Dear Reader Please Login to kannadanet.com for regular updates and news
ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ :ಮಗುವಿಗೆ ಸಹಾಯ
ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ :ಮಗುವಿಗೆ ಸಹಾಯ
ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದಲ್ಲಿ ಲಿಪ್ ಸ್ಟಿಕ್ ನಿಂದ ರಿಯಾಕ್ಷಷನ್ ಆದ ಬಗ್ಗೆ ಮಾಧ್ಯಮದ ಮುಖಾಂತರ ತಿಳಿದ ರಾಜ್ಯ ಬಿ ಜೆ ಪಿ ಉಪಾಧ್ಯಕ್ಷರು ಹಾಗೂ ವಿಧಾನ ಪರಿಷ...
ಬಳ್ಳಾರಿ ವಿ.ವಿ ಪದವಿ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ ವಿರೋಧ
ಬಳ್ಳಾರಿ ವಿ.ವಿ ಪದವಿ ಶುಲ್ಕ ಹೆಚ್ಚಳಕ್ಕೆ ಎಸ್.ಎಫ್.ಐ ವಿರೋಧ
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವು ಇತ್ತೀಚಿಗೆ ತಮ್ಮ ವ್ಯಾಪ್ತಿಯ ಕಾಲೇಜಗಳಿಗೆ ಪರೀಕ್ಷಾ ಶುಲ್ಕ ತಗೆದುಕೊಳ್ಳಲು ಸೂಚಿಸಿದ್ದು, ಈ ಭಾಗದ ವಿದ್ಯಾರ್ಥಿಗಳ ಶೈ...
ಕುದ್ರೋಳಿಯಲ್ಲಿ ವಿಧವೆಯರಿಂದ ಲಕ್ಷ್ಮಿಪೂಜೆ
ಕುದ್ರೋಳಿಯಲ್ಲಿ ವಿಧವೆಯರಿಂದ ಲಕ್ಷ್ಮಿಪೂಜೆ
ದೇವರ ಮೂರ್ತಿಗಳ ಜತೆ ಬೆಳ್ಳಿ ರಥದಲ್ಲಿ ವಿಧವಾ ಅರ್ಚಕಿಯರ ಕ್ಷೇತ್ರ ಪ್ರದಕ್ಷಿಣೆ ಮಂಗಳೂರು, ಅ.23: ಹಲವಾರು ಸಾಮಾಜಿಕ ಕ್ರಾಂತಿಗಳ ಮೂಲಕ ಹೆಸರು ಮಾಡುತ್ತಿರುವ ಕುದ್...
ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲು ಆಗ್ರಹ
ಬಿ.ಸಿ.ಎಂ ವಿದ್ಯಾರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲು ಆಗ್ರಹ
ಪರೀಕ್ಷಾ ಶುಲ್ಕವನ್ನು ದುಬಾರಿಗೊಳಿಸಿ, ಪದವಿ ವ್ಯಾಸಂಗ ಮಾಡುತ್ತಿರುವ ಬಿ.ಸಿ.ಎಂ (ಹಿಂದುಳಿದ ಹಾಗು ಅಲ್ಪಸಂಖ್ಯಾತ) ವಿದ್ಯಾರ್ಥಿಗಳ ಮೇಲೆ ತಮ್ಮ ವಿ.ವಿ ಮತ್ತೊ...
ವೀರ ರಾಣಿ ಕಿತ್ತೂರು ಚೆನ್ನಮ್ಮನವರ ೧೯೧ನೇ ವಿಜಯೋತ್ಸವ
ವೀರ ರಾಣಿ ಕಿತ್ತೂರು ಚೆನ್ನಮ್ಮನವರ ೧೯೧ನೇ ವಿಜಯೋತ್ಸವ
ಸ್ವತಂತ್ರ ಸಂಗ್ರಾಮದ ಪ್ರಥಮ ಬೆಳ್ಳಿ ಚುಕ್ಕೆ ಗಂಗಾವತಿ ೨೩:- ನಗರದ ನೀಲಕಂಠೇಶ್ವರ ವೃತ್ತದಲ್ಲಿರುವ ಸುರಕ್ಷಾ ಬಂಧು ಚಿಟ್ಸ್ ಕಛೇರಿಯಲ್ಲಿ ಸಮಾಜದ ಹಿರಿಯರು, ಗಣ್ಯ...
ಸ್ವತಂತ್ರ ಭಾರತದಲ್ಲಿ ನಾವು ಅತಂತ್ರರು
ಸ್ವತಂತ್ರ ಭಾರತದಲ್ಲಿ ನಾವು ಅತಂತ್ರರು
ಒಬ್ಬ ಹೆಣ್ಣು ಮಗಳು ಮಧ್ಯರಾತ್ರಿ ೧೨ ಗಂಟೆಗೆ ಮೈತುಂಬ ಬಂಗಾರದ ಒಡವೆ ಹಾಕಿಕೊಂಡು; ಧೈರ್ಯವಾಗಿ ಒಬ್ಬಳೇ ನಡೆದಾಡುತ್ತಾಳೋ ಅಂದೇ ನಿಜವಾದ ಸ್ವಾತಂತ್ರ್ಯ ನಮಗೆ ಬಂದಂತೆ ...
ಅಪ್ಪಿ ಹತ್ತು ರೂಪಾಯಿ ಕೊಡೋ!
ಅಪ್ಪಿ ಹತ್ತು ರೂಪಾಯಿ ಕೊಡೋ!
ಕೆಲ ದಿನಗಳ ಹಿಂದೆ ಕೊಪ್ಪಳದಿಂದ ಬಳ್ಳಾರಿಗೆ ಪ್ರಯಾಣ ಬೆಳೆಸಿದೆ. ಕೊಪ್ಪಳದಿಂದ ಮುಂಜಾನೆ ೮.೩೦ಕ್ಕೆ ರೈಲನ್ನು ಹತ್ತಿ ಕುಳಿತೆ ಹೇಗಿದ್ದರೂ ಇನ್ನೂ ಬಳ್ಳಾರಿ ತಲುಪಲು ...
ಈಶ್ವರ ಹತ್ತಿ ಪ್ರಬುದ್ಧ ಚಿಂತನೆಯ ಬರಹಗಾರ- ಪ್ರಮೋದ ತುರ್ವಿಹಾಳ
ಕೊಪ್ಪಳ : ಇತ್ತೀಚಿಗೆ ಮೂರು ಪುಸ್ತಕಗಳನ್ನು ಹೊರ ತಂದಿರುವ ಈಶ್ವರ ಹತ್ತಿ ತಮ್ಮ ಗಟ್ಟಿ ಬರಹದಿಂದ ಓದುಗರನ್ನು ಸೆಳೆಯುತ್ತಾರೆ. ಅವರ ಚಿಂತನೆ ಅವರ ಆಲೋಚನೆಗಳು ಅವರೊಬ್...
ಗಂಗಾವತಿ : ಇನ್ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ : ಖಂಡನೆ
ಗಂಗಾವತಿ : ಇನ್ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ : ಖಂಡನೆ
ಇತ್ತೀಚಿಗೆ ಗಂಗಾವತಿ ರಾಯಚೂರು ಮುಖ್ಯರಸ್ತೆಯಲ್ಲಿರುವ ಇನ್ಫೆಂಟ್ ಜಿಸಸ್ ಚರ್ಚ್ ಮೇಲೆ ದಾಳಿ ನಡೆಸಿ, ಸಿಸ್ಟರ್ಗಳನ್ನು ಎಳೆದಾಡಿದ್ದು, ಮತ್ತು ಯೇಸು ಮೂರ್ತಿಯನ್ನು ಭಗ...
ಬೆಳಕಿನ ಹಬ್ಬ ದೀಪಾವಳಿಯನ್ನು ಮಾಲಿನ್ಯ ಮುಕ್ತತೆಯಿಂದ ಆಚರಿಸಿ
ಬೆಳಕಿನ ಹಬ್ಬ ದೀಪಾವಳಿಯನ್ನು ಮಾಲಿನ್ಯ ಮುಕ್ತತೆಯಿಂದ ಆಚರಿಸಿ
ದೀಪಾವಳಿ ಬೆಳಕಿನ ಹಬ್ಬವಾಗಿದ್ದು ಇದು ಮನೆ ಮತ್ತು ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ನೀಡುವ ಹಬ್ಬ. ಈ ಹಬ್ಬವು ಮಕ್ಕಳ ನಲಿವಿನೊಂದಿಗೆ ಅವರು ಬಳಸುವ ವಿವಿ ರೀತಿಯ...
ಚಿಗುರದ ಬಣ್ಣಗಳು ನಾಟಕ - ದಲಿತ ಬದುಕಿನ ಮಕ್ಕಳ ಕಥೆ ಅನಾವರಣ
ಚಿಗುರದ ಬಣ್ಣಗಳು ನಾಟಕ - ದಲಿತ ಬದುಕಿನ ಮಕ್ಕಳ ಕಥೆ ಅನಾವರಣ
ದಿ : ೨೪-೧೦-೨೦೧೪ ರಂದು ದಲಿತ ಬದುಕಿನ ಮಕ್ಕಳ ಕಥೆ ಅನಾವರಣ ಚಿಗುರದ ಬಣ್ಣಗಳು' ಇದೊಂದು ದಲಿತ ಬದುಕಿನ ಮಕ್ಕಳ ಕಥಾನಕ ಅಭಿನಯ- ವಿಸ್ತಾರ್ ಭಾಂದವಿ ಮಕ್ಕಳು ರಚ...
ವರತಟ್ನಾಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
ವರತಟ್ನಾಳ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ
.೧೯ ರಂದು ವರತಟ್ನಾಳ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ನಾಲ್ವಾಡ ಕ್ಲಿನಿಕ್ ಮತ್ತು ರಿಲೀಫ್ ಫೌಂಡೇಷನ್ ಇವರ ಸಹಯೋಗದಿಂದ ಡಾ.ವಿಶ್ವನಾಥ ನಾಲ್ವಾಡ ರವರು ಸುಮಾರು ೨...
ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯ ಪ್ರತಿ ಸುಟ್ಟುಹಾಕಿ ಎಸ್.ಎಫ್.ಐ ಪ್ರತಿಭಟನೆ
ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯ ಪ್ರತಿ ಸುಟ್ಟುಹಾಕಿ ಎಸ್.ಎಫ್.ಐ ಪ್ರತಿಭಟನೆ
ಖಾಸಗಿ ಶಾಲೆಗಳ ಶುಲ್ಕ ನೀತಿಯ ಕರಡು ವರದಿಯನ್ನು ತಿರಸ್ಕರಿಸಲು ಎಸ್.ಎಫ್.ಐ ಆಗ್ರಹ ಕರಡು ವರದಿಯ ಪ್ರತಿ ಸುಟ್ಟುಹಾಕಿ ಪ್ರತಿಭಟನೆ. ಭಾರತ ವಿದ್ಯಾರ್...
ಪೊಲೀಸ್ ಹುತಾತ್ಮರಿಗೆ ಅಧಿಕಾರಿ, ಗಣ್ಯರಿಂದ ಪುಷ್ಪನಮನ
ಪೊಲೀಸ್ ಹುತಾತ್ಮರ ದಿನದ ಅಂಗವಾಗಿ, ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಹುತಾತ್ಮರಾದ ಪೊಲೀಸರಿಗೆ ಗುಲಬರ್ಗಾ ವಲಯ ಐಜಿಪಿ ಸುರೇಶ್ ಮಹಮ್ಮದ್, ಜಿಲ್ಲಾ ಪೊಲೀಸ್ ವರಿಷ್ಠಾಧಿ...
ಪೊಲೀಸ್ ಹುತಾತ್ಮರ ದಿನಾಚರಣೆ
ಇಂದು ದಿ 21-10-2014 ರಂದು ಬೆಳಿಗ್ಗೆ 8 ಗಂಟೆಯಿಂದ 9 ಗಂಟೆಯವರೆಗೆ ಕೊಪ್ಪಳ ಜಿಲ್ಲಾ ಪೊಲೀಸ್ ಕಾಯಾ ð ಲಯದ ಆವರಣದಲ್ಲಿ ಪೊಲೀಸ್ ಹುತಾತ್ಮರ ದಿನಾ...
ಹಳಗನ್ನಡದ ಓದು ಅರಿವನ್ನು ವಿಸ್ತರಿಸುತ್ತದೆ-ಡಾ.ಡಾ.ಎಸ್.ಶಿವಾನಂದ
ಕೊಪ್ಪಳ : ಕಾವ್ಯವೆಂದರೆ ಬದುಕು. ರಚನಾತ್ಮಕ ಬದುಕು ಕಟ್ಟಿಕೊಳ್ಳಲು ಎಲ್ಲ ಕಾವ್ಯದ ಓದಿನ ಅಗತ್ಯತೆ ಇದೆ. ಕಾವ್ಯದ ರಸಗ್ರಹಣದ ಎಂದರೆ ನಮ್ಮನ್ನೇ ನಾವು ಓದುವುದು. ಬದು...
ಅ.೨೪ ರಂದು ಮೋರನಾಳದಲ್ಲಿ ಸ್ಟೇಶನ್ ಮಾಸ್ತರ ಮೂಡಲಪಾಯದ ಸಣ್ಣಾಟ
ಅ.೨೪ ರಂದು ಮೋರನಾಳದಲ್ಲಿ ಸ್ಟೇಶನ್ ಮಾಸ್ತರ ಮೂಡಲಪಾಯದ ಸಣ್ಣಾಟ
: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ತಾಯಮ್ಮದೇವಿ ಸಣ್ಣಾಟ ಸಂಘದಿಂದ ಅ.೨೪ ರಂದು ಮೋರನಾಳ ಗ್ರಾಮದ ಬಯಲು ಜಾಗೆಯಲ್ಲಿ ಸ್ಟೇಶನ್ ಮಾಸ್ತರ ಎಂಬ ಐತಿಹಾಸಿಕ ಮೂಡಲಪ...
ಭಕ್ತಿ-ಭಾವದಿಂದ ಕನಕದಾಸರ ಜಯಂತಿ ಆಚರಣೆ- ಆರ್.ಆರ್. ಜನ್ನು
ಭಕ್ತ ಕನಕದಾಸರ ಜಯಂತಿ ಆಚರಣೆಯನ್ನು ನ. ೦೮ ರಂದು ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಭಕ್ತಿ-ಭಾವದಿಂದ ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಆರ್. ಜ...
ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಆಹ್ವಾನ
ಶ್ರೇಷ್ಠ ಕೃಷಿಕ ಪ್ರಶಸ್ತಿ : ಅರ್ಜಿ ಆಹ್ವಾನ
ಹೈದರಾಬಾದ್-ಕರ್ನಾಟಕ ಭಾಗದ ರೈತರ ಒಡನಾಡಿ ಎನಿಸಿಕೊಂಡಿರುವ ರಾಯಚೂರು ಕೃಷಿ ವಿಶ್ವವಿದ್ಯಾಲಯವು ನ. ೧೪ ರಿಂದ ೧೬ ರವರೆಗೆ ಕೃಷಿ ಮೇಳ-೨೦೧೪ ವನ್ನು ರಾಯಚೂರಿನ ಕೃಷಿ ವಿವ...
ಅಲೆಮಾರಿ ಜನಾಂಗಕ್ಕೆ ಸರ್ಕಾರದಿಂದ ಜಮೀನು, ವಸತಿ ಸೌಲಭ್ಯ - ಸಚಿವ ಹೆಚ್. ಆಂಜನೇಯ
ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಅತ್ಯಂತ ಹಿಂದುಳಿದಿರುವ ಗೋಂದಲಿ ಸೇರಿದಂತೆ ಇತರೆ ಅಲೆಮಾರಿ ಸಮುದಾಯಕ್ಕೆ ಜಮೀನು ಮತ್ತು ವ...
ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಒತ್ತಾಯ
ಮೆಕ್ಕೆಜೋಳ, ಈರುಳ್ಳಿ, ಸಜ್ಜೆ, ಬೆಳೆಗಳಿಗೆ ಬೆಂಬಲ ಬೆಲೆಯಲ್ಲಿ ಖರೀದಿಸಲು ಒತ್ತಾಯ
ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಈರುಳ್ಳಿ, ಸಜ್ಜೆ ಮುಂತಾದ ಬೆಳೆಗಳ ಆವಕ (ಪ್ರಾರಂಭವಾಗಿದ್ದು). ದರಗಳು ಕುಸಿದಿದ್ದು, ಕುಸಿದ ದರದಿಂದ ರೈತರು ಕಂಗಾಲ...
ಲೋಪವನ್ನು ಸರಿಪಡಿಸಲು ಸಮಾಜ ಕಲ್ಯಾಣ ಸಚಿವರಿಗೆ ಮನವಿ
ಲೋಪವನ್ನು ಸರಿಪಡಿಸಲು ಸಮಾಜ ಕಲ್ಯಾಣ ಸಚಿವರಿಗೆ ಮನವಿ
ಕೊಪ್ಪಳ: ಸರ್ಕಾರಿ ಅಂಗವಿಕಕಲ ನೌಕರರ ಬೇಡಿಕೆ ಈಡೇರಿಕೆ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಹುದ್ದೆಗಳ ಲೋಪವನ್ನು ಸರಿಪಡಿಸುವಂತೆ ಸರ್ಕಾ...
ಹಾಸ್ಟೆಲ್ಗಳಿಗೆ ಗ್ರಂಥಾಲಯ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಸಚಿವರಿಗೆ ಮನವಿ
ಹಾಸ್ಟೆಲ್ಗಳಿಗೆ ಗ್ರಂಥಾಲಯ ಸೌಲಭ್ಯಕ್ಕಾಗಿ ಅನುದಾನ ಬಿಡುಗಡೆಗೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಸಚಿವರಿಗೆ ಮನವಿ
. ಇಂದು ನಗರಕ್ಕೆ ಆಗಮಿಸಿದ್ದ ಸಮಾಜ ಕಲ್ಯಾಣ ಇಲಾಖೆ ಸಚಿವರಿಗೆ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಬಿ,ಸಿ,ಎಂ ಮತ್ತು ಸಮಾಜ ಕ...
ಜಾತ್ಯತೀತ ಪಕ್ಷಗಳ ಏಕತೆ ಅನಿವಾರ್ಯ
ಜಾತ್ಯತೀತ ಪಕ್ಷಗಳ ಏಕತೆ ಅನಿವಾರ್ಯ
ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆ ಫಲಿತಾಂಶ ನಿರೀಕ್ಷಿಸಿದಂತೆಯೇ ಬಂದಿದೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸಿದೆ. ಇದು ಬಿಜೆಪಿ ವ...
ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪ
ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿರುವ ಕೀರ್ತಿ ಮಾನ್ವಿಗೆ ಸಲ್ಲುತ್ತದೆ : ಕುಂ.ವೀರಭದ್ರಪ್ಪ
ಕೊಪ್ಪಳ: ಕನ್ನಡ ನಾಡಿನ ಸಾರಸ್ವತ ಲೋಕಕ್ಕೆ ತನ್ನದೇಯಾದ ಸಾಹಿತ್ಯಿಕ ಕೊಡುಗೆಯನ್ನು ನೀಡಿರುವ ಕೀರ್ತಿ ಮಾನವಿಗೆ ಸಲ್ಲುತ್ತದೆ ಎಂದು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್...
ಕರಾಟೆ ಪಟುಗಳಿಗೆ ಬೆಲ್ಟ್ ಪರೀಕ್ಷೆ .
ಕರಾಟೆ ಪಟುಗಳಿಗೆ ಬೆಲ್ಟ್ ಪರೀಕ್ಷೆ .
ದಿ.೧೯/೧೦/೨೦೧೪ ರಂದು ಝೆನ್ ಕರಾಟೆ ಐಕೀ ಡೂ ಸಂಸ್ಥೆಯಿಂದ ಕರಾಟೆ ಪಟುಗಳಿಗೆ ಕಲರ್ ಬೆಲ್ಟ್ ಗ್ರೇಡಿಂಗ್ ಪರೀಕ್ಷೆ ನಡೆಸಲಾಯಿತು. ಈ ಬೆಲ್ಟ್ ಪರೀಕ್ಷೆಯನ್ನು ಅಂತರ್ ರ...
ಬಿಸರಳ್ಳಿ -- ಬೂದಿಹಾಳ ರಸ್ತೆಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಬಿಸರಳ್ಳಿ -- ಬೂದಿಹಾಳ ರಸ್ತೆಕಾಮಗಾರಿಗೆ ಶಾಸಕರಿಂದ ಭೂಮಿಪೂಜೆ
ಕೊಪ್ಪಳ--೧೯,ಕ್ಷೇತ್ರದ ಭಿಸರಳ್ಳಿ ಗ್ರಾಮದಲ್ಲಿ ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಸಿಂಗಟಾಲೂರು ಏತನೀರಾವರಿ ಯೋಜನೆಯಡಿಯಲ್ಲಿ ಬೂದಿಹಾಳ -ಭಿಸರಳ್ಳಿ...
.jpg)