ಬಳ್ಳಾರಿ ಸೆ. ೨೯: ಸಾಹಿತಿಗೆ ಸಾಮಾಜಿಕ ಜವಾಬ್ಬಾರಿ ಹೆಚ್ಚು ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಸಚಿವ, ಸಾಹಿತಿ ಡಾ.ರಂಗರಾಜ ವನದುರ್ಗ ಅವರು ಹೇಳಿ...
ಕಿನ್ನಾಳ ರಸ್ತೆಯ ರೇಲ್ವೇ ಸೇತುವೆ ನಿರ್ಮಾಣಕ್ಕೆ ಬದ್ಧ-ಸಂಸದ ಶಿವರಾಮನಗೌಡ
ಕೊಪ್ಪಳ ಸೆ.೨೯ ಅತ್ಯಧಿಕ ಜನ ಸಂಚಾರವುಳ್ಳ ಹಾಗೂ ನಗರದ ಕೇಂದ್ರ ಭಾಗದಲ್ಲಿರುವ ಕಿನ್ನಾಳ ರಸ್ತೆಯಲ್ಲಿನ ರೇಲ್ವೇ ಲೆವೆಲ್ ಕ್ರಾಸಿಂಗ್ ನಂಬರ್ ೬೪ ರಲ್ಲಿಯೂ ಸೇತುವೆ ನಿರ್ಮಿಸ...
ಕರವೇ ನಲ್ನುಡಿ ರಾಜ್ಯೋತ್ಸವ ವಿಶೇಷಾಂಕ ಕಥೆ/ಕವನ ಸ್ಪರ್ಧೆಗೆ ಆಹ್ವಾನ
ಕರವೇ ನಲ್ನುಡಿ ರಾಜ್ಯೋತ್ಸವ ವಿಶೇಷಾಂಕ ಕಥೆ/ಕವನ ಸ್ಪರ್ಧೆಗೆ ಆಹ್ವಾನ
ಕರವೇ ನಲ್ನುಡಿ ಮುಂದಿನ ರಾಜ್ಯೋತ್ಸವ ನಿಮಿತ್ತ ಪ್ರತಿ ವರ್ಷದಂತೆ ಕಥಾ ಸ್ಪರ್ಧೆ ಮತ್ತು ಕವಿತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ಕಥೆಗಾರರು, ಕವಿಗಳಿಂದ ಕಥೆ, ಕವನಗಳನ್ನ...
ಡೆಂಘೆ ರೋಗದಿಂದ ಕಟ್ಟಡ ಕಾರ್ಮಿಕ ಸಾವು
ಡೆಂಘೆ ರೋಗದಿಂದ ಕಟ್ಟಡ ಕಾರ್ಮಿಕ ಸಾವು
ಕೊಪ್ಪಳ, ೨೮- ತಾಲೂಕಿನ ಹೂವಿನಾಳ ಗ್ರಾಮದ ಕಟ್ಟಡ ನಿರ್ಮಾಣ ಮೇಸ್ತ್ರೀ ದೇವಯ್ಯ ತಂದೆ ಪತ್ರಯ್ಯ ಸಸಿಮಠ ಡೆಂಘೋ ಜ್ವರದಿಂದ ಮೃತಪಟ್ಟಿದ್ದು, ಕರ್ನಾಟಕ ರಾಜ್ಯ ಕಟ್ಟಡ ಕಟ್ಟ...
ಭಗತ್ಸಿಂಗ್ರ ೧೦೫ ನೇ ಜಯಂತೋತ್ಸವ
ಭಗತ್ಸಿಂಗ್ರ ೧೦೫ ನೇ ಜಯಂತೋತ್ಸವ
ABVP ವತಿಯಿಂದ ಕೊಪ್ಪಳ : ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಭಗತ್ಸಿಂಗ್ರ ೧೦೫ನೇ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು ಭಗತ್ಸಿಂಗ್ನ ಅಖಂಡ ರಾಷ್ಟ್ರಪ್ರೇಮ ನಿ...
ಪತ್ನಿ ಕೊಲೆಗೆ ಯತ್ನಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ
ಪತ್ನಿ ಕೊಲೆಗೆ ಯತ್ನಿಸಿದ ಆರೋಪಿಗೆ ಜೀವಾವಧಿ ಶಿಕ್ಷೆ
ತನ್ನ ಪತ್ನಿಯನ್ನೇ ಕೊಲೆ ಮಾಡಲು ಯತ್ನಿಸಿದ ಕುಷ್ಟಗಿ ತಾಲೂಕಿನ ಚಳಗೇರಿ ಗ್ರಾಮದ ರೇವಪ್ಪ ಎಂಬಾತನಿಗೆ ಜೀವಾವಧಿ ಶಿಕ್ಷೆ ಹಾಗೂ ೨೫,೦೦೦/- ರೂ. ದಂಡ ವಿಧಿಸಿ ಇಲ್ಲಿನ ಜ...
ಜಿ.ಪಂ. ಅಧ್ಯಕ್ಷರಾಗಿ ಕೆ. ರಾಘವೇಂದ್ರ ಹಿಟ್ನಾಳ್, ಉಪಾಧ್ಯಕ್ಷರಾಗಿ ಅನ್ನಪೂರ್ಣ ಆಯ್ಕೆ
ಕೊಪ್ಪಳ ಜಿಲ್ಲಾ ಪಂಚಾಯತಿಯ ಎರಡನೆ ಅವಧಿಗೆ ನೂತನ ಅಧ್ಯಕ್ಷರಾಗಿ ಕೆ. ರಾಘವೇಂದ್ರ ಹಿಟ್ನಾಳ್ ಹಾಗೂ ಉಪಾಧ್ಯಕ್ಷರಾಗಿ ಅನ್ನಪೂರ್ಣ ಕಂದಕೂರಪ್ಪ ಅವರು ಆಯ್ಕೆಯಾಗಿದ್ದಾರೆ...
ಸೆ. ೨೮ ರಂದು ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆ
ಕೊಪ್ಪಳ ಜಿಲ್ಲಾ ಪಂಚಾಯತಿಯ ಎರಡನೆ ಅವಧಿಗಾಗಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ಸೆ. ೨೮ ರಂದು ಮಧ್ಯಾಹ್ನ ೩ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ...
ಕನ್ನಡ ಆತ್ಮ ಕಥನ ಸಾಹಿತ್ಯ ನೆಲದ ನಾಲಿಗೆ ಕೃತಿಗಳ ಬಿಡುಗಡೆ
ಕನ್ನಡ ಆತ್ಮ ಕಥನ ಸಾಹಿತ್ಯ ನೆಲದ ನಾಲಿಗೆ ಕೃತಿಗಳ ಬಿಡುಗಡೆ
ನಾಳೆ ಬಳ್ಳಾರಿ, ಸೆ. ೨೭: ನಗರದ ಸಂಸ್ಕೃತಿ ಪ್ರಕಾಶನ ಹೊರತಂದಿರುವ ಕನ್ನಡ ಉಪನ್ಯಾಸಕ ಡಾ. ಶ್ಯಾಮೂರ್ತಿ ಜಿ ವಡ್ಡಿನಕಟ್ಟೆ ಅವರ ಕನ್ನಡ ಆತ್ಮ ಕಥನ ಸಾಹಿತ್ಯ ಸಂಶೋಧನಾ ...
ಅ.೦೩ ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಅ.೦೩ ರಂದು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
ಕೊಪ್ಪಳ,ಸೆ.೨೬: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ...
ವಾರದೊಳಗೆ ಕೂಲಿ ಹಣ ಪಾವತಿಸಲು ಜಿ.ಪಂ. ಸಿ.ಇ.ಓ ರಾಜರಾಂ ಸೂಚನೆ
ವಾರದೊಳಗೆ ಕೂಲಿ ಹಣ ಪಾವತಿಸಲು ಜಿ.ಪಂ. ಸಿ.ಇ.ಓ ರಾಜರಾಂ ಸೂಚನೆ
ಕೊಪ್ಪಳ,ಸೆ.೨೬: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ದುಡಿದ ಕೂಲಿಕಾರ್ಮಿಕರಿಗೆ ಕೂಲಿ ಹಣವನ್ನು ಕೇವಲ ಒಂದು ವಾರದಲ್ಲಿ ಪಾವತಿ...
ತುಮಕೂರಿನಲ್ಲಿ ಪತ್ರಕರ್ತರ ರಾಷ್ಠ್ರೀಯ ಸಮ್ಮೇಳನ
ತುಮಕೂರಿನಲ್ಲಿ ಪತ್ರಕರ್ತರ ರಾಷ್ಠ್ರೀಯ ಸಮ್ಮೇಳನ
ಕೊಪ್ಪಳ ಸೆ,೨೬ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ತುಮಕೂರಿನಲ್ಲಿ ಅಕ್ಟೋಬರ್೧೨,೧೩ ಮತ್ತು ೧೪ರಂದು ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನದಲ್ಲಿ ಪ...
ಬಿ.ಎಸ್.ಆರ್.ಡಾನ್ಸ್ ಅಕಾಡೆಮಿ ಗೆ ಪ್ರಥಮ ಸ್ಥಾನ
ಬಿ.ಎಸ್.ಆರ್.ಡಾನ್ಸ್ ಅಕಾಡೆಮಿ ಗೆ ಪ್ರಥಮ ಸ್ಥಾನ
ಇತ್ತೀಚಿಗೆ ಕೊಪ್ಪಳದ ಶ್ರೀ ಗೌರಿಸುತ ಮಿತ್ರಮಂಡಳಿ ಬ.ಟಿ.ಪಾಟೀಲ್ ನಗರ ಕೊಪ್ಪಳ ಇವರು ಡಾನ್ಸ್ ಸ್ಪರ್ಧೆ ಏರ್ಪಡಿಸಿದ್ದು ಕೊಪ್ಪಳದ ವಿವಿಧ ತಂಡಗಳು ಭಾಗವಹಿಸಿದ...
ಸೆ. ೨೯, ರಂಗಯಾನದಿಂದ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗ
ಸೆ. ೨೯, ರಂಗಯಾನದಿಂದ ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರಯೋಗ
ಕೊಪ್ಪಳ, ಸೆ. ೨೬ : ನಗರದ ಸಾಹಿತ್ಯಭವನದಲ್ಲಿ ಸೆ. ೨೯ ರಂದು ಸಂಜೆ ೬.೩೦ಕ್ಕೆ ರಂಗಯಾನ, ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ಇವರ ...
ಸಯ್ಯದ್ ಸಹಾಯಮಾಡುವ ಕೈ ಹೊಂದಿದ್ದಾರೆ : ಡಾ.ಎಂ.ಮಲ್ಲನಗೌಡರ
ಸಯ್ಯದ್ ಸಹಾಯಮಾಡುವ ಕೈ ಹೊಂದಿದ್ದಾರೆ : ಡಾ.ಎಂ.ಮಲ್ಲನಗೌಡರ
ಕೊಪ್ಪಳ ೨೪ : ಪ್ರತಿಯೊಬ್ಬ ಮನುಷ್ಯ ತಾನೂಗಳಿಸಿದ ಸಂಪಾದನೆಯಲ್ಲಿ ಇಂತಿಷ್ಟು ಪಾಲು ಬಡವರಿಗೆ ಸಹಾಯ ಮಾಡುವುದೇ ಮಾನವ ಧರ್ಮದ ತಿರುಳು ಅದರಂತೆ ಸಹಾಯ ಮಾಡಲು ಮೊದಲು ಮನಸ್ಸು...
ಸಹಕಾರ ಕ್ಷೇತ್ರದ ಬ್ಯಾಂಕ್ನ ಪ್ರಗತಿ ದೇಶದ ಉನ್ನತಿ
ಸಹಕಾರ ಕ್ಷೇತ್ರದ ಬ್ಯಾಂಕ್ನ ಪ್ರಗತಿ ದೇಶದ ಉನ್ನತಿ
ಕೊಪ್ಪಳ ಪಿಕಾರ್ಡ ಬ್ಯಾಂಕ್ ೪೯ ನೇ ವಾರ್ಷಿಕ ಮಹಾಸಭೆ ದಿ ಕ ೨೪ ರಂದು ಬ್ಯಾಂಕಿನ ಅಧ್ಯಕ್ಷರಾದ ಮಾರುತಿ. ಜಿ. ಅಂಗಡಿಯವರು ವಹಿಸಿದ್ದರು,. ಬ್ಯಾಂಕಿನ ಮಾಜಿ ಅಧ್ಯಕ್ಷರು...
ದೇಶದ ಪರಂಪರೆ ಸಂಸ್ಕೃತಿ ವಿಶ್ವಕ್ಕೆ ಮಾದರಿ : ಸಯ್ಯದ್
ಕೊಪ್ಪಳ ೨೪ : ನಮ್ಮದೇಶ ಒಂದು ಸುಂದರ ಹೂವಿನ ತೋಟವಿದ್ದಂತೆ ಇಲ್ಲಿ ವಾಸಿಸುವ ಪ್ರತಿಯೋಬ್ಬರು ಭಿನ್ನ-ಭಿನ್ನ ರೀತಿಯ ಸುಂದರ ಹೂಗಳಿದ್ದಂತೆ ಬಹುಭಾಷಿಕರ ಬಹು ಜಾತಿಜನಾಂಗ...
ರಾಷ್ಟೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ
ರಾಷ್ಟೀಯ ಸೇವಾ ಯೋಜನಾ ಸಂಸ್ಥಾಪನಾ ದಿನಾಚರಣೆ
ಕೊಪ್ಪಳ : ಸೋಮುವಾರ ರಾಷ್ಟ್ರೀಯ ಯೋಜನಾ ಘಟಕ ಸರ್ಕಾರಿ ಪದವಿ ಪೂರ್ವ ಕಾಲೇಜು ಕಿನ್ನಾಳದಲ್ಲಿ ಎನ್.ಎಸ್.ಎಸ್. ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು ಈ ಕಾ...
ಸಂಪುಟದಿಂದ ಬೆಂಬಲಿಗರನ್ನು ಕೈ ಬಿಟ್ಟರೆ ಚುನಾವಣೆ:ವರಿಷ್ಠರಿಗೆ ಬಿಎಸ್ವೈ ಸವಾಲು
ಸಂಪುಟದಿಂದ ಬೆಂಬಲಿಗರನ್ನು ಕೈ ಬಿಟ್ಟರೆ ಚುನಾವಣೆ:ವರಿಷ್ಠರಿಗೆ ಬಿಎಸ್ವೈ ಸವಾಲು
ಬೆಂಗಳೂರು, ಸೆ.23: ‘ಇನ್ನ್ನೊಂದು ಏಳೆಂಟು ಮಂದಿ ಸಚಿವರನ್ನು ಸಂಪುಟದಿಂದ ಕೈಬಿಟ್ಟರೆ ಚುನಾವಣೆಗೆ ತೆರಳಲು ಅನುಕೂಲವಾಗಲಿದೆ’ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವರ...
ಚಾರುಲತಾ ಚಿತ್ರ ವಿಮರ್ಶೆ
ಚಾರುಲತಾ ಚಿತ್ರ ವಿಮರ್ಶೆ
ಮನಸೆಳೆವ, ಹಿಡಿದಿಡುವ ಕಥಾ ಹಂದರ. ಕನ್ನಡದಲ್ಲಿ ಇಂಥ ಪ್ರಯೋಗಗಳಿಲ್ಲದೇ ಬಹಳ ವರ್ಷಗಳೇ ಆಗಿತ್ತು. ಅದರಲ್ಲೂ ಸಯಾಮಿ ಸೋದರಿಯರ ಕಥೆ ಕನ್ನಡ ಚಿತ್ರರಂಗದಲ್ಲಿ ಹ...
೧೦೮ ಆರೋಗ್ಯ ಮತ್ತು ತುರ್ತು ಸೇವೆಗಳ ಪ್ರಾತ್ಯಕ್ಷಿಕತೆ
೧೦೮ ಆರೋಗ್ಯ ಮತ್ತು ತುರ್ತು ಸೇವೆಗಳ ಪ್ರಾತ್ಯಕ್ಷಿಕತೆ
ಎನ್.ಎಸ.ಎಸ್. ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಸೆವಾ ಯೋಜನಾ ಘಟಕ ಸರಕಾರಿ ಪದವಿಪೂರ್ವ ಕಾಲೇಜು ಕಿನ್ನಾಳ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಪ್ಪಳ ಇವರ ಸಹಯ...
ಉಚಿತ ಶಿಲ್ಪಕಲಾ (ಕರಕುಶಲ) ತರಬೇತಿಗೆ ಆಹ್ವಾನ
ಉಚಿತ ಶಿಲ್ಪಕಲಾ (ಕರಕುಶಲ) ತರಬೇತಿಗೆ ಆಹ್ವಾನ
ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ (ಟೆರ್...
ಆರ್ಷದ ರಿಜವಾನಗೆ ಸನ್ಮಾನ
ಆರ್ಷದ ರಿಜವಾನಗೆ ಸನ್ಮಾನ
ಕೊಪ್ಪಳ : ೨೧ ರಂದು ಶಕ್ರವಾರ ಬೆಳಗ್ಗೆ ೧೧ ಗಂಟೆಗೆ ರಾಜ್ಯ ಯುವ ಕಾಂಗ್ರೇಸ ಅಧ್ಯಕ್ಷರಾದ ಆರ್ಷದ ರಿಜವಾನ ಕೊಪ್ಪಳ ನಗರದ ಪ್ರವಾಸಿಮಂದಿರದಲ್ಲಿ ಕೊಪ್ಪಳದ ಯುವ ಕಾಂಗ...
ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ
ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ
ಕೊಪ್ಪಳ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆ ಸೆ. ೨೬ ರಂದು ಬೆಳಿಗ್ಗೆ ೧೦-೩೦ ಗಂಟೆಗೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆಯಲಿದೆ. ಸಭೆಯ ಅಧ್...
ಇಂದು ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರದರ್ಶನ
ಇಂದು ನಾವ್ಯಾಕೆ ಹಿಂಗಿದ್ದೀವಿ ನಾಟಕ ಪ್ರದರ್ಶನ
ಚಿಕ್ಕಬೆಣಕಲ್: ಕೊಪ್ಪಳ,ಸೆ.೨೦ : ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರಚಿಸಿ ನಿರ್ದೇಶಿಸಿರುವ ಹೊಸ ಅಲೆಯ ನಾವ್ಯಾಕೆ ಹಿಂಗಿದ್ದೀವಿ ನಾಟಕವನ್ನು ಗಂಗಾವತಿ ತಾಲೂಕಿ...
ಕೊಪ್ಪಳಕ್ಕೆ ಕೋಡಿಮಠದ ಶ್ರೀಗಳ ಭೇಟಿ
ಕೊಪ್ಪಳಕ್ಕೆ ಕೋಡಿಮಠದ ಶ್ರೀಗಳ ಭೇಟಿ
೨೧: ಸಯ್ಯದ್ ಫೌಂಡೇಶನ್ ವತಿಯಿಂದ ಏರ್ಪಡಿಸಿದ ವಿಕಲಚೇತನರಿಗೆ ಬೈಸಿಕಲ್ ವಿತರಣೆ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಹಾರ್ನಳ್ಳಿ ಕೋಡಿಮಠದ ಪರಮ ಪೂಜ್ಯ ಶ್ರೀಮನ್ ಮಹಾರಾಜ ...
ಸಿಪಿಐ ಪ್ರತಿಭಟನೆ
ಸಿಪಿಐ ಪ್ರತಿಭಟನೆ
ರಾಷ್ಟ್ರೀಯ ಮುಷ್ಕರಕ್ಕೆ ಬೆಂಬಲಿಸಿ ಕೊಪ್ಪಳ. ಸೆ: ೨೦, ಡೀಸೆಲ್ ಬೆಲೆ ಏರಿಸಿ, ಅನಿಲ ಸಿಲಿಂಡರ್ ಸಬ್ಸಿಡಿಗೆ ಮಿತಿ ವಿಧಿಸಿ ಜನರ ಬದುಕಿಗೆ ಹಚ್ಚಿದ ಬೆಂಕಿ ಆರುವ ಮುನ...
ಅರೆಕಾಲಿಕ ಉಪನ್ಯಾಸಕರ ಪ್ರತಿಭಟನೆ
ಅರೆಕಾಲಿಕ ಅತಿಥಿ ಉಪನ್ಯಾಸಕರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಕೊಪ್ಪಳಕ್ಕೆ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಮಂಜೂರು: ಸಂಗಣ್ಣ ಕರಡಿ
ಕೊಪ್ಪಳಕ್ಕೆ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಮಂಜೂರು: ಸಂಗಣ್ಣ ಕರಡಿ
ಕೊಪ್ಪಳಕ್ಕೆ ಹೊಸದಾಗಿ ೨೨೦ ಕೆ.ವಿ. ವಿದ್ಯುತ್ ಸ್ಟೇಷನ್ ಮಂಜೂರಾಗಿದ್ದು, ವಿದ್ಯುತ್ ಸ್ಟೇಷನ್ ಸ್ಥಾಪನೆಗೆ ಅಗತ್ಯವಿರುವ ಸುಮಾರು ೩೦ ಕೋಟಿ ರೂ.ಗಳ ಅನುದಾನವನ್ನು ಸರ್ಕ...
ವಿವೇಕಾನಂದ ಶಾಲೆಯಲ್ಲಿ ಹೈ.ಕ. ವಿಮೋಚನಾ ದಿನಾಚರಣೆ
ವಿವೇಕಾನಂದ ಶಾಲೆಯಲ್ಲಿ ಹೈ.ಕ. ವಿಮೋಚನಾ ದಿನಾಚರಣೆ
ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹೈದರಾಬಾದ್-ಕರ್ನಾಟಕ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಪ್ರಾಚಾರ್ಯರಾದ ಎ. ಧನಂಜಯನ್ ಧ್ವಜಾರೋಹಣ ...
ಸರ್ಕಾರದ ಸಾಧನೆ: ಕಿರುಹೊತ್ತಿಗೆ ಬಿಡುಗಡೆ
ಪ್ರಸಕ್ತ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಾಲ್ಕು ವರ್ಷಗಳ ಅವಧಿಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆದ ಸಾಧನೆಯನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ವಾರ್ತಾ ಇಲಾಖೆಯು...
ಕೊಪ್ಪಳಕ್ಕೆ ಮೆಡಿಕಲ್ ಕಾಲೇಜು: ಸಚಿವ ಮುರುಗೇಶ್ ನಿರಾಣಿ ಸ್ಥಳ ಪರಿಶೀಲನೆ
: ಕೊಪ್ಪಳದಲ್ಲಿ ನೂತನವಾಗಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಬೇಕೆನ್ನುವ ಸರ್ಕಾರದ ಆಶಯಕ್ಕೆ ಇಂಬು ಕೊಟ್ಟಂತೆ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬೃಹತ್ ಮತ್ತು ಮಧ್ಯಮ...
ಹೈದ್ರಾಬಾದ್ ಕರ್ನಾಟಕ ವಿಮೋಚನ ದಿನಾಚರಣೆ
ಕೊಪ್ಪಳ: ತಾಲೂಕಿನ ಕೊಡದಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯನ್ನು ಆಚರಿಸಲಾಯಿತು. ದ್ವಜಾರೋಣವನ್ನು ಶಾ...
ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆ
ದಿನಾಂಕ : ಭಾಗ್ಯನಗರ ಗ್ರಾಮದ ಜ್ಞಾನ ಬಂಧು ಪ್ರಾಥಮಿಕ ಶಾಲೆಯಲ್ಲಿ ಹೈದ್ರಾಬಾದ ಕರ್ನಾಟಕ ವಿಮೋಚನಾ ದಿನಾಚರಣೆಯ ಅತ್ಯಂತ ಸಂಭ್ರಮದಿಂದ ಜರುಗಿತು. ಬೆಳಿಗ್ಗೆ ೮;೦೦ ...
ಕಲಾಪ್ರತಿಭೋತ್ಸವ : ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ
ಕಲಾಪ್ರತಿಭೋತ್ಸವ : ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ
: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸೆ. ೧೨ ಮತ್ತು ೧೩ ರಂದು ಕೊಪ್ಪಳದ ಸಾಹಿತ್ಯ ಭವನದಲ್ಲಿ ನಡೆಸಿದ ಜಿಲ್ಲಾ ಮಟ್ಟದ ಕಲಾ ಪ್ರತಿಭೋತ್ಸವದಲ್ಲಿನ ವಿವಿಧ ಸ್ಪರ್ಧೆಗಳ ಫ...
ಭಾಷಣ ಹೋಳಿಗೆತರ ಸಿಹಿಯಾಗಿರಬೇಕು - ರಾಮಚಂದ್ರ
ಭಾಷಣ ಹೋಳಿಗೆತರ ಸಿಹಿಯಾಗಿರಬೇಕು - ರಾಮಚಂದ್ರ
ಸಮಾಜದೊಂದಿಗೆ ಮಾತನಾಡುವಾಗ ಹಾಗೂ ಸಾರ್ವಜನಿಕವಾಗಿ ಭಾಷಣ ಮಾಡುವಾಗ ವಿಷಯಾಂತರಗೊಳಿಸದೆ ನಿರ್ಧಿಷ್ಟವಾದ ಮಾತುಗಳು ಹೋಳಿಗೆ ತರ ಸಿಹಿಯಾಗಿರಬೇಕೆಂದು ಜೆಸಿಐ ಸಂಡೂರ ವ್ಯಾ...
ಬಿ.ಎಸ್.ಆರ್.ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಬಿ.ಎಸ್.ಆರ್.ಕಾಂಗ್ರೆಸ್ ಕಾರ್ಯಕರ್ತರ ವಿಜಯೋತ್ಸವ
ಪಕ್ಕದ ಬಳ್ಳಾರಿ ಲೋಕಸಬಾ ಕ್ಷೇತ್ರದ ಮತಗಳ ಮರುಎಣಿಕೆ ಕಾರ್ಯ ಶನಿವಾರ ಆರಂಭ ಗೋಂಡು ಫಲಿತಾಂಶ ೨೦೦೯ರಂತೆ ಹೊರಬಂದು ಸಂಸದರಾಗಿರುವ ಜೆ.ಶಾಂತಾರು ಯತಾವತ್ತು ಗೆಲುವು ಸಾದ...
ವಾರ್ತಾಭಾರತಿ ಕನ್ನಡದ ಗಾರ್ಡಿಯನ್: ಯುಆರ್
ವಾರ್ತಾಭಾರತಿ ಕನ್ನಡದ ಗಾರ್ಡಿಯನ್: ಯುಆರ್
‘‘ರಂಗುರಂಗಿನ ಪತ್ರಿಕೆಗಳ ನಡುವೆ ಸತ್ಯವೇ ಸುದ್ದಿಮೂಲವಾಗಿರುವ ‘ವಾರ್ತಾಭಾರತಿ’ ಬ್ರಿಟನ್ನ ‘ಗಾರ್ಡಿಯನ್’ ಪತ್ರಿಕೆಯ ದಾರಿಯಲ್ಲಿ ಸಾಗುತ್ತಿದೆ ಎಂದು ಬಣ್ಣಿಸಿದವರು ದ...
ಸೆ.೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ
ಸೆ.೧೭ ರಂದು ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ
ಹೈದ್ರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆ ಕಾರ್ಯಕ್ರಮವನ್ನು ಸೆ.೧೭ ರಂದು ಬೆಳಿಗ್ಗೆ ೯ ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಹೈದ್ರಾಬಾದ್-ಕರ್ನಾಟ...
ಘನತೆ ಗೌರವವನ್ನು ಕಾಪಾಡಿಕೊಳ್ಳುವದೇ ಶಿಕ್ಷಕರ ಧರ್ಮ-ಶಿವಾನಂದ ಕಡಪಟ್ಟಿ
ಘನತೆ ಗೌರವವನ್ನು ಕಾಪಾಡಿಕೊಳ್ಳುವದೇ ಶಿಕ್ಷಕರ ಧರ್ಮ-ಶಿವಾನಂದ ಕಡಪಟ್ಟಿ
ಕೊಪ್ಪಳ- ವೃತ್ತಿ ಗೌರವವನ್ನು ಕಾಪಾಡಿಕೊಳ್ಳುವದರ ಜೋತೆಗೆ ಶಿಕ್ಷಕರು ಸಮಾಜದಲ್ಲಿ ಆದರ್ಶವನ್ನು ಮೂಡಿಸುವದರೊಂದಿಗೆ ಘನತೆ ಗೌರವವನ್ನು ಕಾಪಾಡಿಕೊಂಡು ಶಿಕ್ಷಕರ ಧರ್ಮವನ್ನ...
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ
: ಜಿಲ್ಲಾ ಪಂಚಾಯತ್ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಸೆ.೦೫ ರಂದು ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ...
ಕ ರವೇ (ನಾರಾಯಣಗೌಡ್ರ ಬಣ) ವಿದ್ಯಾರ್ಥಿ ಘಟಕದಿಂದ ವಿಜಯೋತ್ಸವ
ಕ ರವೇ (ನಾರಾಯಣಗೌಡ್ರ ಬಣ) ವಿದ್ಯಾರ್ಥಿ ಘಟಕದಿಂದ ವಿಜಯೋತ್ಸವ
೩೭೧ ಕಲಂ ತಿದ್ದುಪಡಿ ವಿಧೇಯಕಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸ್ವಾಗತಾರ್ಹ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ್ರ ಬಣ) ವಿದ್ಯಾರ್ಥಿ ಘಟಕದಿಂದ ವಿಜಯೋತ್ಸವ ...
371ನೇ ಕಲಂ: ಕೇಂದ್ರ ಸಂಪುಟ ಅಸ್ತು
371ನೇ ಕಲಂ: ಕೇಂದ್ರ ಸಂಪುಟ ಅಸ್ತು
ನವದೆಹಲಿ: ಹೈದರಾಬಾದ್- ಕರ್ನಾಟಕದ ಜಿಲ್ಲೆಗಳಿಗೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 371ನೇ ಕಲಮಿನ ತಿದ್ದುಪಡಿ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಒಪ್ಪಿ...
ವಿವೇಕಾನಂದ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ
ವಿವೇಕಾನಂದ ಶಾಲೆಯಲ್ಲಿ ಇಂದು ಶಿಕ್ಷಕರ ದಿನಾಚರಣೆ
ಕೊಪ್ಪಳ, ೦೪: ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ನಿಮಿತ್ಯ ಆರ್ಥಪೂರ್ಣ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಮುಂಜಾನೆ...
ಕನಕಗಿರಿ ಮತ್ತು ಕಾರಟಗಿ ಬ್ಲಾಕ್ ಮಹಿಳಾ ಬೂತ ಮಟ್ಟದ ಸಭೆ
ಕನಕಗಿರಿ ಮತ್ತು ಕಾರಟಗಿ ಬ್ಲಾಕ್ ಮಹಿಳಾ ಬೂತ ಮಟ್ಟದ ಸಭೆ
ಕೊಪ್ಪಳ : ದಿ.೦೪ರಂದು ಬೆಳಿಗ್ಗೆ ೧೧ ಗಂಟೆಗೆ ಕನಕಗಿರಿ ಕಾಂಗ್ರೆಸ ಕಾರ್ಯಲಯದಲ್ಲಿ ಕಕಗಿರಿ ಹಾಗೂ ಕಾರಟಗಿ ಬ್ಲಾಕ್ ಮಹಿಳಾ ಕಾಂಗ್ರೆಸ ಕೊಪ್ಪಳ ಮಹಿಳಾ ಜಿಲ್ಲಾ ಅಧ್ಯಕ್...