PLEASE LOGIN TO KANNADANET.COM FOR REGULAR NEWS-UPDATES


ಚಿಕ್ಕಬೆಣಕಲ್: 
ಕೊಪ್ಪಳ,ಸೆ.೨೦ : ರಂಗ ವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ರಚಿಸಿ ನಿರ್ದೇಶಿಸಿರುವ ಹೊಸ ಅಲೆಯ ನಾವ್ಯಾಕೆ ಹಿಂಗಿದ್ದೀವಿ ನಾಟಕವನ್ನು ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದಲ್ಲಿ ಇಂದು ಸಂಜೆ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಗಂಗಾವತಿ ತಾಲೂಕಿನ ನಿರ್ಲಕ್ಷಿತ ಯಡಹಳ್ಳಿ ಗ್ರಾಮದ ಮಕ್ಕಳು ಅಭಿನಯಿಸುವ ಈ ನಾಟಕ ಗ್ರಾಮೀಣ ಬದುಕಿನ ಕಥಾನಕವನ್ನು ತೆರೆದಿಡುತ್ತದೆ ಎಂದು ನಿರ್ದೇಶಕ ಹಾಗೂ ಹಾಲ್ಕುರಿಕೆ ಥಿಯೇಟರ್ ಮಿರರ್ ಪತ್ರಿಯ ಸಂಪಾದಕ ಹಾಲ್ಕುರಿಕೆ ಶಿವಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

0 comments:

Post a Comment

 
Top