PLEASE LOGIN TO KANNADANET.COM FOR REGULAR NEWS-UPDATES

ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯ (ಬಿ.ಈಡಿ), ಕೊಪ್ಪಳ. ಹಾಗೂ ಕರ್ನಾಟಕ ಕರಿಯರ್ ಅಕ್ಯಾಡಮಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ : ೨೯.೦೪.೨೦೧೪ ಮಂಗಳವಾರದಂದು ಸಾಹಿತ್ಯ ಭವನ, ಅಶೋಕ ವೃತ್ತ, ಕೊಪ್ಪಳದಲ್ಲಿ ಬೆಳಗ್ಗೆ  ೯.೩೦ ರಿಂದ ಸಾಯಂಕಾಲ ೫.೩೦ರ ವರೆಗೆ TET (ಶಿಕ್ಷಕರ ಅರ್ಹತಾ ಪರೀಕ್ಷೆ) ಕುರಿತು ಒಂದು ದಿನದ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಖ್ಯಾತ  ಮನೋಸಾಮರ್ಥ್ಯ ತಜ್ಞರಾದ ಡಾ|| ಗುರುರಾಜ ಬುಲ್ ಬುಲೆ ಹಾಗೂ ಇನ್ನಿತರ  ಪರಿಣಿತರು ಪ್ರಮುಖ ವಿಷಯಗಳ ಬಗ್ಗೆ ಮಾರ್ಗದರ್ಶನ ನೀಡುವರು. ಹಾಗಾಗಿ ಈ ದಿಶೆಯಲ್ಲಿ ಎಲ್ಲಾ ಶಿಕ್ಷರಾಗಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುಸಂದರ್ಭವಾಗಿದ್ದು, ಎಲ್ಲರೂ ಭಾಗವಹಿಸಿ ಮಾರ್ಗದರ್ಶನವನ್ನು ಪಡೆದುಕೊಳ್ಳಬೇಕೆಂದು ಪ್ರಾಚಾರ್ಯರು   ತಿಳಿಸಿದ್ದಾರೆ.   

Advertisement

0 comments:

Post a Comment

 
Top