PLEASE LOGIN TO KANNADANET.COM FOR REGULAR NEWS-UPDATES

ನಾರಾ ಸೂರ್ಯನಾರಾಯಣರೆಡ್ಡಿ ಯವರಿಂದ ಕೊಪ್ಪಳ ಗವಿಮಠದ ವಿಧ್ಯಾರ್ಥಿನಿಲಯಕ್ಕೆ ೨೧ಲಕ್ಷ ದೇಣಿಗೆ
ಕೊಪ್ಪಳ ಡಿ, ೩೦-  ಶ್ರೀ ಗವಿಶಿದ್ದೇಶ್ವಮಠ ಕ್ಕೆ ಭೇಟಿ ನೀಡಿದ  ಬಳ್ಳಾರಿ ಜಿಲ್ಲೆಯ ಕುರುಗೋಡು ಮಾಜಿಶಾಸಕರಾದ ನಾರಾ ಸೂರ್ಯನಾರಾಯಣರೆಡ್ಡಿ ಯವರು ಶ್ರೀ ಗವಿಸಿದೇಶ್ವರ ವಿದ್ಯಾರ್ಥಿ ನಿಲಯಕ್ಕೆ ಇಂದು ೨೧ಲಕ್ಷವನ್ನು ನೀಡಿದರು, ಹಾಗೂ ಪ್ರತಿ ವರ್ಷಅಜ್ಜನ ಜಾತ್ರೆಗೆ ಅನ್ನ ದಾಸೊಹಕ್ಕೆ ತಮ್ಮ ಕಂಪನಿಯಿಂದ ೧೦ಲಕ್ಷಗಳನ್ನು ನೀಡುವುದಾಗಿ ತೀಳಿಸಿದರು
             









ಈ ಸಂಧರ್ಭದಲ್ಲಿ ಮಾಜಿ ಶಾಸಕ ಸಂಗಣ್ಣ ಕರಡಿ, ಬಳ್ಳಾರಿಯ ಮುನ್ನಭಾಯಿ, ಕೊಪಳ್ಳ ಮಾಜಿ ನಗರಸಭೆ ಅಧ್ಯಕ್ಷ ಚಂದ್ರ ಕವಲುರು, ನಗರಸಭೆ ಸದಸ್ಯ ಪ್ರಾಣೇಶ್ ಮಾದಿನೂರು, ಅಪಣ್ಣ ಪದಕಿ, ರಾಜು ಭಾಕಳೆ, ಬಸವರಾಜು ನಿರಲಗಿ, ಸರವೇಶ್‌ಗೌಡ ಬನ್ನಿಕೊಪ, ಅನೇಕ ಗ್ರಾಮದ ಮುಖಂಡರು ಭಾಗವಹಿಸಿದ್ದರು.

Advertisement

0 comments:

Post a Comment

 
Top