PLEASE LOGIN TO KANNADANET.COM FOR REGULAR NEWS-UPDATES


ಕೊ:೩೦:ನೂತನವಾಗಿ ಕೊಪ್ಪಳ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಗೊಂಡ  ಅಮರೇಶ ಕುಳಗಿ ಅವರಿಗೆ ಎಲ್ ಐ ಸಿ ಪ್ರತಿನಿಧಿ ಅಧ್ಯಕ್ಷ ರಾಜಶೇಖರ ಲಾಡಿ ಹಾಗೂ ರಾಯಚೂರ ಡಿವಿಜನ್ ಕ್ರೀಡಾಧ್ಯೆಕ್ಷ ಶ್ರೀನಿವಾಸ ಪಂಡಿತ ಅವರು ಪುಷ್ಪಗುಚ್ಚ ನೀಡುವುದರೊಂದಿಗೆ ಅಭಿನಂದಿಸಿದರು.

Advertisement

0 comments:

Post a Comment

 
Top