ಬಸವ ಜಯಂತಿ : ಮಹೇಶ ಬಳ್ಳಾರಿ ಸೇರಿದಂತೆ ಇತರರಿಗೆ ಬಸವಕಾರುಣ್ಯ ಪ್ರಶಸ್ತಿ
ಕೊಪ್ಪಳ, ಜಿಲ್ಲಾಡಳಿತ, ಬಸವ ಜಯಂತಿ ಉತ್ಸವ ಸಮಿತಿ, ಬಸವಾನಾಯಾಯಿಗಳ ಸಂಘ-ಸಂಸ್ಥೆಗಳ ಕೊಪ್ಪಳ ಇವರ ಸಂಯುಕ್ತಾಶಯಗಳಲ್ಲಿ ಬಸವ ಜಯಂತಿ ಉತ್ಸವ ಸಮಾರಂಭ ದಿ. ೨-೫-೨೦೧೪ ರಂದ...
ಬಸವ ಜಯಂತಿ : ಮಹೇಶ ಬಳ್ಳಾರಿ ಸೇರಿದಂತೆ ಇತರರಿಗೆ ಬಸವಕಾರುಣ್ಯ ಪ್ರಶಸ್ತಿ
ಕೊಪ್ಪಳ, ಜಿಲ್ಲಾಡಳಿತ, ಬಸವ ಜಯಂತಿ ಉತ್ಸವ ಸಮಿತಿ, ಬಸವಾನಾಯಾಯಿಗಳ ಸಂಘ-ಸಂಸ್ಥೆಗಳ ಕೊಪ್ಪಳ ಇವರ ಸಂಯುಕ್ತಾಶಯಗಳಲ್ಲಿ ಬಸವ ಜಯಂತಿ ಉತ್ಸವ ಸಮಾರಂಭ ದಿ. ೨-೫-೨೦೧೪ ರಂದ...
ಮೇ.೦೧ ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆ : ನಿಷೇದಾಜ್ಞೆ ಜಾರಿ
ಜಿಲ್ಲೆಯಲ್ಲಿ ಮೇ.೦೧ ರಿಂದ ಮೇ.೦೨ ರವರೆಗೆ ಎರಡು ದಿನಗಳ ಕಾಲ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಪರೀಕ್ಷೆಯನ್ನು ಸುಗಮ ಹಾಗೂ ಶಾಂತಿಯುತವಾಗಿ ನಡೆಸುವ ...
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಸದ್ಯ ಕುಡಿಯುವ ನೀರು ಸರಬರಾಜು ಮಾಡಲು ಇರುವ ವ್ಯವಸ್ಥೆ ಹಾಗೂ ಕೊರತೆ ಕುರಿತಂತೆ ಪ್ರತಿ ಗ್ರಾಮವಾರು ಸಮ...
ಕೊಪ್ಪಳ : ದಲಿತರ ಮನೆಯಲ್ಲಿ ರಾಹುಲ್ ಗಾಂಧಿ ಹನಿ ಮೂನ್ ಮತ್ತು ಪಿಕ್ ನಿಕ್ ಮಾಡುತ್ತಾರೆ ಎಂಬ ಬಾಬಾ ರಾಮದೇವ್ ರ ಹೇಳಿಕೆಯನ್ನು ಖಂಡಿಸಿ ಕೊಪ್ಪಳದ ಅಶೋಕ್ ಸರ್ಕಲ್ ನಲ್ಲಿ...
ಅವರು ಅವಮಾನಿಸಿದ್ದು ಸುರೇಶ್ ಭಟ್ಟರನ್ನಲ್ಲ, ಮಾನವೀಯ ಪ್ರಜ್ಞೆಯನ್ನು-- ಶಶಿ ಪುತ್ತೂರು
ಗೋಮಾತೆಯ ಪರ ಎಂಬಂತೆ ಪೋಸುಕೊಟ್ಟುಕೊಂಡಿದ್ದ ಗುಂಪೊಂದು ಖಾವಿಧಾರಿಯಾಗಿದ್ದ ಸ್ವಾಮಿ ವಿವೇಕಾನಂದರ ಬಳಿ ಬಂದಿತ್ತು. ಈ ಸೋಗಲಾಡಿ ಗುಂಪನ್ನುದ್ದೇಶಿಸಿ ಸ್ವಾಮಿ ವಿವೇಕಾನಂದರ...
ಎಲ್ಲರಿಗೂ ವೇದಿಕೆ ಕೊಟ್ಟ ಸಂಘಟಕ ಬಸವಣ್ಣ - ಗೊಂಡಬಾಳ
೧೨ನೇ ಶತಮಾನದಲ್ಲಿ ಸರ್ವರಿಗೂ ಅವಕಾಶ ನೀಡಿ ಮಾತನಾಡಲು, ಹಕ್ಕು ಮಂಡಿಸಲು ವೇದಿಕೆ ನೀಡಿದ ಸಂಘಟಕ ಅಣ್ಣ ಬಸವಣ್ಣ ಎಂದು ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಜುನಾಥ ಜಿ. ಗ...
ಕೊಪ್ಪಳ,ಏ.೨೯: ಡಾ|| ಪಂಡಿತ ಪುಟ್ಟರಾಜ ಹರಿಕಥಾ ಸಾಂ ಸ್ಕೃತಿಕ ಕಲಾ ಸಂಘ ಹಿರೇಬಗನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ...
ಒಂದೇ ಕುಟುಂಬದ ಕೊಲೆಯ ಬಗ್ಗೆ ಪಿ.ಯು.ಸಿ.ಎಲ್. ಮೈಸೂರು ಘಟಕದ ಸತ್ಯಶೋಧನಾ ಸಮಿತಿ ವರದಿ
ಮೈಸೂರಿನ ಗೌಸಿಯಾ ನಗರದಲ್ಲಿ ಒಂದೇ ಕುಟುಂಬದ ಕೊಲೆಯ ಬಗ್ಗೆ ಪಿ.ಯು.ಸಿ.ಎಲ್. ಮೈಸೂರು ಘಟಕದ ಸತ್ಯಶೋಧನಾ ಸಮಿತಿ ವರದಿ ಮೈಸೂರು ಕ್ಯಾತಮಾರನಹಳ್ಳಿಯ ಗೌಸಿಯಾನಗರದಲ್...
ನಂಬಿಕೆಗಳು ಬದಲಾಗಬಹುದು ಸತ್ಯವಲ್ಲ - ಯೋಗಿಶ್ ಮಾಸ್ಟರ್
ಹೃದಯವಂತರು ಕವನಗಳನ್ನು ಬರೆಯಬಲ್ಲರು. ಕವಿಗಳ ಸಂಗವೇ ಆನಂದ ನೀಡುವಂಥಹದ್ದು. ನಾನೂ ಬರವಣಿಗೆ ಕ್ಷೇತ್ರಕ್ಕೆ ಪ್ರವೇಶ ಪಡೆದಿದ್ದೇ ಕವಿಯಾಗಿ. ಪುರಾಣಗಳಲ್ಲಿ ಹಲವ...
ಮುಸ್ಲಿಂ ಸಮಾಜದಲ್ಲಿ ಖತ್ನಾ (ಮುಂಜಿ) ಕಾರ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಲಾಗಿದ್ದು ಅದರನ್ವಯ ಮುಸ್ಲಿಂಮರು ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿಯೊಬ್ಬರು ಖತ್ನಾ ...
ಸಯ್ಯದ್ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಕೆ.ಎಂ.ಸಯ್ಯದ್ ಹಾಗೂ ಅವರ ಕುಟುಂಬ ವರ್ಗದವರು ಪವಿತ್ರ ಸ್ಥಳವಾದ ಮೆಕ್ಕಾ ಮದಿನಕ್ಕೆ ಉಮ್...
೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷಶಿಬಿರದ ಸಮಾರೋಪಸಮಾರಂಭದ ವರದಿ. ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ...
ಹಂಪಿ : ವಿರೂಪಾಕ್ಷ ಸ್ವಾಮಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಪ್ರಾರಂಭ
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಿತ್ಯ ಅನ್ನಸಂತರ್ಪಣೆ ಪ್ರಸಾದ ವಿತರಣೆ ಕಾರ್ಯವನ್ನು ಏ. ೨೭ ರಿಂದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾ...
ಕೊಪ್ಪಳ ಪೌರಾಯುಕ್ತಗೆ ನೋಟೀಸ್
ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಕರೆದ ಮಹತ್ವದ ಸಭೆಗೆ ಗೈರು ಹಾಜರಾಗಿದ್ದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಕರ್ತವ...
ಕುಡಿಯುವ ನೀರಿನ ಸಮಸ್ಯೆಗೆ ಶೀಘ್ರ ಸ್ಪಂದಿಸಿ- ಸಚಿವ ಶಿವರಾಜ್ ತಂಗಡಗಿ ಸೂಚನೆ
ಕುಡಿಯುವ ನೀರಿನ ಸಮಸ್ಯೆ ಕುರಿತು ಯಾವುದೇ ದೂರುಗಳು ಬಂದಲ್ಲಿ, ಕೂಡಲೆ ಸ್ಪಂದಿಸಿ, ಸಮಸ್ಯೆ ಪರಿಹಾರಕ್ಕೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಉಸ್ತುವಾರ...
ಮೊಬೈಲ್ ಕೊಡಿಸಲಿಲ್ಲ ಎಂದು ಮನೆ ಬಿಟ್ಟು ಓಡಿಹೋದ ಬಾಲಕ !
ಪ್ರೀತಿ ಮಾಯೆ ಹುಷಾರು ಕಣ್ಣಿಗೆ ಕಾಣೋ ಬಜಾರು.. ಅಂತಿರೋ ಹಾಡನ್ನು ನಾವು ಈ ಸ್ಟೋರಿಗಾಗಿ ಕೊಂಚ ಚೇಂಜ್ ಮಾಡಿ ಹೇಳಬೇಕಿದೆ. ಯಾಕಂದ್ರೆ ಪ್ರೀತಿಯ ಮಾಯೆ ಒಂಥರಾ ಆಗಿದ್ರೆ ...
ಕೊಪ್ಪಳ,ಏ.೨೬: ಮುಸ್ಲಿಂ ಸಮಾಜದಲ್ಲಿ ಖತ್ನಾ (ಮುಂಜಿ) ಕಾರ್ಯಕ್ಕೆ ಅತ್ಯಂತ ಅವಶ್ಯಕ ಎಂದು ಹೇಳಲಾಗಿದ್ದು ಅದರನ್ವಯ ಮುಸ್ಲಿಂಮರು ಇದಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರತಿ...
TET (ಶಿಕ್ಷಕರ ಅರ್ಹತಾ ಪರೀಕ್ಷೆ) ಕುರಿತು ಒಂದು ದಿನದ ಕಾರ್ಯಾಗಾರ
ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ (ಬಿ.ಈಡಿ), ಕೊಪ್ಪಳ. ಹಾಗೂ ಕರ್ನಾಟಕ ಕರಿಯರ್ ಅಕ್ಯಾಡಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೯.೦೪.೨೦೧೪ ಮಂಗಳವಾರದಂದ...
ಹಾಲ್ಕುರಿಕೆ ಥಿಯೀಟರ್ ಆಯೋಜಿಸಿದ್ದ ಮೂರು ದಿನಗಳ ಸಿನಿಮಾ ಅಭಿನಯ ಶಿಬಿರ ದ ಉದ್ಘಾಟನೆಯನ್ನು ಸಾಹಿತಿ ಅಲ್ಲಮಪ್ರಭು ಬೆಟದೂರು ನೆರವೇರಿಸಿದರು. ಈ ವೇಳೆ ಎಲ್್.ಎನ್ ಮು...
ಮಾಹಿತಿ ಹಕ್ಕು ಅಧಿನಿಯಮದ ಕುರಿತು ವಿಶೇಷ ಉಪನ್ಯಾಸ
೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದಲ್ಲಿನ ದಿನಾಂಕ ೨೫-೦೪-೨೦೧೪ ರ ವಿಶೇಷ ಉಪನ್ಯಾಸ ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿ...
ಯಾವುದೇ ಸಂಘ -ಸಂಸ್ಥೆಗಳು ಸಮಾಜಮುಖಿ ಸೇವಾ ಕಾರ್ಯಕ್ಕೆ ಮುಂದಾಗಬೇಕು. ಕೇವಲ ಸಂಸ್ಥೆಯಾಗಿ ಹುಟ್ಟಿದರೆ ಸಾಲದು, ಮಾನವ ಕಲ್ಯಾಣಕ್ಕೆ ದಾರಿಯಾದಾಗಲೇ ಅದು ಸಾರ್ಥಕತೆ ಪಡೆಯ...
ಪದಕಿ ಲೇಔಟ್ಗೆ ಸೌಕರ್ಯ ಒದಗಿಸಲು ಒತ್ತಾಯಿಸಿ ನಗರಸಭೆ ಎದುರು ಪ್ರತಿಭಟನೆ
ನಗರದ ೧೯ನೇ ವಾರ್ಡ್ನ ವ್ಯಾಪ್ತಿಯಲ್ಲಿ ಬರುವ ಪದಕಿ ಲೇಔಟ್ ಬಡಾವಣೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೇ ಅಲ್ಲಿನ ಸಾರ್ವಜನಿಕರು ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದ್...
೨೦೧೪ ರ ವಿಶೇಷ ಉಪನ್ಯಾಸದ ವರದಿ
೨೦೧೧೩-೧೪ ರ ರಾಷ್ರ್ಟೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರ ನಗರದ ಶ್ರೀ ಗವಿಸಿದ್ದೇಶ್ವರ ಕಲಾ ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲ...
ಸಿನೆಮಾ ಅಭಿನಯ ಶಿಬಿರದ ಉದ್ಘಾಟನೆ
ಕೊಪ್ಪಳ-೨೫ ನಾಹತೀಹಳ್ಳಿ ಕ್ರಿಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ , ನಾಡಿನ ಖ್ಯಾತ ಕವಿ ಎಲ್ ಎನ್ ಮುಕುಂದರಾಜ್ ನಿರ್ದೇಶನ ಮಾಡುತ್ತಿರುವ :ಕಾಡ ಹಾದಿಯ ಹೂಗಳ...
ಏ.೨೬ ರಂದು ಲಿಂ.ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವ
: ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದಲ್ಲಿ ಏ.೨೬ ರಂದು ಸಂಜೆ ೫.೩೦ ಕ್ಕೆ ಲಿಂ.ಡಾ|| ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ, ಡಾ|| ಪಂಡಿತ...
ಕೊಪ್ಪಳದ ವಿವಿಧೆಡೆ ಲೋಕಾಯುಕ್ತ ಅಧಿಕಾರಿಗಳ ದಾಳಿ
ಕೊಪ್ಪಳದ ವಿವಿಧೆಡೆ ಇಂದು ಲೋಕಾಯುಕ್ತ ಅಧಿಕಾರಿಗಳು ಸರಕಾರಿ ಅಧಿಕಾರಿಯ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯಿತಿ ಸ...
ಅಪ್ರಾಪ್ತೆ ಮೇಲೆ ಅತ್ಯಾಚಾರ : ಆರೋಪಿಗೆ ಕಠಿಣ ಶಿಕ್ಷೆ
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗೆ ಕೊಪ್ಪಳದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಒಟ್ಟಾರೆ ೨೧ ವರ್ಷ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ...
ಕೊಪ್ಪಳ-ರಾಯಚೂರು ಕ್ರೀಕೆಟ್ ತಂಡಕ್ಕೆ ಆಯ್ಕೆಗೊಂಡ ಕೊಪ್ಪಳದ ಕ್ರೀಡಾಪಟುಗಳು
ಕೆಎಸ್ಸಿಎ ರಾಯಚೂರು ವಲಯದ ಸಿಂಧನೂರಿನಲ್ಲಿ ನಡೆದ ಕೊಪ್ಪಳ-ರಾಯಚೂರು ಜಿಲ್ಲಾ ತಂಡದ ೧೪ ಮತ್ತು ೧೯ ವರ್ಷದ ಕ್ರಿಕೇಟ್ ಕ್ರೀಡಾಪಟುಗಳ ಆಯ್ಕೆ ಟ್ರಾಯಲ್ಸ್ ನಡೆಯಿತು. ಇದರಲ...
ಜೀವನವೇ ಒಂದು ನಾಟಕದ ಕಲೆ ಇದ್ದಂತೆ. ನಾವೆಲ್ಲ ಇದರಲ್ಲಿ ಪಾತ್ರದಾರಿಗಳು ಇದ್ದಂತೆ. ಸೂತ್ರದಾರಿ ಮಾತ್ರ ಆ ದೇವನೊಬ್ಬನೆ ಅವನು ಮೇಲಿದ್ದಾನೆ. ಅವನು ಆಡಿಸಿದ ಆಟ ನಾವು ಹ...
ವಕ್ಫ್ ಇಲಾಖೆಯಿಂದ ಗೌರವಧನ : ಅರ್ಜಿ ಆಹ್ವಾನ
ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೇಶ್ ಇಮಾಮ್ ಹಾಗೂ ಮೌಜ್ಜನಗಳಿಗೆ ಗೌರವಧನ ಮಂಜೂರಾತಿ ಕುರಿತಂತೆ ಅರ್ಜಿಗಳನ್ನು ಆಹ್ವಾನಿಸಿದೆ...
ಭಾರತ ವಿದ್ಯಾರ್ಥಿ ಫಡರೇಷನ್ (ಎಸ್.ಎಫ್.ಐ) ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಬಸ್ ನಿಲ್ದಾಣದ ಎದುರು ವಿಜಯ ನಗರ ಶ್ರೀಕೃಷ್ಣ ...
ಕಳೆದ ಮೂರು ವರ್ಷಗಳಿಂದ ಗಂಗಾವತಿ ನಗರದಲ್ಲಿ ಒಡವೆ ಕಳ್ಳತನ ಮಾಡುತ್ತಿದ್ದ ಕಳ್ಳನನ್ನು ಬಂಧಿಸುವಲ್ಲಿ ಕೊಪ್ಪಳ ಪೋಲೀಸರು ಯಶಸ್ವಿಯಾಗಿದ್ದಾರೆ. ಸುಮಾರು 7,50,00...
ಶೃಂಗೇರಿಯಲ್ಲಿ ನಡೆದ ಎಎನ್ಎಫ್ ಎನ್ಕೌಂಟರ್ ನಲ್ಲಿ ಮುಗ್ದ ಯುವಕ ಕಬೀರ್ ಬಲಿಯಾಗಿದ್ದಾನೆ. ಯಾವುದೇ ರೀತಿಯ ವಿಚಾರಣೆ ಮಾಡದೇ ಚೆಕ್ಪೋಸ್ಟ್ನಲ್ಲಿದ್ದ ಎಎನ್ಎಫ್ ಪ...