
ಕೊಪ್ಪಳ : ನಿಮಗೊಂದು ಅಚ್ಚರಿಯ ವಿಷಯ ಗೊತ್ತಿರಬಹುದು. ನಮ್ಮಲ್ಲಿ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಅಡ್ಮಿಷನ್ ಗಾಗಿ ಕರೆತಂದಾಗ ತಂದೆ ತಾಯಿಯರಿಗೆ ಜನ್ಮದಿನಾಂಕ ಗೊತ್ತಿರದಿದ್...
ಕೊಪ್ಪಳ : ನಿಮಗೊಂದು ಅಚ್ಚರಿಯ ವಿಷಯ ಗೊತ್ತಿರಬಹುದು. ನಮ್ಮಲ್ಲಿ ವಿದ್ಯಾರ್ಥಿಯನ್ನು ಶಾಲೆಯಲ್ಲಿ ಅಡ್ಮಿಷನ್ ಗಾಗಿ ಕರೆತಂದಾಗ ತಂದೆ ತಾಯಿಯರಿಗೆ ಜನ್ಮದಿನಾಂಕ ಗೊತ್ತಿರದಿದ್...
ಕೊಪ್ಪಳ : ಕನ್ನಡನೆಟ್.ಕಾಂ, ಕವಿಸಮೂಹ ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳದ ಖ್ಯಾತ ಸಾಹಿತಿ, ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಇವರ 57ನೇ ಜನ್ಮದಿನಾಚರಣೆಯ...
ಕೊಪ್ಪಳ : ಕವಿಯಾದವನು ಹೊಸ ಹೊಸ ಪರಿಷ್ಕಾರಕ್ಕೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು ಹೊಸದನ್ನು ಯೋಚಿಸಬೇಕು ಅಂದಾಗ ಉತ್ತಮ ಕಾವ್ಯ ಸಾಧ್ಯ ಎಂದು ಹಿರಿಯ ಸಾಹಿತಿ ವಿಠ್ಠಪ್ಪ ಗ...
ಕೊಪ್ಪಳ : ಸಮಾನ ಮನಸ್ಕ ಕವಿಮಿತ್ರರ ಸಮೂಹ ನಗರದ ಐಬಿ ಆವರಣದಲ್ಲಿ ಹಮ್ಮಿಕೊಂಡಿದ್ದ ೪ನೇ ಕವಿಸಮಯ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಯುವಕವಿಗಳ ಕವಿತೆಗಳಿಗೆ ಹಿರಿ...
ಕುಷ್ಟಗಿ : ಶ್ರೀಮಂತರ ಆದ್ದೂರಿ ವಿವಾಹಗಳನ್ನು ಮಧ್ಯಮ ವರ್ಗ ಅನುಸರಿಸುತ್ತ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿಷಾದ ...
ಮಂಗಳೂರು : ವಿಮಾನ ಅಪಘಾತದಲ್ಲಿ 158 ಜನ ಮೃತ ಪಟ್ಟ ಘಟನೆಗೆ ಸಾರ್ವಜನಿಕರು ದಿಗ್ಬ್ರಮೆ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿಯೇ ಅತೀಘೋರ ಎನ್ನುವಂತಹ ಈ ದುರ್ಘಟನೆಯಲ...
ಕೊಪ್ಪಳ ಮೇ ೨೦ : ಗ್ರಾಮ ಪಂಚಾಯತಿಗಳ ಸಾರ್ವತ್ರಿಕ ಚುನಾವಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇದೀಗ ಕೊಪ್ಪಳ ಜಿಲ್ಲಾ ವ್ಯಾಪ್ತಿಯ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾ...
ಕೊಪ್ಪಳ : ಕೊಪ್ಪಳದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 63ರ ಅಗಲೀಕರಣಕ್ಕೆ ಆಗ್ರಹಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಗಳ ಮುಖಂಡರು ಸರಕಾರಕ್ಕೆ ಆಗ್ರಹಿಸಿದ್ದಾರೆ. ...
ಕೊಪ್ಪಳ : ಕೊಪ್ಪಳಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪರ್ಯಾಯವಾಗಿ ಜಿಲ್ಲೆಯಲ್ಲಿ ಕರ್ನಾಟಕ ಪತ್ರಕರ್ತರ ಸಂಘ ಮೇ 2 ರಂದು ಉದ್ಘಾಟನೆಗೊಂಡಿದೆ. ಜಿಲ್ಲಾ ಕಾರ್ಯ...
ಕೊಪ್ಪಳ ಮೇ : ಈ ವರ್ಷದ ಶ್ರೀ ಹುಲಿಗೆಮ್ಮ ದೇವಿ ಜಾತ್ರೆ ಮೇ. ೨೮ ರಿಂದ ಜೂನ್ ೦೮ ರವರೆಗೆ ನಡೆಯಲಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಹುಲ...
ಬೆಂಗಳೂರು: ರೆಡ್ಡಿಗಳು ತಮ್ಮದೇ ಆದ ಸುದ್ದಿವಾಹಿನಿ ಹುಟ್ಟುಹಾಕುವ ಸನ್ನಾಹದಲ್ಲಿದ್ದಾರೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ ಈ ಹೊಸ ಸುದ್ದಿವಾಹಿನಿಗೆ 'ಜನಶ್ರೀ...
ಗಂಗಾವತಿ : ಹೊಸದಾಗಿ ಆಯ್ಕೆಯಾದ ಗ್ರಾಮ ಪಂಚಾಯತ್ ಸದಸ್ಯರು ಗ್ರಾಮದ ಅಭಿವೃದ್ದಿಗೆ ಮುಂದಾಗಬೇಕು ತಮಗೆ ದೊರೆತಿರುವ ಸೇವೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮ...
ಕೊಪ್ಪಳ : ಮೊನ್ನೆ ರಾತ್ರಿ ಕವಲೂರಿನಲ್ಲಿ ಜೋಡಿ ಕೊಲೆಗಳಾದ ಘಟನೆ ನಡೆದಿದೆ. ಕೊಲೆಗೆ ಕಾರಣ ಅನೈತಿಕ ಸಂಬಂಧ ಎನ್ನಲಾಗಿದೆ. ಮೃತರನ್ನು ಎನ್ ಜಿಓದಲ್ಲಿದ್ದ ಕೆಲಸ ಮಾಡುತ್ತಿ...
ಕೊಪ್ಪಳ : ಮೊನ್ನೆ ರಾತ್ರಿ ಕವಲೂರಿನಲ್ಲಿ ಜೋಡಿ ಕೊಲೆಗಳಾದ ಘಟನೆ ನಡೆದಿದೆ. ಕೊಲೆಗೆ ಕಾರಣ ಅನೈತಿಕ ಸಂಬಂಧ ಎನ್ನಲಾಗಿದೆ. ಮೃತರನ್ನು ಎನ್ ಜಿಓದಲ್ಲಿದ್ದ ಕೆಲಸ ಮಾಡುತ್ತಿ...
ಕೊಪ್ಪಳ : ನಗರದ ರಾಘವೇಂದ್ರ ಸ್ವಾಮಿಗಳ ಮಠದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಶ್ರೀಗಳು ಮುತಾಲಿಕ್ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನೀ...
ಕೊಪ್ಪಳ : ಜಿಲ್ಲೆಯಲ್ಲಿ ಭರ್ಜರಿ ಮಳೆ ಮುಂದುವರೆದಿದ್ದು ಮಳೆಯ ಆರ್ಭಟಕ್ಕೆ ಸಾಕಷ್ಟು ಬೆಳೆ ಹಾನಿ ಸಂಭವಿಸಿದೆ. ಹಲವಾರು ಮನೆಗಳಿಗೆ ದಕ್ಕೆಯಾಗಿದೆ. ಕೊಪ್ಪಳ ನಗರದಲ್ಲಿ ಮಳೆ...
ಕೊಪ್ಪಳ ಮೇ : ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ದಾಖಲು ಮಾಡದಂತೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿ ಎ. ಶ್ಯಾಮಸುಂದರ್ ಅವರು ಮಕ್ಕಳ ಪೋಷಕರಿಗೆ ಕರೆ ನೀಡಿದ್ದಾರೆ. ...
ಕೊಪ್ಪಳ : ಬೆಳಗಿನಿಂದಲೇ ಕಾಯುತ್ತ ಕುಳಿತ ಜನತೆ ,ಪಾಸ್ ಇಲ್ಲದೇ ಮತ ಎಣಿಕೆ ಕೇಂದ್ರದಲ್ಲಿ ಕುಳಿತಿದ್ದರಿಂದ ಅವರನ್ನು ಹೊರಹಾಕಲು ಪೊಲೀಸರು ಹರಸಾಹ ಪಡಬೇಕಾಯಿತು. ಪೊಲೀಸರ ಮನ...
ಬಹಳ ದಿನಗಳ ನಂತರ ಪ್ರಕಾಶ ರೈ ಕನ್ನಡ ತೆರೆಗೆ ಬಂದಿದ್ದಾರೆ. ಅದೂ ಕೇವಲ ನಟನಾಗಿ ಮಾತ್ರವಲ್ಲ, ನಿರ್ದೇಶಕರಾಗಿಯೂ ಕೂಡಾ. ತಮಿಳಿನ ಅಭಿಯುಂ ನಾನುಂ ಚಿತ್ರವನ್ನು ಕನ...
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೃಥ್ವಿಯಾಗಿ ಈ ವಾರ ಕನ್ನಡ ತೆರೆಗೆ ಬಂದಿದ್ದಾರೆ. ಚಿತ್ರದ ಅಡಿಬರಹವೇ ಹೇಳುವಂತೆ ಅಲ್ಟಿಮೇಟ್ ಪವರ್ ಚಿತ್ರ ಪೃಥ್ವಿ. ಫ್ಲಾಶ...
ಕೊಪ್ಪಳ ಮೇ : ಕೆಲವು ಖಾಸಗಿ ವ್ಯಕ್ತಿಗಳು, ತಾವು ಲೋಕಾಯುಕ್ತ ಬಾತ್ಮೀದಾರರೆಂದು ಇಲ್ಲವೇ ಮಾಹಿತಿದಾರರೆಂದು ಹೇಳಿಕೊಂಡು, ಸರ್ಕಾರಿ ನೌಕರರನ್ನು ವಂಚಿಸುತ್ತಿರುವುದಾಗಿ ತಿಳಿ...
ಕೊಪ್ಪಳ : ಬದುಕಿನಿಂದ ವೈರಾಗ್ಯಪಡೆದು ಸನ್ಯಾಸ ದೀಕ್ಷೆ ಪಡೆಯುತ್ತಿರುವ ಮೂರು ಜನ ಬ್ರಹ್ಮಚಾರಿಣಿಯರನ್ನು ಇಂದು ಶೋಭಾಯಾತ್ರೆಯ ಮೂಲಕ ಮೆರವಣಿಗೆ ಮಾಡಲಾಯಿತು. ಅಶೋಕ ಸರ್ಕಲ...
ಬೆಂಗಳೂರು, ಮೇ : ರಾಜ್ಯ ಬಿಜೆಪಿ ಸರಕಾರ ಜಾರಿಗೆ ತರಲು ಬಯಸಿರುವ ಕರ್ನಾಟಕ ಗೋಹತ್ಯೆ ಕಾಯ್ದೆಗೆ ಚರ್ಚ್ ಆಫ್ ಸೌತ್ ಇಂಡಿಯಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈ ಸಂ...
ಕೊಪ್ಪಳ ಮೇ. ;ಜಗಜ್ಯೋತಿ ಬಸವೇಶ್ವರರ ಜಯಂತಿ ಉತ್ಸವವನ್ನು ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಗುವುದು ಎಂದು ಪ್ರಭಾರಿ ಜಿಲ್ಲಾಧಿಕಾರಿ ಕೆ.ಎಸ್. ಮಂಜುನಾಥ್ ಅವರು ಹೇಳಿದ್ದಾ...