ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ
ಪುಸ್ತಕ ಬಹುಮಾನಕ್ಕಾಗಿ ಕೃತಿಗಳ ಆಹ್ವಾನ
ಕೊಪ್ಪಳ ಫೆ. :ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರತಿ ವರ್ಷದಂತೆ ಈ ಬಾರಿಯೂ ೨೦೧೦ ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗಾಗಿ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾ...
ಭಾನಾಪೂರ ಎಕ್ಸ್ ಪ್ರೆಸ್ 2011
ಭಾನಾಪೂರ ಎಕ್ಸ್ ಪ್ರೆಸ್ 2011
ಅಮೇರಿಕಾದಲ್ಲಿ ನೆಲೆಸಿರುವ ಕುಕನೂರಿನ ಉತ್ಸಾಹಿ ಯುವಕ ಮೆಹಬೂಬ ಪಾಷಾ ಕಳೆದ ೩ ವರ್ಷಗಳಿಂದ ರಾಜ್ಯಮಟ್ಟದ ಮ್ಯಾರಾಥಾನ್ ಸ್ಪರ್ಧೆಯನ್ನು ಏರ್ಪಡಿಸುತ್ತಾ ಬಂದಿದ್ದಾರೆ. ನಶಿಸುತ...
ಮಾ. 23, 24 ರಂದು ಆನೆಗೊಂದಿ ಉತ್ಸವ
ಮಾ. 23, 24 ರಂದು ಆನೆಗೊಂದಿ ಉತ್ಸವ
ಫೆ. 24 (ಕ.ವಾ): ಇತಿಹಾಸ ಪ್ರಸಿದ್ಧವಾದ ಆನೆಗೊಂದಿ ಉತ್ಸವವನ್ನು ಬರುವ ಮಾಚರ್್ ತಿಂಗಳ 23 ಮತ್ತು 24 ರಂದು ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಸಲಾಗುವುದು ಎಂದು ಜಿ...
ಭೂಮಿ ಫಲವತ್ತತೆ:ಸಾವಯವ ಕೃಷಿ ವಿಧಾನ ಅಳವಡಿಸಿಕೊಳ್ಳಿ
ಭೂಮಿ ಫಲವತ್ತತೆ:ಸಾವಯವ ಕೃಷಿ ವಿಧಾನ ಅಳವಡಿಸಿಕೊಳ್ಳಿ
ಕೊಪ್ಪಳ ಫೆ.೨೨ (ಕ.ವಾ): ಅತಿಯಾದ ರಾಸಾಯನಿಕ ಗೊಬ್ಬರ ಮತ್ತು ಮಿತಿಮೀರಿದ ಕ್ರಿಮಿನಾಶಕ ಬಳಕೆಯಿಂದ ರೈತರ ಭೂಮಿ ಬಂಜರುವಾಗುತ್ತಿದೆ. ಭೂಮಿಯ ಫಲವತ್ತತೆ ಕಾಯ್ದುಕೊಂಡು ಬರಲು ...
"ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ-ಡಾ.ರಹಮತ್ ತರೀಕೆರೆ
"ಧರ್ಮ,ರಾಜಕಾರಣ ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ-ಡಾ.ರಹಮತ್ ತರೀಕೆರೆ
"ಧರ್ಮ -ರಾಜಕಾರಣ ನಮ್ಮನ್ನು ವಿಭಜಿಸುತ್ತಿರುವಾಗ ಕಾವ್ಯ ನಮ್ಮನ್ನು ಒಂದು ಗೂಡಿಸುತ್ತಿದ್ದೆ. ಕವಿಸಮಯದಲ್ಲಿ ಎಲ್ಲರೂ ಒಂದಾಗಿ ಕುಳಿತು ಕಟ್ಟುವ ಕೆಲಸ ಮಾಡುತ್ತಿರುವು...
ಕಾರ್ಯಕ್ರಮಕ್ಕೆ ಬನ್ನಿ.....
ಕಾರ್ಯಕ್ರಮಕ್ಕೆ ಬನ್ನಿ.....
ಇಂದು ಸಂಜೆ ನಡೆಯುವ ವಿಶೇಷ ಕವಿಸಮಯ-43 ಮತ್ತು ಪುಸ್ತಕಗಳ ಬಿಡುಗಡೆ ಮತ್ತು ಡಾ.ರಹಮತ್ ತರೀಕೆರೆಯವರ ಸನ್ಮಾನ ಕಾರ್ಯಕ್ರಮಕ್ಕೆ ನೀವೂ ಬನ್ನಿ, ನಿಮ್ಮ ಸ್ನೇಹಿತರನ್ನೂ ಕರೆತನ...
ಪುಸ್ತಕಗಳ ಬಿಡುಗಡೆ... ಡಾ. ರಹಮತ್ ತರೀಕೆರೆಯವರಿಗೆ ಸನ್ಮಾನ
ಪುಸ್ತಕಗಳ ಬಿಡುಗಡೆ... ಡಾ. ರಹಮತ್ ತರೀಕೆರೆಯವರಿಗೆ ಸನ್ಮಾನ
ಕೊಪ್ಪಳದ ಕವಿಸಮೂಹ ಕನ್ನಡನೆಟ್.ಕಾಂ ೪೨ ವಾರಗಳಿಂದ ನಡೆಸುತ್ತಿರುವ ಕವಿಸಮಯ ಕಾರ್ಯಕ್ರಮದಲ್ಲಿ ನಾಳೆ ೨೦-೨-೨೦೧೧ರಂದು ಸಂಜೆ ೫.೩೦ಕ್ಕೆ "ಕವಿಸಮಯ" ಮತ್ತು ...
ವಿಶ್ವ ಕನ್ನಡ ಸಮ್ಮೇಳನ : ಪ್ರತಿನಿಧಿ ನೊಂದಣಿಗೆ ಅರ್ಜಿ ಆಹ್ವಾನ
ವಿಶ್ವ ಕನ್ನಡ ಸಮ್ಮೇಳನ : ಪ್ರತಿನಿಧಿ ನೊಂದಣಿಗೆ ಅರ್ಜಿ ಆಹ್ವಾನ
ಕೊಪ್ಪಳ ಫೆ. : ಬೆಳಗಾವಿಯಲ್ಲಿ ಬರುವ ಮಾರ್ಚ್ ೧೧ ರಿಂದ ೧೩ ರವರೆಗೆ ನಡೆಯಲಿರುವ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲಿಚ್ಛಿಸುವ ಪ್ರತಿನಿಧಿಗಳು, ಪ್ರತಿನಿಧಿ ನೊಂದಣಿ ಅ...
ಭಾವನೆಗಳ ಸಶಕ್ತ ಅಭಿವ್ಯಕ್ತಿಗೆ ಅಧ್ಯಯನ ಅಗತ್ಯ -
ಭಾವನೆಗಳ ಸಶಕ್ತ ಅಭಿವ್ಯಕ್ತಿಗೆ ಅಧ್ಯಯನ ಅಗತ್ಯ -
: ಭಾವನೆಗಳು ಪ್ರತಿಯೊಬ್ಬರಲ್ಲಿಯೂ ಇರುತ್ತವೆ. ಅದು ಅಕ್ಷರ ರೂಪದಲ್ಲಿ ವ್ಯಕ್ತಪಡಿಸುವದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅದಕ್ಕೆ ಸತತ ಅಧ್ಯಯನದ ಅಗತ್ಯವಿರುತ್ತದೆ ಎಂದು ಕ...
ಕವಿಸಮಯ -೪೨: ಈ ವಾರದ ಅತಿಥಿ ಶರಣಪ್ಪ ಬಾಚಲಾಪೂರ
ಕವಿಸಮಯ -೪೨: ಈ ವಾರದ ಅತಿಥಿ ಶರಣಪ್ಪ ಬಾಚಲಾಪೂರ
ಕೊಪ್ಪಳ : ಸಮಾನ ಮನಸ್ಕ ಕವಿಸಮೂಹ , ಕನ್ನಡನೆಟ್.ಕಾಂ ಪ್ರತಿ ರವಿವಾರದಂದು ಕವಿಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಪ್ರತಿವಾರದಂತೆ ಈ ವಾರವೂ ಕವಿಸಮಯ ಕಾರ್ಯಕ್ರಮ...
ಕಾನೂನು ಕ್ರಮದೊಂದಿಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯಾಗಬೇಕು
ಮಹಿಳಾಪರ ಅನೇಕ ಕಾಯ್ದೆ ಜಾರಿಯಾಗಿವೆ ಕಾನೂನಿನ ಕ್ರಮಗಳ ಜೋತೆಗೆ ಸಾಮಾಜಿಕ ಮನೋಭಾವದಲ್ಲಿ ಬದಲಾವಣೆಯಾದಾಗ ಮಾತ್ರ ಕೌಟುಂಬಿಕ ಹಿಂಸೆ ತಡೆಗಟ್ಟಿ ಸಮಾಜದಲ್ಲಿ ಬದಲಾವಣೆಯಾಗಲು ಸ...
ಶ್ರಿ ವಿಜಯ ಮಹಾಂತೇಶ್ವರ ಶಾಲೆಯಲ್ಲಿ ವಾರ್ಷಿಕೊತ್ಸವ
ಶ್ರಿ ವಿಜಯ ಮಹಾಂತೇಶ್ವರ ಶಾಲೆಯಲ್ಲಿ ವಾರ್ಷಿಕೊತ್ಸವ
ಕೊಪ್ಪಳ, ಫೆ.: ಯಲಬುರ್ಗಾ ತಾಲೂಕಿನ ಕುದರಮೋತಿಯಲ್ಲಿನ ಶ್ರೀ ವಿಜಯ ಮಹಾಂತೇಶ್ವರ ಶಾಲೆಯಲ್ಲಿ ಶಾಲಾ ವಾಷಿಕೋತ್ಸವ ಸಮಾರಂಭ ಜರುಗಿತು. ಗ್ರಾಮದ ಹಿರಿಯರಾದ ಸಂಗಯ್ಯ ಹಿರೇಮಠ ಕಾ...
ಪತ್ರಕರ್ತ ಬಾಷ ಗೂಳ್ಯಂ ಅವರಿಗೆ ಡಾಕ್ಟರೇಟ್
ಪತ್ರಕರ್ತ ಬಾಷ ಗೂಳ್ಯಂ ಅವರಿಗೆ ಡಾಕ್ಟರೇಟ್
ಬಳ್ಳಾರಿ, ಫೆ.೯:ಪತ್ರಕರ್ತ ಬಾಷ ಗೂಳ್ಯಂ (ಎಂ ಮಹಮ್ಮದ್ ಬಾಷ ಗೂಳ್ಯಂ) ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ. ಗೂಳ್ಯಂ ಅವರು ಬೆಂಗಳೂರು ವಿಶ್ವ ವಿದ್ಯಾಲಯಕ್ಕೆ ಮಂಡಿಸಿದ ಎರಡನ...
6ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಮನವಿ
6ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಮನವಿ
ಕೇಂದ್ರ ಸರ್ಕಾರದ ಮಾದರಿಯಲ್ಲಿ 6 ನೇ ವೇತನ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮನ...
ಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಜನಗಣತಿಗೆ ಚಾಲನೆ
ಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಜನಗಣತಿಗೆ ಚಾಲನೆ
ಕೊಪ್ಪಳದಲ್ಲಿ ಜನಗಣತಿಗೆ ಕೊಪ್ಪಳ ಶಾಸಕರಾದ ಕರಡಿ ಸಂಗಣ್ಣ ಅವರ ನಿವಾಸದಲ್ಲಿ ಕುಟುಂಬ ಮಾಹಿತಿ ನೀಡುವುದರ ಮೂಲಕ ಚಾಲನೆ ನೀಡಿದರು . ಜಿಲ್ಲಾ ಜನಗಣತಿ ನೋಡಲ್ ಅಧಿಕಾರಿ ಅಶೋಕ್...
ಸಾಕಿ ಪದ್ಯ
ಸಾಕಿ ಪದ್ಯ
ಇದು ಎಂದಿಗೂ ಮುಗಿಯದ ದಾಹ ಸಾಕಿ ಬಟ್ಟಲು ತುಂಬಿ ವಿಷವನಿಕ್ಕಿ, ಹೆಣದ ರಾಶಿಗೆ ಬೆಂಕಿಯನಚ್ಚುವರು ರಾಕ್ಷಸದಾಹಕೆ ಕೊನೆ ಎಲ್ಲಿದೆ ಸಾಕಿ ಅನ್ನ ಕಿತ್ತು , ಹರಿವ ಬೆವರ ರಕ್ತಕ್...
ಬೃಹತ್ ಉದ್ಯೋಗ ಮೇಳ: ಸ್ಥಳದಲ್ಲೆ ೯೮೨ ಅಭ್ಯರ್ಥಿಗಳ ಆಯ್ಕೆ
ಕೊಪ್ಪಳ ಫೆ. : ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ ಸರ್ಕಾರ ವೃತ್ತಿ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆ ಮೂಲಕ ಈವರೆಗೆ ೦...
78ನೇ ಸಾಹಿತ್ಯ ಸಮ್ಮೇಳನ ನಮ್ಮ ಗಂಗಾವತಿಯಲ್ಲಿ
78ನೇ ಸಾಹಿತ್ಯ ಸಮ್ಮೇಳನ ನಮ್ಮ ಗಂಗಾವತಿಯಲ್ಲಿ
78ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಬರುವ ಡಿಸೆಂಬರ್ ಒಳಗಾಗಿ ಗಂಗಾವತಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಕಸಾಪ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕ...
10000 ಹಿಟ್ಸ್
10000 ಹಿಟ್ಸ್
ಕನ್ನಡನೆಟ್.ಕಾಂಗೆ 10000 ಹಿಟ್ಸ್ ಗಳು! ಸಹೃದಯ ಓದುಗರಿಗೆ, ಹಿತೈಷಿಗಳಿಗೆ , ಜಾಹೀರಾತುದಾರರಿಗೆ ಧನ್ಯವಾದಗಳು -ಕನ್ನಡನೆಟ್.ಕಾಂ ಬಳಗ
ಕನ್ನಡ ಪುಸ್ತಕ ಸೊಗಸು ಬಹುಮಾನಕ್ಕೆ ಅರ್ಜಿ ಆಹ್ವಾನ
ಕನ್ನಡ ಪುಸ್ತಕ ಸೊಗಸು ಬಹುಮಾನಕ್ಕೆ ಅರ್ಜಿ ಆಹ್ವಾನ
ಕೊಪ್ಪಳ ಫೆ. : ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ೨೦೧೦ ನೇ ಸಾಲಿನಲ್ಲಿ ಕನ್ನಡದಲ್ಲಿ ಪ್ರಕಟವಾದ ಉತ್ತಮ ಕೃತಿಗಳಿಗೆ ಕನ್ನಡ ಪುಸ್ತಕ ಸೊಗಸು ಬಹುಮಾನ ನೀಡುವ ಸಲುವಾಗಿ ...
ಜನಗಣತಿ : ಕೊಪ್ಪಳ ನಗರಸಭೆಯಿಂದ ಸಹಾಯವಾಣಿ ಪ್ರಾರಂಭ
ಜನಗಣತಿ : ಕೊಪ್ಪಳ ನಗರಸಭೆಯಿಂದ ಸಹಾಯವಾಣಿ ಪ್ರಾರಂಭ
ಕೊಪ್ಪಳ ಫೆ.: ಜನಗಣತಿ ಕಾರ್ಯಕ್ರಮವು ಫೆ. ೦೯ ರಿಂದ ೨೮ ರವರೆಗೆ ನಡೆಯಲಿದೆ. ಫೆ. ೨೮ ರಂದು ಮಧ್ಯರಾತ್ರಿಯಲ್ಲಿ ವಸತಿ ರಹಿತರ ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸಾರ್ವ...
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ
ಕೊಪ್ಪಳ ಫೆ. : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅತ್ಯಮೂಲ್ಯ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಕೊಪ್ಪಳ ಜಿಲ್ಲಾಡಳಿತ ಭವನದ ಮೊದಲನೆ ಮಹಡಿಯಲ್ಲಿರುವ ಕಚ...
ಕುಷ್ಠಗಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮೇಳನಾಧ್ಯಕ್ಷರಾಗಿ ಡಾ. ಸಬರದ ಆಯ್ಕೆ
ಕುಷ್ಠಗಿಯಲ್ಲಿ ೫ನೇ ಕನ್ನಡ ಸಾಹಿತ್ಯ ಸಮ್ಮೇಳನ: ಸಮೇಳನಾಧ್ಯಕ್ಷರಾಗಿ ಡಾ. ಸಬರದ ಆಯ್ಕೆ
ಕೊಪ್ಪಳ : ೫ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಫೆ.೨೬ ಮತ್ತು ೨೭ರಂದು ಕುಷ್ಠಗಿಯಲ್ಲಿ ಜರುಗಲಿದ್ದು, ಸಮ್ಮೇಳನದ ಅಧ್ಯಕ್ಷರನ್ನಾಗಿ ಡಾ. ಬಸವರಾಜ ಸಬರದ ಅವರನ್ನು ಆಯ್...
ಜನಗಣತಿ: ಸಿಡಿಪಿಓ ಗಳಿಗೆ ಮಹತ್ವದ ಹೊಣೆ
ಜನಗಣತಿ: ಸಿಡಿಪಿಓ ಗಳಿಗೆ ಮಹತ್ವದ ಹೊಣೆ
ಕೊಪ್ಪಳ : ಜನಗಣತಿ ಕಾರ್ಯದ ಎರಡನೆ ಹಂತದಕಾರ್ಯವು ಫೆ. ೦೯ ರಿಂದ ಪ್ರಾರಂಭವಾಗಲಿದ್ದು, ಜನಗಣತಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಜವಾಬ್ದಾರಿ ಏನು ಎಂಬುದರ ಬಗ್ಗೆ ಜನಸಾಮಾನ್...
ಶ್ರೀರಾಮನಗರ ವಸತಿ ಶಾಲೆ ಮಕ್ಕಳು ಚೇತರಿಕೆ
ಶ್ರೀರಾಮನಗರ ವಸತಿ ಶಾಲೆ ಮಕ್ಕಳು ಚೇತರಿಕೆ
ಕೊಪ್ಪಳ ಫೆ. : ಗಂಗಾವತಿ ತಾಲೂಕು ಶ್ರೀರಾಮನಗರದ ವಿದ್ಯಾನಿಕೇತನ ಪಬ್ಲಿಕ್ ಶಾಲೆಯ ವಸತಿ ನಿಲಯದಲ್ಲಿ ಉಪಹಾರ ಸೇವಿಸಿ ಅಸ್ವಸ್ಥರಾಗಿದ್ದ ೧೭ ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್...
ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಇಳಿಮುಖ: ಡಾ: ಎಸ್.ಕೆ. ದೇಸಾಯಿ
ಕೊಪ್ಪಳ ಫೆ. :ಜಿಲ್ಲೆಯಲ್ಲಿ ಕುಷ್ಠರೋಗಿಗಳ ಸಂಖ್ಯೆ ಕಡಿಮೆಯಾಗಿದ್ದು, ಆರೋಗ್ಯ ಇಲಾಖೆಯಿಂದ ನೀಡಲಾಗುತ್ತಿರುವ ಬಹು ಔಷಧಿ ಚಿಕಿತ್ಸಾ ಪದ್ಧತಿಯು ಪರಿಣಾಮಕಾರಿಯಾಗಿದೆ ಎಂದು ಜ...
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಆಚರಣೆ
ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಆಚರಣೆ
ಕೊಪ್ಪಳ ೧ - ನಗರದ ಲಯನ್ಸ್ ಕ್ಲಬ್ ಚಾರಿಟೇಬಲ್ ಟ್ರಸ್ಟ್ನ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಾರ್ಷಿಕ ದಿನೋತ್ಸವ ಮತ್ತು ಕ್ರೀಡಾ ದಿನೋತ್ಸವವು ಇದೇ ದಿನಾಂ...


