ಆಹಾರದ ಕ್ರೌರ್ಯ ಹಸಿವಿನ ಹೊಟ್ಟೆಗೆ ತಟ್ಟದಿರಲಿ
ಜ್ಯೋತಿ ಗುರುಪ್ರಸಾದ್ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ ಯವರಿಗೆ ಸೆಗಣಿ ಎರಚಿರುವ ದುಷ್ಕೃತ್ಯ ಆ ವ್ಯಕ್ತಿಯ ಹಿಂದಿರುವ ದುರುಳ ಹತಾಶ ಮನಸ್ಥಿತಿಗೆ ಸಾಕ್ಷಿ. ಚಿಂತಕ...
ಆಹಾರದ ಕ್ರೌರ್ಯ ಹಸಿವಿನ ಹೊಟ್ಟೆಗೆ ತಟ್ಟದಿರಲಿ
ಜ್ಯೋತಿ ಗುರುಪ್ರಸಾದ್ ಪ್ರೊಫೆಸರ್ ಪಟ್ಟಾಭಿರಾಮ ಸೋಮಯಾಜಿ ಯವರಿಗೆ ಸೆಗಣಿ ಎರಚಿರುವ ದುಷ್ಕೃತ್ಯ ಆ ವ್ಯಕ್ತಿಯ ಹಿಂದಿರುವ ದುರುಳ ಹತಾಶ ಮನಸ್ಥಿತಿಗೆ ಸಾಕ್ಷಿ. ಚಿಂತಕ...
ಡಾ. ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ?...
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಶನಿವಾರ ತುಮಕೂರಿಗೆ ಭೇಟಿ ನೀಡಿ,ಡಾ.ಶಿವಕುಮಾರ ಸ್ವಾಮಿಗಳಿಗೆ 105ಗುರುವಂದನೆ ಸಲ್ಲಿಸಲಿದ್ದಾರೆ. ಇದರ ಜತೆಜತೆಗೆ ರಾಜ್...
ಕನ್ನಡ ಸಾಹಿತ್ಯ ಪರಿಷತ್ತು ಚುಕ್ಕಾಣಿ ಹಿಡಿಯಲು ಬಹುಮುಖ ಸ್ಪರ್ಧೆ
ಬೆಂಗಳೂರು: ಶತಮಾನದ ಹೊಸ್ತಿಲಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ಇನ್ನೊಂದು ಚುನಾವಣೆಗೆ ಸಜ್ಜಾಗಿದೆ. ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಹೆಗ್ಗಳಿಕೆ ಹೊ...
ನಕಲಿ ರಕ್ಷಣಾ ಲಂಚ ಹಗರಣ: ಬಿಜೆಪಿ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ತಪ್ಪಿತಸ್ಥ
ನವದೆಹಲಿ (ಪಿಟಿಐ):ಖೋಟಾ ರಕ್ಷಣಾ ಹಗರಣವೊಂದಕ್ಕೆ ಸಂಬಂಧಿಸಿದಂತೆ 2001ರಲ್ಲಿ ಒಂದು ಲಕ್ಷ ರೂಪಾಯಿ ಲಂಚ ಪಡೆದ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಅಧ್ಯಕ್ಷ ಬಂಗಾರು ಲಕ...
ಹಜ್ ಯಾತ್ರೆಗೆ 14,800 ಅರ್ಜಿ ಮೇ 9ರಂದು ಆಯ್ಕೆ: ಗೌಸ್
ಹಜ್ ಯಾತ್ರೆ ಕೈಗೊಳ್ಳಲು ಬಯಸಿ ಅರ್ಜಿ ಹಾಕಿ ರುವ ಯಾತ್ರಾರ್ಥಿಗಳ ಆಯ್ಕೆಗಾಗಿ ನಡೆಯಲಿರುವ ಲಾಟರಿ(ಕುರ್ರ) ಎತ್ತುವ ಕಾರ್ಯಕ್ರಮವನ್ನು ರಾಜ್ಯ ಹಜ್ ಕಮಿಟಿ ಮೇ 9ರಂದು ವಿ...
ಮೇ ೧ ರಂದು ಲಡಾಯಿ ಪ್ರಕಾಶನದ ೨ ಪುಸ್ತಕಗಳ ಬಿಡುಗಡೆ ಮತ್ತು ಕಥಾ ಸಾಹಿತ್ಯದ ಸಂವಾದಗೋಷ್ಠಿ
ನಮ್ಮ ಪ್ರಕಾಶನವು ಪ್ರಕಟಿಸಿರುವ ಬಿ. ಶ್ರೀನಿವಾಸ್ರ ೨ ಪುಸ್ತಕಗಳ ಬಿಡುಗಡೆ ಮತ್ತು ಸಮಕಾಲೀನ ಕಥಾ ಸಾಹಿತ್ಯದ ಕುರಿತು ಸಂವಾದಗೋಷ್ಠಿಯು ಮೇ ೧ ೨೦೧೨ ರಂದು ಹ...
ಸಾಹಿತ್ಯ ಪರಿಷತ್ತಿನ ಚುನಾವಣೆಗೆ ರಾಜಕಾರಣಿ : ನೈತಿಕತೆಯ ಪತನ
ತನ್ನ ರಾಜಕೀಯ ಕ್ಷೇತ್ರದಲ್ಲಿ ಏಗಲಿಕ್ಕಾಗದ ಶೇಖರಗೌಡ ಮಾಲೀಪಾಟೀಲ್ ಸಾಹಿತ್ಯ ಕ್ಷೇತ್ರಕ್ಕೆ ಬಂದು ರಾಜಕೀಯ ಮಾಡುತ್ತಾ ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ...
ಮೌಲ್ಯಮಾಪನ ಶಿಕ್ಷಕರಿಗೆ ಕಸಾಪ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ
ಎಸ್ಎಸ್ಎಲ್ಸಿ ಪರೀಕ್ಷೆ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ನಿಯೋಜಿತಗೊಂಡಿರುವ ಶಿಕ್ಷಕರು ಏ. ೨೯ ರಂದು ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮತದಾನ ಮಾಡ...
ವೀರಣ್ಣ ನಿಂಗೋಜಿಯವರಿಗೆ ಬೆಂಬಲ
ಕಸಾಪ ಚುನಾವಣೆಯಲ್ಲಿ ಹಣ ಮತ್ತು ಜಾತಿಯ ಪ್ರಾಬಲ್ಯ ನಾಚಿಕೆಗೇಡಿತನ ಕೊಪ್ಪಳ, ಏ. ೨೬. ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ತಿಂಗಳು ೨೯ ರಂದು ನಡೆಯುವ ಚುನಾವಣೆಯಲ್ಲಿ ...
ಮೇ ೨೬ ರಿಂದ ಅಖಿಲ ಕರ್ನಾಟಕ ಬಹುಭಾಷಾ ಕವಿ ಸಮ್ಮೇಳನ
ಕೊಪ್ಪಳ ಎ. ೨೬, ವಿಶ್ವ ಎಜ್ಯುಕೇಶನಲ್ ಆಂಡ ವೆಲಫೇರ್ ಅಕಾಡೆಮಿ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆಯಿಂದ ಮೇ ೨೬ ಮತ್ತು ೨೭ ರಂದು ಕೊ...
ಈ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ವಿಫಲಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ. ರೈತರು ಸಂಕಷ್ಟದಲ್ಲಿರುವುದರಿಂದ ಅವರಿಂದ ಒತ್ತಾಯಪೂರ್ವಕ...
ಕೊಪ್ಪಳ ಜಿಲ್ಲೆಗೆ ಸಿಎಂ ಭೇಟಿ ವ್ಯರ್ಥವಾದದ್ದು - ಬಸವರಾಜ್ ರಾಯರಡ್ಡಿ
ಕೊಪ್ಪಳ, ೨೪- ಬರಗಾಲ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲವಾಗಿರುವ ಮುಖ್ಯಮಂತ್ರಿ ಸದಾನಂದಗೌಡ ಇಂದು ದಿ. ೨೫ ರಂದು ಬುಧವಾರದಂದು ಕೊಪ್ಪಳ ಜಿಲ್ಲೆಗೆ ನೀಡುತ್ತಿರುವ ಭೇಟಿ ವ...
ಹೈದ್ರಾಬಾದ್ ಕರ್ನಾಟಕದ ನನಗೆ ಆಜೀವ ಸದಸ್ಯರಿಂದ ಹೆಚ್ಚಿನ ಒಲವು
ಕೊಪ್ಪಳ, - ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸ್ಥಾನಕ್ಕೆ ಸ್ಪಧಿಸಿರುವ ತಾವು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಮೂರು ಬಾರಿ ಪ್ರವಾಸ-ಪ್ರಚಾರ ಮಾಡಿದ್ದು, ಹೈದ್ರಾಬಾದ್ ಕರ್...
ಕೊಪ್ಪಳ ಜಿಲ್ಲೆಯ ರೈತರ ಪಾಲಿನ ಮಹತ್ವದ ಯೋಜನೆಯಾದ ಹಿರೇಹಳ್ಳ ಯೋಜನೆಗಾಗಿ ತಮ್ಮ ಜಮೀನು ಕಳೆದುಕೊಂಡು ಸಂತ್ರಸ್ಥರಾಗಿದ್ದವರಿಗೆ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌ...
ಪ್ಯಾಕೇಜ ನಂ ೨ ಕಾಮಗಾರಿಗೆ ಚಾಲನೆ
ಕೊಪ್ಪಳ ನಗರಸಭೆಯ ೧೮ ನೇ ವಾರ್ಡನಲ್ಲಿ ಕೊಪ್ಪಳ : ನಗರಸಭೆಯ ನಗರ ಉತ್ತನ ಕಾಮಗಾರಿಯನ್ನು ಪ್ರಾರಂಭಿಸಲಾಯಿತು. ಕಾಮಗಾರಿಯ ಅಂದಾಜು ವೆಚ್ಚ ೧೦ ಲಕ್ಷ ರೂ ವೆಚ್ಚದ ಕಾ...
ವರನಟ ಡಾ|| ರಾಜ್ಕುಮಾರ ೮೪ ನೇ ಹುಟ್ಟುಹಬ್ಬದ ಪ್ರಯುಕ್ತ ಸರಕಾರಿ ಪದವಿ ಪೂರ್ವ ಕಾಲೇಜಿನ ಹತ್ತಿರ ಅವರ ಅಭಿಮಾನಿ ಬಳಗ ಮಂಗಳವಾರ ಸಿಹಿ ಹಂಚಿ ಸಂಬ್ರಮಿಸಿದರು ಈ ಸಂಧರ...
ವಿವಿಧ ವರ್ಗಗಳ ಸಮಾಜ ಬಾಂಧವರಲ್ಲಿ ಏಕತೆ ಮೂಡಿಸುವುದು ಹಾಗೂ ಧರ್ಮ ರಕ್ಷಣೆಗೆ ಛತ್ರಪತಿ ಶಿವಾಜಿ ಮಹಾರಾಜರು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಸಂಸದ ಶಿವರಾಮಗೌ...
ಏ. ೨೫ ರಂದು ಮುಖ್ಯಮಂತ್ರಿಗಳು ಕೊಪ್ಪಳ ಜಿಲ್ಲೆಗೆ
ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದಗೌಡ ಅವರು ಏ. ೨೫ ರಂದು ಒಂದು ದಿನದ ಕೊಪ್ಪಳ ಜಿಲ್ಲಾ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಮುಖ್ಯಮಂತ್ರಿಗಳು ಅಂದು ಬ...
ಬಸವಜಯಂತಿ ಕಾರ್ಯಕ್ರಮದ ಆಮಂತ್ರಣ
ಏ. ೨೪ ರಂದು ಬಸವಜಯಂತಿ ಕಾರ್ಯಕ್ರಮ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರ್ಶರೀ ಬಸವೇಶ್ವರರ ಜಯಂತ್ಯೋತ್ಸವ ಸಮಿತಿಯ ಸಂಯು...
ಇಸ್ಲಾಮಿಕ್ ರಿಸರ್ಚ ಸೆಂಟರ್ ನಗರದ ಸಾರ್ವಜನಿಕ ಮೈದಾನದಲ್ಲಿ ಹಮ್ಮಿಕೊಂಡಿದ್ದ ದಿ ಲೈಟ್ ಕಾರ್ಯಕ್ರಮದ ಚಿತ್ರಗಳು IRC koppal The light
ಸಂಭ್ರಮದ ಬಸವ ಜಯಂತಿ ಶತಮಾನೋತ್ಸವಕ್ಕೆ ಭರದ ಸಿದ್ಧತೆ
ಬಸವ ಜಯಂತ್ಯೋತ್ಸವ ಸಮಿತಿ ಮತ್ತು ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ, ವಿವಿಧ ಬಸವ ಆನುಯಾಯಿಗಳ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ, ಬಸವ ಜಯಂತಿ ಶತಮಾನೋತ್ಸವ ಸಮಾರಂಭವನ...
ಪರರಿಗೆ ಉಪಕಾರ ಮಾಡುವುದೇ ಧರ್ಮ ಕಲಿಸುತ್ತದೆ
ಅಸತ್ಯದಿಂದ ಸತ್ಯದ ಕಡೆಗೆ ಹೋಗಿ ಮನುಷ್ಯ ಸಾರ್ಥಕ ಬದುಕು ಮಾಡಿಕೊಳ್ಳುವುದರ ಜೊತೆಗೆ ಪರರಿಗೆ ಉಪಕಾರ ಮಾಡುವುದು ಎಲ್ಲಾ ಧರ್ಮದ ತಿರಳಾಗಿದ್ದು, ಇದನ್ನೇ ಇಸ್ಲಾಂ ಧರ್ಮ ...
ಯಜ್ಞವಲ್ಕ ಗುರುಕುಲ ವೇದಪಾಠ ಶಾಲೆಯಲ್ಲಿ ಪ್ರವೇಶ
ತಾಲೂಕಿನ ಆನೆಗುಂದಿಯ ಯಜ್ಞವಲ್ಕ ಗುರುಕುಲ ವೇದಪಾಠ ಶಾಲೆಯಲ್ಲಿ ಪ್ರವೇಶ ಪ್ರಾರಂಭಿಸಿದ್ದು ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದ್ದಾರೆ. ಈ ಪಾಠಶಾಲೆಯಲ್ಲಿ ಶುಕ್...
ಆಲಿಕಲ್ಲು ಮಳೆ : ಹಾನಿ ಪ್ರದೇಶಕ್ಕೆ ಶಾಸಕರೊಂದಿಗೆ ಜಿ.ಪಂ. ಸಿ.ಇ.ಓ ಭೇಟಿ
ಕೊಪ್ಪಳ ತಾಲೂಕಿನಲ್ಲಿ ಕೆಲ ದಿನಗಳ ಹಿಂದೆ ಸುರಿದ ಆಲಿಕಲ್ಲು ಮಳೆಗೆ ಹಾನಿಗೀಡಾದ ಪ್ರದೇಶಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾ...
ನಕ್ಸಲೀಯರಿಂದ ಜಿಲ್ಲಾಧಿಕಾರಿ ಅಪಹರಣ: ಭದ್ರತಾ ಸಿಬ್ಬಂದಿ ಹತ್ಯೆ
ರಾಯ್ಪುರ (ಪಿಟಿಐ):ಒಡಿಶಾದಲ್ಲಿ ತಾವು ಅಪಹರಿಸಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಯು ಡೋಲಾಯಮಾನ ಸ್ಥಿತಿಯಲ್ಲಿ ಇರುವಾಗಲೇ,ಛತ್ತೀಸ್ಗಡದ ಸುಕ್ಮಾ ಜಿಲ್ಲ...
ನಿರುದ್ಯೋಗಿ ಯುವಕರಿಗೆ ಪ್ರವಾಸಿ ಟ್ಯಾಕ್ಸಿ ಯೋಜನೆ
: ಅರ್ಜಿ ಆಹ್ವಾನ ಪ್ರವಾಸೋದ್ಯಮ ಇಲಾಖೆಯಿಂದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ೨೦೧೧-೧೨ ನೇ ಸಾಲಿನ ಪ್ರವಾಸಿ ಟ್ಯಾಕ್ಸಿ ಯೋಜನೆಯಡಿ ನಿರುದ್...
ನನ್ನ ತಲ್ಲಣಗಳು - ಪ್ರತಿಭಾ ನಂದಕುಮಾರ್
ಟಿವಿಯಲ್ಲಿ ಉತ್ತರ ಭಾರತದ ಒಂದು ಊರಿನಲ್ಲಿ ಪೊಲೀಸರು ಆರು ವರ್ಷದ ಹುಡುಗಿಯೊಬ್ಬಳ ಚಿಕ್ಕ ಕೂದಲು ಎರಡೂ ಕಡೆ ಹಿಡಿದು ಎತ್ತುತ್ತಿದ್ದಾರೆ. ಅವಳು ನೋವು ತಡೆಯಲಾರದೇ ಕಿರುಚ...
ಬಿಜೆಪಿಯೊಳಗೆ ಗರಿಗೆದರಿದ ಚಟುವಟಿಕೆ
♦ಸಭೆ ನಡೆಸಿದ ಉಭಯ ಬಣಗಳ ನಾಯಕರು♦ಸಿಇಸಿ, ಸಂಪುಟ ವಿಸ್ತರಣೆಯ ಕುರಿತು ಚರ್ಚೆ♦ಈಶ್ವರಪ್ಪ, ಶೆಟ್ಟರ್, ಬೊಮ್ಮಾಯಿ, ಉದಾಸಿ, ಕತ್ತಿ ಭಾಗಿ ಬೆಂಗಳೂರು, ಎ.21: ಮಾಜಿ ಮುಖ್...
ಶಿಕ್ಷಣದ ಹಕ್ಕು / ಖಾಸಗೀಕರಣದ ಸೊಕ್ಕು ಕಾನ್ವೆಂಟ್ ಕೋಗಿಲೆಗಳು, ಕಾಗೆಗೂಡುಗಳು ಮತ್ತು ಸುಪ್ರೀಂ ಕೋರ್ಟು
- ಶಿವಸುಂದರ್ ಸ್ವಾತಂತ್ರ್ಯ ಬಂದು 63 ವರ್ಷಗಳಾದ ನಂತರ ಪ್ರಜಾಪ್ರಭುತ್ವ ಒಂದರಲ್ಲಿ ಸರಕಾರ ಶಿಕ್ಷಣ ಮೂಲಭೂತ ಹಕ್ಕೆಂದು ಒಪ್ಪಿಕೊಳ್ಳು ತ್ತದೆ. ಆದರೆ ಎಲ್ಲರಿ...
ಅಭಿಷೇಕ್ ಸಿಂಘ್ವಿ ಕಾಮಕೇಳಿ ವಿಡಿಯೋ ಬಿರುಗಾಳಿ
ನವದೆಹಲಿ,ಏ.20:ಕಾಂಗ್ರೆಸ್ ವಕ್ತಾರ,ಸಂಸದ ಮತ್ತು ಖ್ಯಾತ ವಕೀಲ 59ವರ್ಷದ ಅಭಿಷೇಕ್ ಮನು ಸಿಂಘ್ವಿ ಅವರು 45ವರ್ಷದ ಸುಂದರ,ಶ್ರೀಮಂತ ಮಹಿಳೆಯೊಂದಿಗೆ ತಮ್ಮ ಚೇಂಬರಿನಲ್...