ಕೊಪ್ಪಳ ನಗರ ಸಂಚಾರಿ ಪೊಲೀಸ್ ಠಾಣೆಗೆ ಜಿ.ಪಂ. ಸಿಇಓ ರಾಜಾರಾಂ ಚಾಲನೆ ಕೊಪ್ಪಳ. ಮೇ. ಕೊಪ್ಪಳ ನಗರದ ಸಂಚಾರಿ ಪೊಲೀಸ್ ಠಾಣೆ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತಿ ಮುಖ...
ಭಾರತ್ ಬಂದ್
ಭಾರತ್ ಬಂದ್
ಬೆಂಗಳೂರು, ಮೇ: ಕೇಂದ್ರ ಸರಕಾರ ಮಾಡಿರುವ ಪೆಟ್ರೋಲ್ ಬೆಲೆ ಹೆಚ್ಚಳ ಖಂಡಿಸಿ ಗುರುವಾರ ಎನ್ಡಿಎ, ಎಡಪಕ್ಷ ಹಾಗೂ ಇತರ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ಗೆ ರಾಜ್...
ಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ್ರಾಂಡ್ ಮಾಸ್ಟರ್
ಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ್ರಾಂಡ್ ಮಾಸ್ಟರ್
ವಿಶ್ವ ಕಿಂಗ್ ಪಟ್ಟ ಉಳಿಸಿಕೊಂಡ ಆನಂದ್; ವಿಶ್ವ ಕಿಂಗ್ ಪಟ್ಟ ಉಳಿಸಿಕೊಂಡ ಆನಂದ್ಟೈಬ್ರೇಕರ್ನಲ್ಲಿ ನಿರ್ಧಾರಗೊಂಡ ಫಲಿತಾಂಐದನೆ ಬಾರಿ ಕಿರೀಟ ಧರಿಸಿದ ಭಾರತದ ಗ...
ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ: ೨೨ ಮತಗಟ್ಟೆ, ೯೯೩೬ ಮತದಾರರು
ಈಶಾನ್ಯ ಪದವಿಧರ ಕ್ಷೇತ್ರ ಚುನಾವಣೆ: ೨೨ ಮತಗಟ್ಟೆ, ೯೯೩೬ ಮತದಾರರು
ಕೊಪ್ಪಳ ಮೇ. ಕರ್ನಾಟಕ ವಿಧಾನಪರಿಷತ್ತಿಗೆ ಈಶಾನ್ಯ ಪದವೀಧರರ ಮತಕ್ಷೇತ್ರದಿಂದ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲೆಯಲ್ಲಿ ಮತದಾನಕ್ಕಾಗಿ ಒಟ್ಟು ೨೨ ...
ಡಾ|| ರಾಧಾ ಕುಲಕರ್ಣಿಗೆ ಗಾರ್ಗಿ ಪ್ರಶಸ್ತಿ ಪ್ರಧಾನ
ಡಾ|| ರಾಧಾ ಕುಲಕರ್ಣಿಗೆ ಗಾರ್ಗಿ ಪ್ರಶಸ್ತಿ ಪ್ರಧಾನ
ಕೊಪ್ಪಳ : ಬೆಂಗಳೂರಿನ ಅಖಿಲ ಕರ್ನಾಟಕ ವಿಪ್ರ ವನಿತಾ ಸೇವಾ ಪ್ರತಿಷ್ಠಾನವು ಕೊಪ್ಪಳದ ಸಮಾಜ ಸೇವಕರು, ಖ್ಯಾತ ವೈಧ್ಯರಾದ ಡಾ|| ರಾಧಾ ಕುಲಕರ್ಣಿಗೆ ರವಿವಾರ ಬೆಂಗಳೂರ...
ಆಗಷ್ಟ್ನಲ್ಲಿ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನ
ಆಗಷ್ಟ್ನಲ್ಲಿ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನ
ಕೊಪ್ಪಳ : ಆಗಷ್ಟ್ನಲ್ಲಿ ಕೊಪ್ಪಳ ಜಿಲ್ಲಾ ೪ ನೇ ಚುಟುಕು ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ...
ಪ್ರಥಮ ಅಖಿಲ ಕರ್ನಾಟಕ ಸಾಂಸ್ಕೃತಿಕ ಉತ್ಸವ
ಪ್ರಥಮ ಅಖಿಲ ಕರ್ನಾಟಕ ಸಾಂಸ್ಕೃತಿಕ ಉತ್ಸವ
ವಿವಿಧ ಸಮಿತಿ ರಚನೆ ಕೊಪ್ಪಳ. ಮೇ. : ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಕೊಪ್...
ಭಾಗ್ಯನಗರ: ಜ್ಞಾನಬಂಧು ಶಾಲಾ ಪ್ರಾರಂಭೋತ್ಸವ
ಭಾಗ್ಯನಗರ: ಜ್ಞಾನಬಂಧು ಶಾಲಾ ಪ್ರಾರಂಭೋತ್ಸವ
ಮಕ್ಕಳು ರಜೆಯ ಮಜಾದಲ್ಲಿ ತಲ್ಲಿನರಾಗಿ ಪುನ ಹಾಜರಾಗುವ ಸಂದರ್ಭದಲ್ಲಿ ಭಾಗ್ಯನಗರದ ಜ್ಞಾನ ಬಂಧು ಪ್ರಾಥಮಿಕ ಶಾಲಾ ಪ್ರಾರಂಭೋತ್ಸವನ್ನು ಮಾಡಲಾಯಿತು.ಗ್ರಾಮ ಪಂಚಾಯಿತ ಅಧ...
ಐದನೆ ವರ್ಷಕ್ಕೆ ಕಾಲಿಟ್ಟ ರಾಜ್ಯ ಬಿಜೆಪಿ ಸರಕಾರ
ಐದನೆ ವರ್ಷಕ್ಕೆ ಕಾಲಿಟ್ಟ ರಾಜ್ಯ ಬಿಜೆಪಿ ಸರಕಾರ
ಬೆಂಗಳೂರು,ಮೇ 29:ಪಕ್ಷದೊಳಗಿನ ಆಂತರಿಕ ಕಚ್ಚಾಟ,ನಾಯಕತ್ವಕ್ಕಾಗಿ ನಡೆಯುತ್ತಿರುವ ಗುದ್ದಾಟ, ಭಿನ್ನಮತ, ರೇಸಾರ್ಟ್ ರಾಜಕೀಯದ ಮಧ್ಯೆ ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರ...
ಬಿಎಸ್ವೈ ಜಾಮೀನು ಅರ್ಜಿ ಜೂ.1ಕ್ಕೆ ಮುಂದೂಡಿಕೆ
ಬಿಎಸ್ವೈ ಜಾಮೀನು ಅರ್ಜಿ ಜೂ.1ಕ್ಕೆ ಮುಂದೂಡಿಕೆ
ಬೆಂಗಳೂರು, ಮೇ 29: ಜಿಂದಾಲ್ ಸಮೂಹದ ಸೌತ್ವೆಸ್ಟ್ ಮೈನಿಂಗ್ ಕಂಪೆನಿಯೊಂದಿಗಿನ ಶಂಕಾಸ್ಪದ ಭೂ ವ್ಯವಹಾರ ಮತ್ತು ಗಣಿ ಕಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಬಂ...
ಶಾಂತಾದೇವಿ ಹಿರೇಮಠ ಯುವ ಬರಹಗಾರರಿಗೆ ಪ್ರೇರಣೆ- ವಿಠ್ಠಪ್ಪ ಗೋರಂಟ್ಲಿ
ಶಾಂತಾದೇವಿ ಹಿರೇಮಠ ಯುವ ಬರಹಗಾರರಿಗೆ ಪ್ರೇರಣೆ- ವಿಠ್ಠಪ್ಪ ಗೋರಂಟ್ಲಿ
ಕೊಪ್ಪಳ : ಶಾಂತಾದೇವಿ ಹಿರೇಮಠ ಈ ವಯಸ್ಸಿನಲ್ಲಿಯೂ ನಿರಂತರವಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿರುವುದು ಎಲ್ಲರಿಗೆ ಪ್ರೇರಣೆ ನೀಡುವಂತಹದ್ದು. ಇವರ 'ಮಾತುಕತೆ'...
5ರಿಂದ 8ನೆ ತರಗತಿಗೆ ಹೊಸ ಪಠ್ಯ ಕ್ರಮ
5ರಿಂದ 8ನೆ ತರಗತಿಗೆ ಹೊಸ ಪಠ್ಯ ಕ್ರಮ
ಹುಬ್ಬಳ್ಳಿ, ಮೇ 28: ಪ್ರಸಕ್ತ ಶೈಕ್ಷಣಿಕ ವರ್ಷದಿಂದ 5ನೆ ತರಗತಿಯಿಂದ 8ನೆ ತರಗತಿ ವರೆಗಿನ ಪಠ್ಯ ಪುಸ್ತಕ ಬದಲಾಯಿಸಲು ಮುಂದಾಗಿರುವ ಸರಕಾರ, ಹೊಸ ಪಠ್ಯ ಪುಸ್ತಕ ತರಲು...
ಶೇಮ್... ಶೇಮ್...: ಬೃಂದಾ; ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆಯ ಬಿಡುಗಡೆಗೆ ಆಗ್ರಹ
ಶೇಮ್... ಶೇಮ್...: ಬೃಂದಾ; ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆಯ ಬಿಡುಗಡೆಗೆ ಆಗ್ರಹ
ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿರುವವರನ್ನು ಮುಟ್ಟಲಾಗದ ಸರಕಾರ, ಅಮಾಯಕ ವಿದ್ಯಾರ್ಥಿ ವಿಠ್ಠಲ್ ಮಲೆಕುಡಿಯನಿಗೆ ಕೋಳ ತೊಡಿಸಿ ಪರೀಕ್ಷೆಗೆ ಹಾಜರು ಪಡಿಸಿದ್ದು ಅತ...
ಪೇಟ್ರೋಲ್ ದರ ಏರಿಕೆ ವಿರೋದಿಸಿ ಕರವೇ ಸೈಕಲ್ ಜಾಥಾ
ಕೊಪ್ಪಳ :- ಕೇಂದ್ರ ಸರ್ಕಾರವು ಒಂದು ವರ್ಷದಲ್ಲಿ ಸುಮಾರು ೫-೬ ಬಾರಿ ಪೆಟ್ರೋಲ್ ಹಾಗೂ ಡಿಸೆಲ್ ದರ ಏರಿಸಿದ್ದು ಕ.ರ.ವೇ.ಕೊಪ್ಪಳ ತಾಲೂಕ ಘಟಕ ಖಂಡಿಸುತ್ತದೆ. ಜನಸಾ...
ಮುಂಗಾರು ಹಂಗಾಮು : ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ
ಮುಂಗಾರು ಹಂಗಾಮು : ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಪೂರೈಕೆ
ಕೃಷಿ ಇಲಾಖೆಯು ಪ್ರಸಕ್ತ ಮುಂಗಾರು ಹಂಗಾಮಿಗಾಗಿ ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ಬೆಳೆಗಳ ಬಿತ್ತನೆ ಬೀಜವನ್ನು ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತ...
ಕಾಂಗ್ರೆಸ್ ಮಡಲಿಗೆ ಈಶಾನ್ಯ ಪಧವೀದರ ಕ್ಷೇತ್ರ - ಶಿವಾನಂದ.ಎಸ್.ಭೀಮಳ್ಳಿ
ಕಾಂಗ್ರೆಸ್ ಮಡಲಿಗೆ ಈಶಾನ್ಯ ಪಧವೀದರ ಕ್ಷೇತ್ರ - ಶಿವಾನಂದ.ಎಸ್.ಭೀಮಳ್ಳಿ
ಕೊಪ್ಪಳ :- ಶನಿವಾರದಂದು ಜಿಲ್ಲಾ ಕಾಂಗ್ರೆಸ್ ಕಾರ್ಯಲಯದಲ್ಲಿ ನಡೆದ ಈಶಾನ್ಯ ಪಧವೀದರ ಕ್ಷೇತ್ರದ ಕೊಪ್ಪಳ ವಿಧಾನ ಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲ...
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಅಹ್ವಾನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿಗೆ ಅಹ್ವಾನ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ೨೦೦೯,೨೦೧೦,೨೦೧೧ರ ವಾರ್ಷಿಕ ಪ್ರಶಸ್ತಿಗೆ ಅಹ್ವಾನ ಕೊಪ್ಪಳ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೯,೨೦೧೦,...
ದಿ.೨೬ರಂದು ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ
ದಿ.೨೬ರಂದು ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆ
ಕೊಪ್ಪಳ,ಮೇ.೨೪: ಬರುವ ಆಗಸ್ಟ್ ೨೪,೨೫ ಹಾಗೂ ೨೬ ರಂದು ಮೂರು ದಿನಗಳ ಕಾಲ ೬ನೇ ಬಾರಿಗೆ ನಡೆಯುವ ಕೊಪ್ಪಳ ಜಿಲ್ಲಾ ಉತ್ಸವದ ಪೂರ್ವಭಾವಿ ಸಭೆಯನ್ನು ಮೇ.೨೬ ರಂದು ಬೆಳಿಗ...
ಕಸಾಪ ದತ್ತಿ ಪ್ರಶಸ್ತಿಗೆ ಆಯ್ಕೆಯಾದ ಶಾಂತಾದೇವಿ ಹಿರೇಮಠರಿಗೆ ಅಭಿನಂದನೆ
ಕೊಪ್ಪಳ :- ಕೊಪ್ಪಳ ಜಿಲ್ಲೆಯ ಮಹಿಳಾ ಬರಹಗಾರ್ತಿಯರಲ್ಲಿಯೇ ಹೆಸರು ಮಾಡಿರುವಂಥವ ಶಾಂತಾದೇವಿ ಹಿರೇಮಠರಿಗೆ ಈ ಸಲದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತ್ತ್ನ ೨೦೧೧ನೇ ಸಾಲ...
ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಲಿ
ಪರೀಕ್ಷೆ ಗೊಂದಲ: ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಲಿ
ದಿನಾಂಕ ಜೂನ್ ೨೩ ರಿಂದ ೨೬ ಪ್ರೌಢಶಾಲಾ ಶಿಕ್ಷಕ ಹುದ್ದೆಗಾಗಿ ಪರೀಕ್ಷೆ ನೆಡೆಸಲು ಉದ್ದೇಶಿಸಲಾಗಿದೆ ಇದೆ ದಿನಾಂಕಗಳ ಮಧ್ಯ ಜೂನ್ ೨೪ರಂದು ಯುಜಿಸಿಯ ನೆಟ್ ಪರೀಕ್ಷೆಯನ್ನ ...
ಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ಮಂಜುನಾಥ ಗೊಂಡಬಾಳ ಆಯ್ಕೆ
ಅಂತರರಾಷ್ಟ್ರೀಯ ಚಲನಚಿತ್ರ ತರಬೇತಿಗೆ ಮಂಜುನಾಥ ಗೊಂಡಬಾಳ ಆಯ್ಕೆ
ಕೊಪ್ಪಳ, ಮೇ. ೨೩. ಕರ್ನಾಟಕ ಚಲನಚಿತ್ರ ಅಕಾಡೆಮಿಯ, ಕೊಪ್ಪಳ ಜಿಲ್ಲಾ ಬೆಳ್ಳಿಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮುಂಬಯಿಯಲ್ಲಿ ನಡೆಯುವ ಅಂತರರಾಷ್ಟ್ರೀಯ ಚಲನಚಿತ್...
ಹಂಪಿ ಎಕ್ಸ್ ಪ್ರೆಸ್ ಅಪಘಾತದಲ್ಲಿ ಮೃತಪಟ್ಟ ಕೊಪ್ಪಳ ಜಿಲ್ಲೆಯವರು
: ಮೃತರ ಕುಟುಂಬಕ್ಕೆ ಸೈಯ್ಯದ್ ಭೇಟಿ, ಸಾಂತ್ವನ ಕೊಪ್ಪಳ,ಮೇ.೨೩: ಹಂಪಿ ಎಕ್ಸ್ಪ್ರೆಸ್ ರೈಲು ಹುಬ್ಬಳ್ಳಿಯಿಂದ ಕೊಪ್ಪಳ, ಬಳ್ಳಾರಿ ಮಾರ್ಗವಾಗಿ ಬೆಂಗಳೂರಿಗೆ ಪ್ರಯಾಣ...
ಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಸಮಾಜಕಲ್ಯಾಣ ಇಲಾಖೆ ವಸತಿನಿಲಯಗಳ ಪ್ರವೇಶಕ್ಕೆ ಅರ್ಜಿ ಆಹ್ವಾನ
ಕೊಪ್ಪಳ ಮೇ ಸಮಾಜ ಕಲ್ಯಾಣ ಇಲಾಖೆಯು ಕೊಪ್ಪಳ ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಡೆಸುತ್ತಿರುವ ವಿದ್ಯಾರ್ಥಿನಿಲಯಗಳಲ್ಲಿ ೬ ರಿಂದ ೧೦ ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರ...
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮುಂಗಾರು ಹಂಗಾಮು ತರಬೇತಿ
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮುಂಗಾರು ಹಂಗಾಮು ತರಬೇತಿ
: ಮುಂಗಾರು ಹಂಗಾಮು ಪ್ರಾರಂಭವಾಗಲಿರುವ ಸಂದರ್ಭದಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ರೀತಿಯಲ್ಲಿ ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಘಟಕವು ವದಗನಾಳ ಗ್ರಾ...
ಪೆಟ್ರೋಲ್ಗೆ ಲೀ.ಗೆ ರೂ. 7.5ರಷ್ಟು ಹೆಚ್ಚಳ
ಪೆಟ್ರೋಲ್ಗೆ ಲೀ.ಗೆ ರೂ. 7.5ರಷ್ಟು ಹೆಚ್ಚಳ
ಹೊಸದಿಲ್ಲಿ, ಮೇ ಪೆಟ್ರೋಲ್ನ ಬೆಲೆಯು ಇಂದು ಮಧ್ಯ ರಾತ್ರಿಯಿಂದ ಲೀಟರ್ಗೆ ರೂ. 7.50ರಷ್ಟು ತೀವ್ರ ಹೆಚ್ಚಳವಾಗಲಿದೆ.ರೂಪಾಯಿಯ ಬೆಲೆ ಡಾಲರ್ನೆದುರು ಭಾರೀ ಕುಸಿತ ಕಂಡಿ...
ದ್ವಿತೀಯ ಪಿಯುಸಿ ಪರೀಕ್ಷೆ: ಶೇ.57.03 ಫಲಿತಾಂಶ; ದ.ಕ. ಜಿಲ್ಲೆ ಪ್ರಥಮ
ದ್ವಿತೀಯ ಪಿಯುಸಿ ಪರೀಕ್ಷೆ: ಶೇ.57.03 ಫಲಿತಾಂಶ; ದ.ಕ. ಜಿಲ್ಲೆ ಪ್ರಥಮ
ಬೆಂಗಳೂರು, ಮೇ 23: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.57.03 ಫಲಿತಾಂಶ ದಾಖಲಾಗಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ದ...
ದ್ವಿತೀಯ ಪಿಯುಸಿ ಫಲಿತಾಂಶ ಇಂದು
ದ್ವಿತೀಯ ಪಿಯುಸಿ ಫಲಿತಾಂಶ ಇಂದು
ದ್ವಿತೀಯ ಪಿಯುಸಿ ಫಲಿತಾಂಶ ಬುಧವಾರ ಮಧ್ಯಾಹ್ನ ಎರಡು ಗಂಟೆ ನಂತರ ವಿವಿಧ ವೆಬ್ಸೈಟ್ಗಳು, ಎಸ್ಎಂಎಸ್ ಮತ್ತು ಐವಿಆರ್ಎಸ್ನಲ್ಲಿ ಲಭ್ಯವಾಗಲಿದೆ ಎಂದು ಪದವಿ ಪೂರ್ವ ...
ಹಂಪಿ ಎಕ್ಸ್ ಪ್ರೆಸ್ ಗೂಡ್ಸ್ ಟ್ರೇನ್ ಗೆ ಡಿಕ್ಕಿ 8ಕ್ಕೂ ಹೆಚ್ಚು ಸಾವು
ಹಂಪಿ ಎಕ್ಸ್ ಪ್ರೆಸ್ ಗೂಡ್ಸ್ ಟ್ರೇನ್ ಗೆ ಡಿಕ್ಕಿ 8ಕ್ಕೂ ಹೆಚ್ಚು ಸಾವು
ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಹಂಪಿ ಎಕ್ಸ್ ಪ್ರೆಸ್ ಆಂದ್ರಪ್ರದೇಶದ ಪೆನಗೊಂಡ ಎಂಬಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ 8ಕ್ಕೂ ಹೆಚ್ಚ...
ವಿಜಯಲಕ್ಷ್ಮೀ ಮಠದ ಸರಳ ಭಾಷೆಯ ದಿಟ್ಟ ಕವಿಯತ್ರಿ
ವಿಜಯಲಕ್ಷ್ಮೀ ಮಠದ ಸರಳ ಭಾಷೆಯ ದಿಟ್ಟ ಕವಿಯತ್ರಿ
ಕೊಪ್ಪಳ : ವಿಜಯಲಕ್ಷ್ಮೀಯವರ ಕವನಗಳು ಸರಳ ಹಾಗೂ ನೇರವಾಗಿ ಜನರನ್ನು ಮುಟ್ಟುತ್ತವೆ. ಯಾವುದೇ ಸಂಕೀರ್ಣತೆ ಇಲ್ಲದೆ,ಯಾವುದೇ ಕಟ್ಟುಪಾಡುಗಳಿಗೆ ಒಳಗಾಗದೇ ದಿಟ್ಟತನದಿಂದ ...
ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ
ಪ್ರಜೆಗಳ ಕೊರಳು ಹಿಸುಕುವ ಪ್ರಭುತ್ವ
- ಸನತ್ಕುಮಾರ ಬೆಳಗಲಿ ಶತಮಾನಗಳಿಂದ ಕಾಡಿನಲ್ಲಿ ನೆಲೆಸಿರುವ ಆದಿವಾಸಿಗಳು ಹಕ್ಕುಪತ್ರ ಮತ್ತು ಸಾಗುವಳಿ ಚೀಟಿ ಕೇಳಿದರೆ, ನಕ್ಸಲೀಯರು ಎಂದು ಗುಂಡಿಕ್ಕಿ ಕೊಲ್ಲ...
ಎಸ್ಎಸ್ಎಲ್ಸಿ ಮಕ್ಕಳ ಮೇಲೆ ಒತ್ತಡ ಬೇಡ
ಎಸ್ಎಸ್ಎಲ್ಸಿ ಮಕ್ಕಳ ಮೇಲೆ ಒತ್ತಡ ಬೇಡ
ಕೊಪ್ಪಳ: ಮಕ್ಕಳ ಮನಸ್ಸ್ಸಿನ ಮೇಲೆ ಒತ್ತಡ ಹಾಕುವ ಬದಲು ಎಸ್ಎಸ್ಎಲ್ಸಿ ಅಧ್ಯಯನ ಏಕೆ ಮಹತ್ವದ್ದು ಎಂದು ಹೇಳಿಕೊಡುವ ಅಗತ್ಯವಿದೆ ಎಂದು ಎಸ್ಎಸ್ಎಲ್ಸಿ ಆಪಲ್ ಪುಸ...
ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಸರದಿ ಧರಣಿ ಸತ್ಯಾಗ್ರಹ ೧೩ನೇ ದಿನಕ್ಕೆ
ಕಿರ್ಲೋಸ್ಕರ್ ಫೆರಸ್ ಕಾರ್ಮಿಕ ಸಂಘದ ಸರದಿ ಧರಣಿ ಸತ್ಯಾಗ್ರಹ ೧೩ನೇ ದಿನಕ್ಕೆ
ಕೊಪ್ಪಳ : ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್ ಲಿ. ಬೇವಿನಹಳ್ಳಿಯ ಕಾರ್ಖಾನೆಯ ಆಡಳಿತ ಮಂಡಳಿಯು ದಿನಾಂಕ : ೦೧-೦೨-೨೦೧೨ ರಿಂದ ಹೊಸ ಬೇಡಿಕೆ ಪಟ್ಟಿಯ ಒಪ್ಪಂದವನ್ನು...
ಜನರ ಸಮಸ್ಯೆ ಬಗ್ಗೆ ರಕಾರದ ಗಮನ ಸೆಳೆಯಲು ಪಾದಯಾತ್ರೆ : ಬಿ. ಶ್ರೀ ರಾಮುಲು
ಜನರ ಸಮಸ್ಯೆ ಬಗ್ಗೆ ರಕಾರದ ಗಮನ ಸೆಳೆಯಲು ಪಾದಯಾತ್ರೆ : ಬಿ. ಶ್ರೀ ರಾಮುಲು
ಕೊಪ್ಪಳ, ಮೇ, ೧೯: ಬಸವಕಲ್ಯಾಣದ ಅನುಭವ ಮಂಟಪದಿಂದ ಬೆಂಗಳೂರಿನ ವಿಧಾನಸಭೆಯ ಆಡಳಿತ ಮಂಟಪದವರೆಗೆ ನಡೆಸುತ್ತಿರುವ ಈ ಪಾದಯಾತ್ರೆ ಜನರ ನೋವು, ನಲಿವು ಸಮಸ್ಯೆಗಳನ್ನು ಸರ...
ಜಾನಪದ ಸಂಭ್ರಮ ಹಾಗೂ ಹಾಸ್ಯ ಕಾರ್ಯಕ್ರಮ
ಜಾನಪದ ಸಂಭ್ರಮ ಹಾಗೂ ಹಾಸ್ಯ ಕಾರ್ಯಕ್ರಮ
ಕೊಪ್ಪಳ : ದಿನಾಂಕ ೨೦-೦೫-೨೦೧೨ ರಂದು ಬೆಳಕು ಗ್ರಾಮೀಣಾಭಿವೃದ್ದಿ ಮತ್ತು ಶಿಕ್ಷಣ ಸಂಸ್ಥೆ (ರಿ) ಕೊಪ್ಪಳ ಇವರ ಅಡಿಯಲ್ಲಿ ಜ್ಞಾನ ಸರೋವರ ಚಿಲ್ಡ್ರನ್ ಸ್ಟಡಿ ಸPಲ್(ರಿ) ...
ಸರ್ವೆ ನಂ ೪೩೮ ಆಶ್ರಯ ಹಗರಣಕ್ಕೆ ನನಗೆ ಯಾವುದೇ ಸಂಬಂದವಿಲ್ಲ ಕಾಟನ ಪಾಷಾ.
ಸರ್ವೆ ನಂ ೪೩೮ ಆಶ್ರಯ ಹಗರಣಕ್ಕೆ ನನಗೆ ಯಾವುದೇ ಸಂಬಂದವಿಲ್ಲ ಕಾಟನ ಪಾಷಾ.
ಕೊಪ್ಪಳ :ದಿ೧೭/೦೫/೨೦೧೨ ರ ಗುರುವಾರದಂದು ಕೊಪ್ಪಳ ಸಾರ್ವಜನಿಕ ಹಿತರಕ್ಷಣಾ ಸಮಿತಿಯ ಸದಸ್ಯರು ನಡೆಸಿದ ಪತ್ರಿಕಾ ಘೋಷ್ಠಿಯಲ್ಲಿ ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿರುವ...
