭಾಗ್ಯನಗರ ರಸ್ತೆಯಲ್ಲಿರುವ ರೈಲ್ವೆ ಗೇಟ್ ಮೇಲ್ಸೆತುವೆ ನಿರ್ಮಾಣಕ್ಕೆ ಪಕ್ಷಾತೀತ ಮತ್ತು ನಿರಂತರ ಹೋರಾಟ ಮಾಡುವುದು ಅನಿವಾರ್ಯ ಮೇಲ್ಸೆತುವೆ ನ...
ಪದವಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ಹಮ್ಮಿಕೊಳ್ಳುವುದು, ಪದವಿ ಮಟ್ಟದಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅಂಕ ನಿಗದಿಪಡಿಸುವುದು ಸೇರಿದಂತೆ ವಿಜಯನಗರ ಶ್ರೀ ಕೃಷ್ಣದೇ...
ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ಬಳಿ ಮಾ.2ರಂದು ನಡೆದಿದ್ದ ವಕೀಲರ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸುದ್ದಿ ವಾಹಿನಿಗಳ ಆರು ಮಂದಿ ಪ್ರತಿನಿಧಿಗಳನ್ನು...
ಕೊಪ್ಪಳ, ೨೮- ಗಂಗಾವತಿ ವಕ್ಫ್ ಆಸ್ತಿ ಅತಿಕ್ರಮಣ ಆರೋಪ ನಿರಾದಾರವಾಗಿದ್ದು, ಆರೋಪ ರಾಜಕೀಯ ಪ್ರೇರಿತ ಮುಸ್ಲಿಂ ಮುಖಂಡರ ಮೇಲೆ ಬಿಜೆಪಿ ಗುಚಿ ಕೂರಿಸುವ ಕೆಲಸ ಮಾಡುತ್ತಿದ...
ಡಾ. ಭರಣಿ ವೇದಿಕೆಯಿಂದ ವಿಶಿಷ್ಟ ಬಳ್ಳಾರಿ, ಮಾ. ೨೭: ರಂಗ ಕಲಾವಿದರ ಮನೆಗಳಿಗೆ ತೆರಳಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕಲಾವಿದರನ್ನು ಸತ್ಕರಿಸಿ ಗೌರವಿಸುವುದರ...
ನೌಕರರ ಸಂಘ ಖಂಡನೆ ಕೊಪ್ಪಳ ನಗರದ ಎಸ್.ಎಫ್.ಎಸ್. ಶಾಲೆಯಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಗೆ ಕೆಲವು ಸಂಘಟನೆಯವರು ಆಗಮಿಸಿ, ಅಧಿಕಾರಿಗಳೊಂದಿಗ...
ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂಸಹ ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ಇದಕ್ಕೆ ಶ್ರೀ ಕಲ್ಮಠದ ನಾಗಭೂಶಣ ಶ...
ಸಕಾಲ ಇಂದು ನಾಳೆ ಇನ್ನಿಲ್ಲ, ಹೇಳಿದ ಸಮಯಕ್ಕೆ ತಪ್ಪೊಲ. ಇದು ಕರ್ನಾಟಕದ ನಾಗರಿಕರಿಗೆ ಸೇವೆಗಳ ಅಧಿನಿಯಮವನ್ನು (೨೦೧೧) ರಾಜ್ಯ ಸರ್ಕಾರ ಜಾರಿಗೊಳಿಸಿದ್ದು, ...
ಬೆಂಗಳೂರು, ಮಾ.26: ರಾಜ್ಯದಲ್ಲೇ ಅತಿ ಹೆಚ್ಚು ಅಕ್ಷರಸ್ಥರನ್ನು ಹೊಂದಿರುವ, ಪ್ರತಿಭಾವಂತರಿರುವ ದಕ್ಷಿಣ ಕನ್ನಡ ಜಲ್ಲೆಯಲ್ಲಿ ನೂರಾರು ವರ್ಷಗಳಿಂದ ಪಂಕ್ತಿಭೇದ ಹಾಗೂ ...
ಬೆಂಗಳೂರು,ಮಾ.26:2ಜಿ ತರಂಗಗುಚ್ಛ ಹಗರಣ(1.76ಲಕ್ಷ ಕೋಟಿ ರು.)ವನ್ನು ನಿವಾಳಿಸಿ ಬಿಸಾಕುವಂತಹ ಭಾರೀ ಹಗರಣ ಕರ್ನಾಟಕದಲ್ಲಿ ಬಯಲಾಗಿದೆ.ಭಾರತದ ಸ್ವಾತಂತ್ರ್ಯದ ನಂತರ ರಚಿ...
ಕೊಪ್ಪಳ ನಗರದಲ್ಲಿರುವ ಅರ್ಹ ನಿವೇಶನ ರಹಿತರಿಗೆ ಜನಪ್ರತಿನಿಧಿಗಳು ಮತ್ತು ಪ್ರತಿ ವಾರ್ಡ್ನಲ್ಲಿರುವ ಹಿರಿಯ ಸಮ್ಮುಖದಲ್ಲಿಯೇ ಫಲಾನುಭವಿಗಳನ್ನು ಆಯ್ಕೆ ಮಾಡಿ, ಶೀಘ...
- ಸಂಸದ ಶಿವರಾಮಗೌಡ ಕೊಪ್ಪಳದ ಕೇಂದ್ರೀಯ ವಿದ್ಯಾಲಯದಲ್ಲಿ ೨೦೧೨-೧೩ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಕ್ಕೆ ನವದೆಹಲಿಯ ಕೇಂದ್ರೀಯ ವಿದ್ಯಾಲಯ ಘಟಕ ಅನುಮತಿ ನೀಡಿದೆ ಎಂ...
ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕಕ್ಕೆ ನೌಕರ ಭವನ ಅಭಿವೃದ್ಧಿಗಾಗಿ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ೧೫. ೮೫ ಲಕ್ಷ ರೂ.ಗಳ ಚೆಕ್ ಅನ್ನು ನೌಕ...
ಪ್ರೀತಿಯೆಂದರೆ.... ಎಂಜಿ ರಸ್ತೆಯಲಿ ಕೈಗೆ ಕೈ ಮೈಗೆ ಮೈ ಬೆಸೆದುಕೊಂಡು ಅಡ್ಡಾಡುವುದು ಪ್ರೀತಿಯೆಂದರೆ ಸೈಬರ್ ಸೆಂಟರ್ ನ ಕ್ಯಾಬಿನ್ ನೊಳಗೆ ಮುದ್ದಾ...
http://ladaiprakashanabasu.blogspot.in/2012/03/2_24.html ೫. ಈ ರಾತ್ರಿ ಈ ರಾತ್ರಿ ಕಣ್ಣೆವೆ ಸುತ್ತ ಚರಿತ್ರೆ ಚಕ್ರವ್ಯೂಹದ ಕೋಟೆ ಕಟ್ಟಿದೆ ಬೆಂಕಿ...
ಭಟ್ಕಳದಲ್ಲಿ ಆರ್ಡಿಎಕ್ಸ್: ಕತೆ ಕಟ್ಟಿದ ಮಾಧ್ಯಮಗಳು ಭಟ್ಕಳ, ಮಾ.24: ಭಟ್ಕಳ ಆರ್ಡಿಎಕ್ಸ್ನ ಭಾರೀ ಗೊದಾಮು ಹೊಂದಿದೆ ಎಂದು ‘ಟೈಮ್ಸ್ ಆಫ್ ಇಂಡಿ...
ಕೊಪ್ಪಳ-೨೪,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಬರುವ ಏಪ್ರೀಲ್ ೨೯ ರಂದು ನಡೆಯಲಿರುವ ಚುನಾವಣೆಗೆ ನಿಕಟ ಪೂರ್ವ ಜಿಲ್ಲಾ ಕೊಶಾಧ್ಯಕ್ಷ ರಾಜಶೇಖರ ...
`ಮಡೆಸ್ನಾನ ಮತ್ತು ಪಂಕ್ತಿಭೇದವನ್ನು ವಿರೋಧಿಸಿ ಮಾರ್ಚ್ 26ರ ಸೋಮವಾರದಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ರಾಜ್ಯಮಟ್ಟದ ಬೃಹತ್ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ`...