PLEASE LOGIN TO KANNADANET.COM FOR REGULAR NEWS-UPDATES







ಕೊಪ್ಪಳದ ಕವಿಸಮೂಹ ಕನ್ನಡನೆಟ್.ಕಾಂ ೪೨ ವಾರಗಳಿಂದ ನಡೆಸುತ್ತಿರುವ ಕವಿಸಮಯ ಕಾರ್ಯಕ್ರಮದಲ್ಲಿ ನಾಳೆ ೨೦-೨-೨೦೧೧ರಂದು ಸಂಜೆ ೫.೩೦ಕ್ಕೆ "ಕವಿಸಮಯ" ಮತ್ತು "ಕ್ರಾಂತಿ ಸೂರ್ಯನ ಕಂದೀಲು" ಎನ್ನುವ ಕವನಸಂಕಲನಗಳ ಬಿಡುಗಡೆ ಕಾರ್ಯಕ್ರಮ ಮತ್ತು ಡಾ. ರಹಮತ್ ತರೀಕೆರೆಯವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.
ನೀವೂ ಬನ್ನಿ.....

Advertisement

0 comments:

Post a Comment

 
Top