ಹೊಸ ರೀತಿಯಲ್ಲಿ ಹೊಸ ವರ್ಷಕ್ಕೆ ಸ್ವಾಗತ
ನಗರದ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಹೊಸ ವರ್ಷವನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಚಿತ್ರಗಳು ಇಲ್ಲಿವೆ
ಹೊಸ ರೀತಿಯಲ್ಲಿ ಹೊಸ ವರ್ಷಕ್ಕೆ ಸ್ವಾಗತ
ನಗರದ ಸ್ಟೈಲಿಶ್ ಹೇರ್ ಸ್ಟೈಲ್ ನಲ್ಲಿ ಹೊಸ ವರ್ಷವನ್ನು ವಿಶಿಷ್ಟವಾಗಿ ಸ್ವಾಗತಿಸಲಾಯಿತು. ಚಿತ್ರಗಳು ಇಲ್ಲಿವೆ
ಮಲ ಹೋರುವ ಪದ್ಧತಿ ನಿಷೇಧ : ಎಚ್ಚರಿಕೆ
: ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ತಲೆ ಮೇಲೆ ಮಲ ಹೊರುವ ಅನಿಷ್ಠ ಪದ್ದತಿಯನ್ನು ನಿಷೇಧಿಸಲಾಗಿದ್ದು, ಯಾವುದೇ ಶೌಚಾಲಯದ ಗುಂಡಿಗಳನ್ನು ಸಕ್ಕಿಂಗ್ ಯಂತ್ರದ ಮೂಲಕವೇ ಸ್...
ಕಾಂಗ್ರೇಸ್ ಮಡಿಲಿಗೆ ಕೊಪ್ಪಳ ಎ.ಪಿ.ಎಂ.ಸಿ.
ಕೊಪ್ಪಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಇಂದು ನಡೆದ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಗವಿಸಿದ್ದಪ್ಪ ಮುದುಗಲ್ ಅವಿರೋಧವಾಗಿ ಅಧ್ಯಕ್ಷರಾಗ...
ದಾಸವರೇಣ್ಯರು ಬೋಧಿಸಿದ ತತ್ವ ಅಳವಡಿಸಿಕೊಳ್ಳಿ -ಅಲ್ಲಮಪ್ರಭು ಬೆಟ್ಟದೂರು
ಜನರು ಭಕ್ತಿಯಲ್ಲಿ ಡಾಂಭಿಕತನ ಬಿಟ್ಟು ವ್ಯಚಾರಿಕತೆ ಬೆಳೆಸಿಕೊಳ್ಳಬೇಕು. ಜಾತಿ-ಮತ-ಪಂಥಗಳನ್ನು ತೊರೆದು ಕನಕದಾಸರಂತಹ ದಾಸವರೇಣ್ಯರು ಬೋಧಿಸಿದ ತತ್ವಗಳನ್ನು ರೂಢಿಸಿಕೊಂ...
ಕೊಪ್ಪಳದಲ್ಲಿ ಹೊಸ ವರ್ಷದ ಸ್ವಾಗತಕ್ಕೆ ಸಂಭ್ರಮದ ತಯಾರಿ
2013 ರ ಕೊನೆಯ ದಿನದಂದು ಹೊಸ ವರ್ಷದ ಸ್ವಾಗತಕ್ಕೆ ನಾನಾ ತಯಾರಿಗಳು ನಡೆಯುತ್ತಿವೆ. ದಿನಾಲೂ ಕುಡಿಯುವವರು ಇವತ್ತೊಂದಿನ ರಜ ಮಾಡುವ ಯೋಚನೆಯಲ್ಲಿದ್ದರೆ... ಸೀಸನಲ್ ಕುಡು...
ಸ್ವ ಸಹಾಯ ಸಂಘಗಳ ಉದ್ಘಾಟನಾ ಸಮಾರಂಭ
ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ೨೨ ಜಿಲ್ಲೆಗಳಲ್ಲಿ ೨ಲಕ್ಷ ಸ್ವ ಸಹಾಯ ಸಂಘಗಳನ್ನು ರಚಿಸಿದ್ದು ವಾರ್ಷಿಕ ೨೫೦೦ಕೋಟಿ ರೂಪಾಯಿ ವ್ಯವಹಾರವನ್ನು ನಡೆಸುತ್ತಿದೆ ಎಂದು...
ಶ್ರೀಮತಿ ಪಾರ್ವತೆಮ್ಮ ಚನ್ನ ಒಡೆಯರ ಮಠ ಇವರ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾವಳಿ
ಶ್ರೀ ಗವಿಮಠದ ಆವರಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಟೆನ್ನಿಸ್ ಬಾಲ್ ಟೂರ್ನಾಮೆಂಟ್ನ್ನು ಹಮ್ಮಿಕೊಳ್ಳಲಾಗಿತ್ತು. ಈ ಟೂರ್ನಾಮೆಂಟ್ನ್ನು ಡೆಡ್ಲಿಬಾಯ್ಸ್ ಟೀಮ್ನ ವ...
ಜಿಲ್ಲಾ ಯುವ ಪ್ರಶಸ್ತಿ, ಸಂಘ ಪ್ರಶಸ್ತಿಗೆ ಅರ್ಜಿ ಆಹ್ವಾನ
ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಮಾನ್ಯತೆ ಪಡೆದ ಯುವಕ /ಯುವತಿ ಸಂಘಗಳ ಸದಸ್ಯರುಗಳಿಗೆ ೨೦೧೨-೧೩ನೇ ಸಾಲಿನ ಜಿಲ್ಲಾ ಯುವ ಪ್ರಶಸ್ತಿ ಹಾಗೂ ಸಂಘ ಪ್ರಶಸ...
ಬಾಲಕಾರ್ಮಿಕ ಶೋಧ ಕಾರ್ಯ : ಜಿಲ್ಲೆಯಲ್ಲಿ ೪೦ ಬಾಲಕಾರ್ಮಿಕರ ಪತ್ತೆ
ಕೊಪ್ಪಳ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ವತಿಯಿಂದ ಕಳೆದ ಡಿ. ೧೬ ರಿಂದ ಹತ್ತು ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ನಡೆಸಿದ ಬಾಲಕಾರ್ಮಿಕ ಶೋಧನಾ ಕಾರ್ಯಕ್ರಮದಲ್ಲಿ ೪೦ ಬ...
ಕೊಪ್ಪಳದಲ್ಲಿ ಡಿವಿಡಿ ಥೇಟರ್ ಪ್ರಾರಂಭಿಸಲಾಗುವದು
ಕೊಪ್ಪಳ, ಡಿ. ೩೦. ನಗರದಲ್ಲಿ ಹಳೆಯ ಕನ್ನಡ ಹಾಗೂ ಅಂತರಾಷ್ಟ್ರೀಯ ಉತ್ತಮ ಚಲನಚಿತ್ರ ಹಾಗೂ ಕಿರು ಚಿತ್ರಗಳ ಪ್ರದರ್ಶನಕ್ಕೆ ಉತ್ತಮವಾದ ಮಲ್ಟಿಮೀಡಿಯಾ ಡಿವಿಡಿ ಚಿತ್ರಮಂದ...
ನಾರಾ ಸೂರ್ಯನಾರಾಯಣರೆಡ್ಡಿ ಯವರಿಂದ ಕೊಪ್ಪಳ ಗವಿಮಠದ ವಿಧ್ಯಾರ್ಥಿನಿಲಯಕ್ಕೆ ೨೧ಲಕ್ಷ ದೇಣಿಗೆ ಕೊಪ್ಪಳ ಡಿ, ೩೦- ಶ್ರೀ ಗವಿಶಿದ್ದೇಶ್ವಮಠ ಕ್ಕೆ ಭೇಟಿ ನೀಡಿದ ಬಳ್ಳಾರ...
ಅರ್ಜಿ ಕರದಾರ ನೀ ಚೊಲೊ ಅದಿ ಅಂತ ಬರೆಕೊಂಡು ಪ್ರಶಸ್ತಿ ತೊಕ್ಕೊ!
ಮೊನ್ನೆ ವಾರ್ತಾ ಇಲಾಖೆಯವರು ನೀವು ಸಮಾಜಿಕ ಸಮಸ್ಯೆ, ಪರಿಸರಕ್ಕೆ ಸಂಬಂಧಿಸಿದ ಲೇಖನ ಬರೆದಿದ್ದರೆ ಅರ್ಜಿ ಹಾಕಿ ನಿಮಗ ಇಲಾಖೆಯಿಂದ ಒಂದ ಪ್ರಶಸ್ತಿ ಕೊಡತ್ತಿವಿ ಎಂದ...
ಸಾಂವಿಧಾನಿಕ ಸಂಸ್ಥೆಗಳಲ್ಲಿ ಬಲಪಂಥೀಯ ಮನಸ್ಥಿತಿ: ಟೀಸ್ತಾ ಸೆಟಲ್ವಾಡ್ ಆತಂಕ
ಬೆಂಗಳೂರು, ಡಿ.29: ಸಂವಿಧಾನದ ತಳಹದಿಯ ಮೇಲೆ ಸಮಾನತೆ ಹಾಗೂ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯ ಬೇಕಾಗಿದ್ದ ದೇಶದ ಸಾಂವಿಧಾನಿಕ ಸಂಸ್ಥೆಗಳು ಹಿಂದುತ್ವವಾದಿ ಮನಸ್...
ಜ. ೩ ರಂದು ಶ್ರೀ ಶೇಖಣ್ಣಾಚಾರ್ಯ ಪುಣ್ಯಸ್ಮರಣೆ ಕಾರ್ಯಕ್ರಮ
. ನಗರದ ಶ್ರೀ ಮಲಿಯಮ್ಮದೇವಿ ದೇವಸ್ಥಾನ, ಕೇತೇಶ್ವರ ಕಲ್ಯಾಣ ಮಂಟಪದ ಹತ್ತಿರವಿರುವ ಶ್ರೀ ಸಹಸ್ರಾಂಜನೇಯ ದೇವಸ್ಥಾನದಲ್ಲಿ ಗುರು ಶ್ರೀ ಶೇಖಣ್ಣಾಚಾರ್ಯರವರ ೭ನೇ ಪುಣ್ಯಸ್ಮ...
ಚಿತ್ರದುರ್ಗ ವಾಲ್ಮೀಕಿ ಸಮಾವೇಶದಲ್ಲಿ ಪಾಲ್ಗೊಳ್ಳಿ-ವಾಲ್ಮೀಕಿ ಕರೆ
ವಾಲ್ಮೀಕಿ ಸಮುದಾಯ ವಯಕ್ತಿಕ ಹಿತಾಸಕ್ತಿ ಮರೆತು ಚಿತ್ರದುರ್ಗದಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಿ ಎಂದು ಸಮಾಜದ ಜಿಲ್ಲಾಧ್ಯಕ್ಷ ಎಂ. ಹೆಚ್. ವಾಲ್ಮ...
ತಾಲೂಕಿನ ಭಾಗ್ಯನಗರದಲ್ಲಿ ಜಿಲ್ಲಾ ಪಂಚಾಯತ ತಾಲೂಕ ಪಂಚಾಯತ ಕೊಪ್ಪಳ ಗ್ರಾ.ಪಂ ಭಾಗ್ಯನಗರ, ಶ್ರೀ ಗೌರಿ ಶಂಕರ ಶಿಕ್ಷಣ ಹಾಗೂ ಗ್ರಾಮಾಭಿವೃದ್ದಿ ಸೇವಾ ಸಂಘ ಮತ್ತು ಬಾಲ ...
ಮಕ್ಕಳ ಕಲಿಕಾ ಹಬ್ಬ - ಕಲಿಕೋತ್ಸವ:
ಅಗಳಕೇರಾ ಕ್ಲಸ್ಟರ್ ಮಟ್ಟದ ಕಲಿಕೋತ್ಸ ವ:: ಹೊಸಬಂಡಿಹರ್ಲಾಪೂರ. ಮುನಿರಾಬಾದ: ಕಲಿಕೋತ್ಸವವು ಮಕ್ಕಳ ಕಲಿಕೆಯನ್ನು ಅನಾವರಣಗೊಳಿಸುವ ಹಾಗೂ ಸಮುದಾಯದೊಮದಿಗೆ ಹಂಚಿಕೊಳ್ಳು...
ಇಟಗಿ ಉತ್ಸವ : ಇಂದು ೨ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ
ಜಿಲ್ಲೆಯ ಯಲಬುರ್ಗಾ ತಾಲೂಕಿನ ಇಟಗಿ ಗ್ರಾಮದ ಮಹದೇವ ದೇವಸ್ಥಾನದ ಆವರಣದಲ್ಲಿ ದಿ.೨೯ ರಂದು ಬೆಳಿಗ್ಗೆ ೧೧.೦೦ ಗಂಟೆಗೆ ೨ನೇ ಅಖಿಲ ಕರ್ನಾಟಕ ಕವಿ ಸಮ್ಮೇಳನ ಕಾರ್ಯಕ್ರಮದ ಉ...
ನಗರದ ಹೃದಯ ಭಾಗದಲ್ಲಿರುವ ರಾಜಾಭಾಗ್ಸವಾರ ದರ್ಗಾದ ಆಡಳಿತ ಮಂಡಳಿ ಹಾಗೂ ಬಾಡಿಗೆದಾರರ ಮಧ್ಯೆ ಉಂಟಾದ ಸಮಸ್ಯೆಯನ್ನು ಮುಸ್ಲಿಂ ಸಮಾಜದ ದುರೀಣರಾದ ಬಾಷುಸಾಬಖತೀಬ, ಹಾಗೂ ನ...
ವಿಪತ್ತು ನಿರ್ವಹಣೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದು: ವಿಜಯ್ ಬಿರಾದರ
ಯಾವುದೇ ಬಗೆಯ ವಿಪತ್ತು ನಿರ್ವಹಣೆಯಲ್ಲಿ ಸರ್ಕಾರಿ ವ್ಯವಸ್ಥೆಯ ಜೊತೆಗೆ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಕೊಪ್ಪಳ ನಗರ ಪೊಲೀಸ್ ಠಾಣೆ ಸಿಪಿಐ ವ...
ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೊಷ್ಠಿಗೆ ಒತ್ತಾಯ
ಜನೇವರಿಯಲ್ಲಿ ಜರುಗುವ ೮೦ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಗೋಷ್ಠಿಯನ್ನು ಆಯೋಜಿಸುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರ...
ನೂತನ ಪಿಂಚಣಿ ಯೋಜನೆ ಕುರಿತು ನೌಕರರಲ್ಲಿ ಆತಂಕ ಬೇಡ- ಡಿ.ಸಿ. ಮೋಹನ್ರಾಜ್
ಸರ್ಕಾರಿ ನೌಕರರಿಗೆ ನೂತನವಾಗಿ ಜಾರಿಗೊಳಿಸಲಾಗಿರುವ ಎನ್.ಪಿ.ಎಸ್. ಪಿಂಚಣಿ ಯೋಜನೆಯ ಬಗ್ಗೆ ಸಮಗ್ರ ಪರಿಶೀಲನೆಯ ನಂತರವೇ ಸರ್ಕಾರ ಜಾರಿಗೊಳಿಸಿದ್ದು, ಈ ಕುರಿತಂತೆ ಸರ್ಕಾ...
ಕೊಪ್ಪಳ ಜಿಲ್ಲೆಯಲ್ಲಿ ೦೧ ಲಕ್ಷ ವಯಕ್ತಿಕ ಶೌಚಾಲಯ ನಿರ್ಮಾಣದ ಗುರಿ ಸಾಧಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಶನಿವಾರ ಹಮ್ಮಿಕೊಳ್ಳಲಾಗಿರುವ ಶೌಚಾಲಯ ಅಭಿಯಾನ ಕಾರ್ಯಕ್...
ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಫ್ಲೆಕ್ಸಗಳನ್ನು ಕಟ್ಟಬಾರದು
ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಭಕ್ತರು ಎಲ್ಲೆಂದರಲ್ಲಿ ಫ್ಲೆಕ್ಸ ಗಳನ್ನು ಕಟ್ಟುವ ರೂಢಿ ಮಾಡಿಕೊಂಡಿದ್ದಾರೆ. ಈ ವರ್ಷ ಜನವರಿ ೧೮...
ಕೊಪ್ಪಳ : ನಗರದ ಜವಾಬರ ರಸ್ತೆಯ ವಕ್ಫ್ ಆಸ್ತಿಯಾದ ರಾಜಬಾಗಸವಾರ್ ದರ್ಗಾ ಆವರಣದಲ್ಲಿ ಇರುವ ದರ್ಗಾ ಮಾಲಿಕತ್ವದ ಎಲ್ಲಾ ಭೂ ಬಾಡಿಗೆದಾರರ ಡಬ್ಬಿ ಮತ್ತು ಅಂಗಡಿಗನ್ನು ...
ಶಿಕ್ಷಣದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮತ್ತು ಮುಂದಿನ ಜನಾಂಗವನ್ನು ನೈತಿಕವಾಗಿ ಬಲಿಷ್ಠಗೊ ಳಿಸುವುದಕ್ಕಾಗಿ ನಮ್ಮ ಶಿಕ್ಷಣದಲ್ಲಿ ಬದಲಾವಣೆ ತರಬ...
ವಿದ್ಯಾರ್ಥಿ ಕವಿತೆ-ನನ್ನ ಭಾಷೆ
ನನ್ನ ಭಾಷೆ ನನ್ನ ಭಾಷೆ ಕನ್ನಡ ಇದು ಮನದ ಭಾಷೆ ರಕ್ತದ ಕಣಕಣದ ಭಾಷೆ ತಾಯಿ ಭಾಷೆ ಇದು ನನ್ನ ಭಾಷೆ ಇದು ರನ್ನನಾಡಿದ ಭಾಷೆ ಪೊನ್ನ-ಜನ್ನರಾಡಿದ...
ಶ್ರಾವಣಿ ಸುಬ್ರಮಣ್ಯ ಚಿತ್ರ ವಿಮರ್ಶೆ
ಎಳಸು ಹುಡುಗಿ, ಕೂಲ್ ಹುಡುಗನ ‘ಫ್ರೆಶ್ ಪ್ರೀತಿ’ ಫಸ್ಟ್ ಲವ್ ಬಗ್ಗೆ ಸಾಕಷ್ಟು ಪ್ರೇಮಿಗಳು ಭಾಷಣ ಬಿಗಿದದ್ದು ಹೊಸದಲ್ಲ, ಆದರೆ ಎರಡನೇ ಪ್ರೀತಿನೇ ಬೆಸ್ಟ್...