PLEASE LOGIN TO KANNADANET.COM FOR REGULAR NEWS-UPDATES

ಹಾಲ್ಕುರಿಕೆ ಥಿಯೀಟರ್ ಆಯೋಜಿಸಿದ್ದ ಮೂರು ದಿನಗಳ ಸಿನಿಮಾ ಅಭಿನಯ ಶಿಬಿರದ  ಉದ್ಘಾಟನೆಯನ್ನು ಸಾಹಿತಿ ಅಲ್ಲಮಪ್ರಭು ಬೆಟದೂರು ನೆರವೇರಿಸಿದರು.ಈ ವೇಳೆ ಎಲ್್.ಎನ್ ಮುಖಂದರಾಜ್,ಯೋಗೇಶ ಮಾಸ್ಟರ್ ,ಚಿತ್ರಬಿಂಭ ದೇವರಾಜ,ಮಹಾಂತೇಶ ಮಲ್ಲನಗೌಡರ್,ರಂಗವಿಜ್ಞಾನಿ ಹಾಲ್ಕುರಿಕೆ ಶಿವಶಂಕರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Advertisement

0 comments:

Post a Comment

 
Top