ಸಿಂಗಟಾಲೂರು ಏತನೀರಾವರಿ ಯೋಜನೆ ೦೨ ವರ್ಷದೊಳಗೆ, ಕೊಪ್ಪಳ ಏತ ನೀರಾವರಿ (ಕೃಷ್ಣ- ಬಿ ಸ್ಕೀಂ) ಯೋಜನೆಯ ಎರಡನೇ ಹಂತದ ಸರ್ವೆ ಕಾರ್ಯ ೨೦೧೫ ರ ಫೆಬ್ರವರಿಯೊಳಗೆ. ಹಿರೇಹಳ್...
ಸಿಇಟಿ ಪರೀಕ್ಷೆ ನಿಮಿತ್ಯ ಜೂ.೦೩ ರಂದು ಒಂದು ದಿನದ ಕಾರ್ಯಾಗಾರ
ಸಿಇಟಿ ಪರೀಕ್ಷೆ ನಿಮಿತ್ಯ ಜೂ.೦೩ ರಂದು ಒಂದು ದಿನದ ಕಾರ್ಯಾಗಾರ
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಿಂದ ಸಿ.ಇ.ಟಿ ಪರೀಕ್ಷೆ ಕುರಿತು ಕೊಪ್ಪಳ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಜೂ.೦೩ ರಂದು ಬೆಳಿಗ್ಗೆ ೧೦.೩೦ ಕ್ಕೆ ಒಂದು ದಿನದ...
ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿ
ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಯಶಸ್ವಿ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಬಾಲ ಭವನ ಸೂಸೈಟಿ ಬೆಂಗಳೂರು ಮತ್ತು ಮಹಿಳಾ ಮತ್ತು ಮಕ್ಕಳ ಅಬಿವೃಧ್ಧಿ ಇಲಾಖೆ, ಕೊಪ್ಪಳ ಇವರ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ತಾಲೂಕಿನ...
ಕುಡಿಯುವ ನೀರು ದೂರುಗಳಿಗೆ ತಕ್ಷಣ ಸ್ಪಂದಿಸಲು ಸಚಿವ ಶಿವರಾಜ್ ತಂಗಡಗಿ ಸೂಚನೆ
ಜಿಲ್ಲೆಯ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ, ಅಧಿಕಾರಿಗಳು ತಕ್ಷಣ ಸ್ಪಂದಿಸಿ, ಸಮಸ್ಯೆ ಪರಿಹರಿಸಲು...
ಕುರಿಗಾಹಿ ಸುರಕ್ಷಾ ಯೋಜನೆ: ಸಚಿವರಿಂದ ಚೆಕ್ ವಿತರಣೆ
ಕುರಿಗಾಹಿ ಸುರಕ್ಷಾ ಯೋಜನೆಯಡಿಯಲ್ಲಿ ಕೊಪ್ಪಳ ತಾಲೂಕಿನಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಕುರಿ ಅಥವಾ ಆಡಿಗೆ ತಲಾ ೩ ಸಾವಿರ ರೂ.ದಂತೆ ಪರಿಹಾರ ಧನದ ಚೆಕ್ ಅನ್ನು ಸಂ...
ಕಾರ್ಮಿಕರ ಸಮಾವೇಶ ಯಶಸ್ವಿ
ಕೊಪ್ಪಳ ನಗರದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಜಿಲ್ಲಾ ಟಿಯುಸಿಐ ಏರ್ಪಡಿಸಿದ ಕಾರ್ಮಿಕರ ಸಮಾವೇಶ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಜಿಲ್ಲಾ ಕಾರ್ಮಿಕ ಸಮ...
ಮೇ ಮಾಸದ ಚಳುವಳಿಯ ಸಮಾರೋಪದ ರ್ಯಾಲಿ
ಎ.ಐ.ಸಿ.ಸಿ.ಟಿ.ಯು. ಸಂಘಟನೆ ಮೇ ಮಾಸ ಚಳುವಳಿಯ ಅಂಗವಾಗಿ ಮೇ ೧ ರಂದು ಫ್ರಿಡಂ ಪಾರ್ಕ್ನಿಂದ ಪ್ರಾರಂಬವಾದ ಚಳುವಳಿ ರಾಜ್ಯಾದ್ಯಾಂತ ಹೋರಾಟಗಳನ್ನು ನಡೆಸಿ ಸಮಾರೋಪವಾಗಿ...
ಶಾಲಾ ಪ್ರಾರಂಭೋತ್ಸವ
ಶಾಲಾ ಪ್ರಾರಂಭೋತ್ಸವ
ಕೊಪ್ಪಳ : ಸಮೀಪದ ಭಾಗ್ಯನಗರದ ಜ್ಞಾನ ಬಂಧು ವಸತಿ ಶಾಲೆಯಲ್ಲಿ ೩೧ ರಂದು ಬೆಳಿಗ್ಗೆ ೯:೩೦ಕ್ಕೆ ಶಾಲಾ ಪ್ರಾರಂಭೋತ್ಸವವು ಜರುಗಿತು. ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮಕ್...
ಆಹುತಿಗಾಗಿ ಕಾದುಕುಳಿತ ವಿದ್ಯುತ್ ತಂತಿ: ಶಾಲೆಗೆ ಬಾರದ ಮಕ್ಕಳು
ಆಹುತಿಗಾಗಿ ಕಾದುಕುಳಿತ ವಿದ್ಯುತ್ ತಂತಿ: ಶಾಲೆಗೆ ಬಾರದ ಮಕ್ಕಳು
ಸಮೀಪದ ಮಾದಿನೂರು ಗ್ರಾ.ಪಂ. ವ್ಯಾಪ್ತಿಯ ದೇವಲಾಪೂರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮೇಲೆ ವಿದ್ಯುತ್ ತಂತಿ ಆಯ್ದು ಹೋಗಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕ...
ಜಿ.ಪಂ.ಅಧ್ಯಕ್ಷ-ಉಪಾಧ್ಯಕ್ಷರಿಂದ ಅಧಿಕಾರ ಸ್ವೀಕಾರ
ಕೊಪ್ಪಳ ಜಿಲ್ಲಾ ಪಂಚಾಯತಿಯ ನೂತನ ಅಧ್ಯಕ್ಷರಾದ ಅಮರೇಶ ಕುಳಗಿ ಹಾಗೂ ಉಪಾಧ್ಯಕ್ಷರಾದ ವಿನಯಕುಮಾರ ಮೇಲಿನಮನಿ ಅವರು ಶುಕ್ರವಾರ ಬೆಳಿಗ್ಗೆ ತಮ್ಮ ಕೊಠಡಿಗೆ ವಿಶೇಷ...
ನದಿಯನ್ನು ದಾಟಲು ಸಾರ್ವಜನಿಕರಿಗೆ ಯಾಂತ್ರಿಕ ಬೋಟ್ ವ್ಯವಸ್ಥೆ
ನದಿಯನ್ನು ದಾಟಲು ಸಾರ್ವಜನಿಕರಿಗೆ ಯಾಂತ್ರಿಕ ಬೋಟ್ ವ್ಯವಸ್ಥೆ
ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿ, ತಳವಾರಘಟ್ಟ, ವಿರುಪಾಪೂರಗಡ್ಡಿ, ನವವೃಂದಾವನ ಗಡ್ಡೆ ಹಾಗೂ ಕೊಪ್ಪಳ ಜಿಲ್ಲೆಯ ಇತರೆ ಸ್ಥಳಗಳಲ್ಲಿ ಸಾರ್ವಜನಿಕರಿಗೆ ದಿನನಿತ್ಯದ ...
ಹಿಟ್ನಾಳ್ ಬಳಿಯ ಹೆದ್ದಾರಿ ಟೋಲ್ ಸಂಗ್ರಹ ಕೇಂದ್ರ ಸ್ಥಳಾಂತರಕ್ಕೆ ಜಿಲ್ಲಾಧಿಕಾರಿ ಸೂಚನೆ
ಕೊಪ್ಪಳ-ಹೊಸಪೇಟೆ ಮಾರ್ಗದ ರಾಷ್ಟ್ರೀಯ ಹೆದ್ದಾರಿಯ ಹಿಟ್ನಾಳ್ ಬಳಿ ಜಿಎಂಆರ್ ಕಂಪನಿ ಪ್ರಾರಂಭಿಸಿರುವ ರಸ್ತೆ ಬಳಕೆ ಶುಲ್ಕ ವಸೂಲಾತಿ (ಟೋಲ್ ಸಂಗ್ರಹ) ಕೇಂದ್ರವನ್ನು ಸ್ಥ...
ಅಂಗವಿಕಲರ ಮಾಸಾಶನ ಮಂಜೂರಾತಿ ಪ್ರಕ್ರಿಯೆ ಸರಳಗೊಳಿಸಲು ಡಿ.ಸಿ ಸೂಚನೆ
ಅಂಗವಿಕಲರು ಮಾಸಾಶನ ಮಂಜೂರಾತಿಗಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು, ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಪಿ. ಮೋಹನ್ರಾಜ್...
ಭಾರದ್ವಾಜ ಮೇಲಿನ ಗಡಿಪಾರು ವಿಚಾರಣೆ ರದ್ದು
ಭಾರದ್ವಾಜ ಮೇಲಿನ ಗಡಿಪಾರು ವಿಚಾರಣೆ ರದ್ದು
ಹಿಂದಿನ ಜಿಲ್ಲಾಧಿಕಾರಿ ತುಳಿಸಿ ಮದ್ದೇನೇನಿಯವರು ಕಾರ್ಮಿಕ ಮುಖಂಡರಾದ ಭಾರದ್ವಾಜ ಅವರ ಮೇಲೆ ದುರುದ್ದೇಶದಿಂದ ಹಾಕಿದ್ದ ಗಡಿಪಾರು ವಿಚಾರಣಾ ಪ್ರಕರuವನ್ನು ಜಿಲ್ಲಾಧಿಕಾ...
ಅಮರೇಶ ಕುಳಗಿ ಅವರಿಗೆ ಅಭಿನಂದನೆ
ಅಮರೇಶ ಕುಳಗಿ ಅವರಿಗೆ ಅಭಿನಂದನೆ
ಕೊ:೩೦:ನೂತನವಾಗಿ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಗೊಂಡ ಅಮರೇಶ ಕುಳಗಿ ಅವರಿಗೆ ಎಲ್ ಐ ಸಿ ಪ್ರತಿನಿಧಿ ಅಧ್ಯಕ್ಷ ರಾಜಶೇಖರ ಲಾಡಿ ಹಾಗೂ ರಾಯಚೂರ ಡಿವಿ...
ಸಮಾಜದಿಂದ ಅನಿವಾರ್ಯವಾಗಿ ಲಿಂಗ ಪೂಜೆ ಬಿಡಿಸಬೇಕೆಂದಿದ್ದೇನೆ: ಅಪ್ಪಣ್ಣ ಮಹಾಸ್ವಾಮಿ ಖೇಧ
ಮೇ ೩೦: ಮುಂದುವರೆದ ಸಮಾಜವೆಂದು ನಮ್ಮನ್ನು ಸಮಾಜದಲ್ಲಿಯೇ ತುಳಿತಕೊಳಪಡುತ್ತಿರುವ ಸಮುದಾಯದಿಂದ ಸಮಾಜದ ಮುಕ್ತಿಗೆ ಲಿಂಗ ಪೂಜೆ ಬಿಡಿಸಬೇಕಾದ ಅನಿವಾರ್ಯತೆ ಬಂದಿ...
ಕನ್ನಡಿಗರ ಹೋರಾಟದ ಧ್ವನಿ ಕೇವಲ ರಾಜ್ಯಕ್ಕೆ ಸಿಮೀತವಾಗಬಾರದು
ಕನ್ನಡಿಗರ ಹೋರಾಟದ ಧ್ವನಿ ಕೇವಲ ರಾಜ್ಯಕ್ಕೆ ಸಿಮೀತವಾಗಬಾರದು
ಕರ್ನಾಟಕ ಜನಹಿತ ವೇದಿಕೆ ಜಿಲ್ಲಾಧ್ಯಕ್ಷರಾಗಿ ಬಸವರಡ್ಡಿ ಶಿವನಗೌಡ್ರು ಕೊಪ್ಪಳ : ೩೦, ಕನ್ನಡ ನಾಡಿನ ನೆಲ, ಜಲ, ರಕ್ಷಣೆಗಾಗಿ ಹೋರಾಟದ ಕೂಗು ಕೇವಲ ರಾಜ್ಯಕ್ಕೆ ಸಿಮೀ...
ಶ್ರೀಗವಿಮಠದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ..
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೩೦-೦೫-೨೦೧೪ ರಂದು ಶುಕ್ರವಾರ ಬೆಳಿಗ್ಗೆ ೯.೨೫ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮ...
ಟೀಯೆಸ್ಸಾರ್ ಸ್ಮಾರಕ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನ
ಟೀಯೆಸ್ಸಾರ್ ಸ್ಮಾರಕ, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಆಹ್ವಾನ
ಕೊಪ್ಪಳ ಮೇ.೨೯: ರಾಜ್ಯ ಸರ್ಕಾರವು ಪ್ರತಿ ವರ್ಷ ನೀಡುವ ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿಗೆ ವಿವಿಧ ಪತ್ರ...
ಅಳವಂಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಅಳವಂಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಅಳವಂಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಸಕ್ತ ಸಾಲಿಗೆ ಬಿಎ, ಬಿಕಾಂ ಪ್ರಥಮ ವರ್ಷ ಪದವಿ ತರಗತಿಗಳಿಗೆ ಜೂನ್ ತಿಂಗಳಲ್ಲಿ ಪ್ರವೇಶಗಳು ನಡೆಯಲಿದ್ದು, ಆಸಕ್ತ ವಿ...
ಕರ್ತವ್ಯ ನಿರ್ಲಕ್ಷ್ಯ : ಇಬ್ಬರು ಅಧಿಕಾರಿಗಳ ಅಮಾನತು
ಕರ್ತವ್ಯ ನಿರ್ಲಕ್ಷ್ಯ : ಇಬ್ಬರು ಅಧಿಕಾರಿಗಳ ಅಮಾನತು
ಕರ್ತವ್ಯದಲ್ಲಿ ನಿರ್ಲಕ್ಷ್ಯತೆ ಹಾಗೂ ಸಮರ್ಪಕ ದಾಖಲೆಗಳನ್ನು ನಿರ್ವಹಿಸದೆ ಹಣ ದುರುಪಯೋಗ ಮಾಡಿದ ಆರೋಪಕ್ಕಾಗಿ ಯಲಬುರ್ಗಾ ತಾಲೂಕಿನ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳ...
ಶಿಕ್ಷಕ ಸಂಘದ ಪಧಾದಿಕಾರಿಗಳಿಂದ ಜಿಪಂ ನೂತನ ಅಧ್ಯಕ್ಷರಿಗೆ ಅಭಿನಂದನೆ
ಕೊಪ್ಪಳ:ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷ ಅಮರೇಶ ಕುಳಗಿ ಇವರಿಗೆ ಹೂ ಮಾಲೆಯನ್ನು ಅರ್ಪಿಸಿ ಜಿಲ್ಲೆಯ, ಕೊಪ್ಪಳ ತಾಲೂಕಿನ ಶಿಕ್ಷಕ ಸಂಘದ ಪಧಾದಿಕಾರಿಗಳಾದ ಶರಣಪ್ಪ ಗೌಡ ...
೫೭ ನೇ ಬೆಳಕಿನೆಡೆಗೆ
೫೭ ನೇ ಬೆಳಕಿನೆಡೆಗೆ
ನಗರದ ಶ್ರೀಗವಿಮಠದಲ್ಲಿ ದಿನಾಂಕ ೨೮-೦೫-೨೦೧೪ ಬುಧವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ೫೭ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ ಜರುಗಿತು. ...
ದಿನಾಂಕ ೩೦-೦೫-೨೦೧೪ ರಂದು ಅಕ್ಷರಾಭ್ಯಾಸ ಕಾರ್ಯಕ್ರಮ..
ದಿನಾಂಕ ೩೦-೦೫-೨೦೧೪ ರಂದು ಅಕ್ಷರಾಭ್ಯಾಸ ಕಾರ್ಯಕ್ರಮ..
ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೩೦-೦೫-೨೦೧೪ ರಂದು ಶುಕ್ರವಾರ ಬೆಳಿಗ್ಗೆ ೯.೨೫ ಗಂಟೆಯಿಂದ ೧೧.೩೦ ರವರೆಗೆ ಶ್ರೀಮ.ನಿ.ಪ್ರ.ಜ.ಗವಿಸಿದ್ಧೇಶ್ವರ ಮಹಾಸ್ವಾಮಿಗಳ ದಿವ್ಯ...
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವೃಂದದ ವರ್ಗಾವಣೆಗಳನ್ನು ಗಣಕೀಕೃತ ಕೌನ್ಸಲಿಂಗ್ ಮೂಲಕ ಮಾಡಲು...
ಶಾಸಕರಿಂದ ಸಂಚಾರಿ ಪಶು ಚಿಕಿತ್ಸಾಲಯ ವಾಹನ ಲೋಕಾರ್ಪಣೆ
ಕೊಪ್ಪಳ-೨೭, ನಗರದ ಜಿಲ್ಲಾ ಪಶು ಚಿಕಿತ್ಸಾಲಯ ಆವರಣದಲ್ಲಿ ಜಿಲ್ಲಾ ಸಂಚಾರಿ ಪಶು ಚಿಕಿತ್ಸಾಲಯ ವಾಹನವನ್ನು ಕೊಪ್ಪಳ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಅವರು ಲೋಕಾರ್ಪಣೆ...
“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.
“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.
ಅಮರ್ ದೀಪ್ ಪಿ.ಎಸ್. ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು. ಇನ್ನು ಒಂದು ಹೆಜ್ಜ...
೩೦ ರಂದು ನಿಜಸುಖಿ ಹಡಪದ ಅಪ್ಪಣ್ಣನವರ ಹಾಗೂ ನಿಜಮುಕ್ತ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭ
೩೦ ರಂದು ನಿಜಸುಖಿ ಹಡಪದ ಅಪ್ಪಣ್ಣನವರ ಹಾಗೂ ನಿಜಮುಕ್ತ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭ
ತಾಲೂಕಿನ ಭಾಗ್ಯನಗರದ ಗ್ರಾಮದಲ್ಲಿ ನಿಜಸುಖ ಹಡಪದ ಅಪ್ಪಣ್ಣನವರ ಹಾಗೂ ನಿಜಮುಕ್ತಿ ಲಿಂಗಮ್ಮನವರ ದೇವಸ್ಥಾನದ ಅಡಿಗಲ್ಲು ಸಮಾರಂಭವನ್ನು ದಿ. ೩೦ ರಂದು ಶುಕ್ರವಾರ ಬೆಳಿಗ್ಗ...
ಆಟೋನಗರ ಅಭಿವೃದ್ಧಿಗೆ ಮುಂದಾದ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ : ಸ್ವಾಗತ
ಆಟೋನಗರ ಅಭಿವೃದ್ಧಿಗೆ ಮುಂದಾದ ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ : ಸ್ವಾಗತ
೩೦ ವರ್ಷಗಳ ಹಳೇ ಸಮಸ್ಯೆ ಆಟೋನಗರ ಯೋಜನೆ ಬಗ್ಗೆ ದಿನಾಂಕ ೨೩-೦೫-೨೦೧೪ ರಂದು ನಗರಸಭೆಯಲ್ಲಿ ಸಭೆ ನಡೆಸಿ ಉಚ್ಛ ನ್ಯಾಯಾಲಯದ ಆದೇಶದಂತೆ ಆಟೋನಗರ ಅಭಿವೃದ್ಧಿಪಡಿಸುವ ತೀರ್ಮಾ...
ಕರಡಿ ಆಡಿಸುವ ಕುಟುಂಬದವರಿಗೆ ಜಿಲ್ಲಾಧಿಕಾರಿಗಳಿಂದ ವಿಶೇಷ ಪ್ಯಾಕೇಜಿ ಘೋಷಣೆ : pucl ಹೋರಾಟಕ್ಕೆ ಸಿಕ್ಕ ಜಯ
ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಸಿ.ಜಿ. ಹುನುಗುಂದರವರು ಕಳೆದ ಮೇ.೧೧ ರಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನರಾಜ್ರೊಂದಿಗೆ ಗಂಗಾವತಿ ತಾಲೂಕಿನ ಹುಲಿಹೈದರ ಗ್ರಾಮಕ್ಕೆ ಭ...
೩೭೧ ಜೆ: ಪ್ರಮಾಣ ಪತ್ರ ನೀಡುವದಕ್ಕೆ ಪ್ರತ್ಯೇಕ ವಿಭಾಗ,ಅಧಿಕಾರಿಗಳನ್ನು ನೇಮಿಸಿ- ಹೈ.ಕ.ಹೋರಾಟ ಸಮಿತಿ ಜಿಲ್ಲಾ ಯುವ ಘಟಕ ಆಗ್ರಹ
೩೭೧ ಜೆ: ಪ್ರಮಾಣ ಪತ್ರ ನೀಡುವದಕ್ಕೆ ಪ್ರತ್ಯೇಕ ವಿಭಾಗ,ಅಧಿಕಾರಿಗಳನ್ನು ನೇಮಿಸಿ- ಹೈ.ಕ.ಹೋರಾಟ ಸಮಿತಿ ಜಿಲ್ಲಾ ಯುವ ಘಟಕ ಆಗ್ರಹ
ಹೈ..ಕ. ಪ್ರದೇಶ ವಿಭಾಗದ ಅಭ್ಯರ್ಥಿಗಳಿಗೆ ಮೀಸಲಾತಿಗಾಗಿ ನೀಡುವ ಹೈ.ಕ. ಅರ್ಹತಾ ಪ್ರಮಾಣ ಪತ್ರ ನೀಡುವ ಸಂದರ್ಭದಲ್ಲಿ ಉಂಟಾಗುತ್ತಿರುವ ಅನೇಕ ಗೊಂದಲಗಳು...