ತಿರುಳಗನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿ.ಎಚ್.ನಾರಿನಾಳ ಆಯ್ಕೆ.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಮುಖಾಂತರ ಪ್ರತಿವರ್ಷ ಜರುಗುವ ಜಿಲ್ಲಾ ಉತ್ಸವವು ಈ ಬಾರಿ ಆಗಸ್ಟ್ ೨೨, ೨೩, ೨೪ ರಂದು ಜರುಗಲಿದ್ದು, ಭಾನುವಾರು ೨೩ ರಂದು ೭ನೇ ತಿರುಳಗನ...
ತಿರುಳಗನ್ನಡ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಿ.ಎಚ್.ನಾರಿನಾಳ ಆಯ್ಕೆ.
ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆ ಮುಖಾಂತರ ಪ್ರತಿವರ್ಷ ಜರುಗುವ ಜಿಲ್ಲಾ ಉತ್ಸವವು ಈ ಬಾರಿ ಆಗಸ್ಟ್ ೨೨, ೨೩, ೨೪ ರಂದು ಜರುಗಲಿದ್ದು, ಭಾನುವಾರು ೨೩ ರಂದು ೭ನೇ ತಿರುಳಗನ...
ಹಾಲವರ್ತಿ ಗ್ರಾಮ ಪಂಚಾಯತಿ ಕಾಂಗ್ರೇಸ್ ಪಾಲು.
ನೂತನ ಹಾಲವರ್ತಿ ಗ್ರಾಮಪಂಚಾಯತಿಗೆ ಅಧ್ಯಕ್ಷರಾಗಿ ಕೆಂಚಮ್ಮ ಗಂ/ ಫಕೀರಪ್ಪ ಬಂಗ್ಲಿ ಹಾಗೂ ಉಪಾಧ್ಯಕ್ಷರಾಗಿ ದಿಮಂತ ನಾಯಕರಾದ ಗ್ಯಾನಪ್ಪ ಯಲ್ಲಪ್ಪ ಕೌದಿಯವರು ಅವಿರೋಧ ಆಯ್ಕ...
ಕನ್ನಡ ಸಾಹಿತ್ಯ ಪರೀಕ್ಷೆಗಳಿಗೆ ಅರ್ಜಿ ಆಹ್ವಾನ & ಸಹಾಯಧನದಡಿ ಮೇವು ಕತ್ತರಿಸುವ ಯಂತ್ರ ಅರ್ಜಿ ಆಹ್ವಾನ.
ಕೊಪ್ಪಳ, ಜೂ.೩೦ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಪ್ರಸಕ್ತ ಸಾಲಿನ ಕನ್ನಡ ಪ್ರವೇಶ, ಕಾವ, ಜಾಣ, ರತ್ನ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷಾ ಅರ್ಜಿ ಹ...
ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವೇಳಾಪಟ್ಟಿ ಪ್ರಕಟ.
ಕೊಪ್ಪಳ, ಜೂ.೩೦ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯ ಗಣಕೀಕೃತ ಕೌನ್ಸಲಿಂಗ್ನ ವೇಳಾಪಟ್ಟಿ ಪ್...
ಜುಲೈ ೦೧ ರಿಂದ ಡಿಜಿಟಲ್ ಲಾಕರ್ ಸಿಸ್ಟಂ ಜಾರಿಗೆ.
ಕೊಪ್ಪಳ, ಜೂ.೩೦ ಎಲ್ಲ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ತಮ್ಮ ವೈಯಕ್ತಿಕ ದಾಖಲೆಗಳನ್ನು ಗಣಕೀಕೃತ ವ್ಯವಸ್ಥೆಯಲ್ಲಿ ಡಿಜಿಟಲ್ ಲಾಕರ್ನಲ್ಲಿ ಸಂಗ್ರಹಿಸಿ ಇಡಬಹುದಾದ ಡಿಜಿ...
ಶರಣ ಹುಣ್ಣಿಮೆ.
ಕೊಪ್ಪಳ, ವಿಶ್ವಗುರು ಬಸವೇಶ್ವರ ಟ್ರಸ್ಟ್, ಕದಳಿ ಮಹಿಳಾ ವೇದಿಕೆ ಇವರ ಸಂಯುಕ್ತಾಶ್ರಯದಲ್ಲಿ ೫೮ನೇ ಶರಣ ಹುಣ್ಣಿಮೆ ಮತ್ತು ಶಿವಶರಣ ಹಡಪದ ಅಪ್ಪಣ್ಣ, ಶರಣೆ ನಿಜಮುಕ್ತೆ ಲಿಂ...
ಕುದರಿಮೋತಿ ಗ್ರಾಮ ಪಂಚಾಯತಿ ಕಾಂಗ್ರೇಸ್ ತೆಕ್ಕೆಗೆ.
ಯಲಬುರ್ಗಾ ತಾಲೂಕಿನ ಕುದರಿಮೋತಿ ಗ್ರಾಮ ಪಂಚಾಯತಿಗೆ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾದ ಬಸವರಾಜ ಬಿ. ಗಟ್ಟೆಪ್ಪನವರ ಅಧ್ಯಕ್ಷರಾಗಿ ಆಯ್ಕೆಯಾದರು. ಇವರಿಗೆ ಶುಭಕೋರ...
ಕೊಪ್ಪಳ, ಜೂ.೩೦ ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಯಿಂದ ರೋಗಗಳು ಹಾಗೂ ರೋಗವಾಹಕಗಳ ನಿಯಂತ್ರಣ ಸಾಧ್ಯ. ಸಂಬಂಧಪಟ್ಟ ಇಲಾಖೆಗಳು ಹಾಗೂ ಸಾರ್ವಜನಿಕರು ಸ್ವಚ್ಛತೆಗೆ ...
ಪತ್ರಕರ್ತ ಎಂ.ಸಾದಿಕ್ ಅಲಿಗೆ ಮಾತೃವಿಯೋಗ.
ಕೊಪ್ಪಳ - ಲೋಕದರ್ಶನ ಪತ್ರಿಕೆಯ ಜಿಲ್ಲಾ ವರದಿಗಾರ ಎಂ.ಸಾದಿಕ್ ಅಲಿಯವರ ಮಾತೋಶ್ರೀ ತಾಜ್ಬೇಗಂ ಗಂಡ ಹಾಜಿ ಎಂ.ಉಸ್ಮಾನ್ ಅಲಿ (೮೦) ರವರು ಜೂ.೨೮ ರ ರವಿವಾರ ರಾತ್ರಿ ವೇಳೆ ...
ಕೊಪ್ಪಳ, ಜೂ. ೨೯- ಹೊಸ ಮಾರ್ಗ ಸ್ಥಷ್ಠಿಸಿ ಬಸ್ಗಳನ್ನು ಸಂಚರಿಸುವಂತೆ ಒತ್ತಾಯಿಸಿ ಭಾರತ್ ಕಮ್ಯೂನಿಸ್ಟ್ ಪಕ್ಷ ಮತ್ತು ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ...
ತಾಂತ್ರಿಕ ಸಮಸ್ಯೆ ಪಡಿತರ ಚೀಟಿ ವಿತರಣೆ ವಿಳಂಬ.
ಕೊಪ್ಪಳ ಜೂ. ೨೯- ಆಹಾರ ದತ್ತಾಂಶದ ಸರ್ವರ್ನಲ್ಲಿ ತಾಂತ್ರಿಕ ಸಮಸ್ಯೆಯ ಕಾರಣದಿಂದ ಪಡಿತರ ಚೀಟಿ ಮುದ್ರಿಸಿ, ವಿತರಣೆ ಮಾಡುವುದು ವಿಳಂಬವಾಗುತ್ತಿದ್ದು, ಸಾರ್ವಜನಿಕರು ಸ...
ಅನರ್ಹರು ಬಿಪಿಎಲ್ ಪಡಿತರ ಚೀಟಿ ಹಿಂದಿರುಗಿಸಲು ಸೂಚನೆ.
ಕೊಪ್ಪಳ ಜೂ. ೨೯ ಕೊಪ್ಪಳ ಜಿಲ್ಲೆಯಲ್ಲಿ ತಪ್ಪು ಮಾಹಿತಿ ನೀಡಿ ಬಿಪಿಎಲ್ ಪಡಿತರ ಚೀಟಿ ಪಡೆದಿರುವ ಅನರ್ಹರು ತಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ಜು. ೩೦ ರ ಒಳಗಾಗಿ ಹಿಂದಿರು...
ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗೆ ಆಸಕ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕೊಪ್ಪಳ ಜೂ. ೨೯ (ಕರ್ನಾಟಕ ವಾರ್ತೆ) : ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ನಡೆಸಲಾಗುವ ಪರೀಕ್ಷಾ ಮಂಡಳಿಯಲ್ಲಿ ನೋಂದಾಯಿಸಲ್ಪಟ್ಟು ಸಂಕೇತ ಸಂಖ್ಯೆ ಹೊಂದಿರುವ...
ನಗರ ಆಶ್ರಯ ವಂತಿಕೆ ಹಣ ಭರಿಸಲು ಸೂಚನೆ.
ಕೊಪ್ಪಳ, ಜೂ.೨೯ - ಕೊಪ್ಪಳ ನಗರಸಭೆ ವ್ಯಾಪ್ತಿಯ ನಗರ ಆಶ್ರಯ ಯೋಜನೆ ಅಡಿಯಲ್ಲಿ ಆಯ್ಕೆಯಾಗಿರುವ ಅರ್ಹ ಫಲಾನುಭವಿಗಳು ವಂತಿಕೆ ಹಣವನ್ನು ಭರಿಸಲು ಜು. ೧೦ ರವರೆಗೆ ಅವಧಿ ವಿಸ...
ಪಡಿತರ ಗೋಧಿ ಬದಲು ಅಕ್ಕಿ ಹಂಚಿಕೆ.
ಕೊಪ್ಪಳ, ಜೂ.೨೯ ಕೇಂದ್ರ ಸರ್ಕಾರದಿಂದ ಗೋಧಿ ಪೂರೈಕೆಯಲ್ಲಿ ಕೊರತೆಯಾದ ಕಾರಣದಿಂದ ಜುಲೈ ತಿಂಗಳಿಗೆ ಪಡಿತರ ಗೋಧಿ ಬದಲಿಗೆ ಅಕ್ಕಿ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಪಡಿತರ ಚ...
ಮಕ್ಕಳ ಮನೋವಿಕಾಸದಲ್ಲಿ ಧನಾತ್ಮಕ ಚಿಂತನೆ ಅವಶ್ಯಕ - ಯೋಗೇಶ್ವರ ಮಾಸ್ಟರ್.
ಕೊಪ್ಪಳ -ನಗರದ ನಂದಿನಗರದಲ್ಲಿರುವ ಸರಸ್ವತಿ ವಿದ್ಯಾಮಂದಿರ ಪ್ರಾಥಮಿಕ ಹಾಗೂ ಪೌಢಶಾಲೆಯಲ್ಲಿ ದಿನಾಂಕ ೨೯-೦೬-೨೦೧೫ ರಂದು ಮನೋ ವಿಕಾಸದ ಕುರಿತು ಕಾರ್ಯಕ್ರಮ ಆಯೋಜಿಸಲಾಗ...
ಸಾಮರಸ್ಯ ಜೀವನಕ್ಕೆ ಸಂಗೀತ ಮದ್ದು ಶ್ರೀನಿವಾಸ ಗುಪ್ತಾ.
ಕೊಪ್ಪಳ, ಜೂ.- ೨೯ ಪ್ರತಿಯೊಂದು ನೋವಿನಿಂದ ಹಿಡಿದು ಜೀವನದ ಪ್ರತಿ ಸಮಸ್ಯೆ ಹಾಗೂ ನೋವಿಗೆ ಸಂಗೀತದಲ್ಲಿದೆ ಮಲಾಮು. ಸಾಮರಸ್ಯ ಜೀವನಕ್ಕೆ ಸಂಗೀತ ಮದ್ದು ಎಂದು ಖ್ಯಾತ ಉದ್...
ಯೋಗ ಬರೀ ವ್ಯಾಯಾಮವಲ್ಲ ಮನಸ್ಸು ದೇಹ ಸುಸ್ಥಿತಿಯಲ್ಲಿಡುವ ಒಂದು ಕ್ರಿಯೇ. ಯೋಗ ಪ್ರಾಣಯಾಮಗಳು ದೈಹಿಕ, ಮಾನಸಿಕ ಆರೋಗ್ಯಕ್ಕೆ ರಾಮಬಾಣವಾಗಿದೆ. ಯೋಗದಿಂದ ದೇಹದೊಳಗೆ ಪ್ರಾ...
ಮೋದಿ ಸರ್ಕಾರದ ಅಘೋಷಿತ ತುರ್ತು ಪರಿಸ್ಥಿತಿಯ ವಿರುದ್ಧ ಪ್ರತಿಭಟನೆ.
೧೯೭೫ ರಲ್ಲಿ ಕಾಂಗ್ರೆಸ್ ಸರ್ಕಾರ ತುರ್ತುಪರಿಸ್ಥಿತಿಯನ್ನು ಜನರ ಮೇಲೆ ಹೇರುವುದರ ಮೂಲಕ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ದನಿಯೆತ್ತುವವರನ್ನು ದಮನ ಮಾಡಿತು. ೩೯ ವರ್ಷಗಳ ನ...
ಯಲ್ಲಾಲಿಂಗನ ಕೊಲೆ ಖಂಡಿಸಿ ಕೊಪ್ಪಳ ಜಿಲ್ಲಾ ಬಿಜೆಪಿ ನಾಳೆ ಜೂನ್ ೨೯ ರಂದು ಕೊಪ್ಪಳ ಬಂದ್ ಕರೆ ನೀಡಿದೆ.
ಯಲ್ಲಾಲಿಂಗನ ಕೊಲೆ ಖಂಡಿಸಿ ಕೊಪ್ಪಳ ಜಿಲ್ಲಾ ಬಿಜೆಪಿ ನಾಳೆ ಜೂನ್ ೨೯ ರಂದು ಕೊಪ್ಪಳ ಬಂದ್ ಕರೆ ನೀಡಿದೆ.
ಕವಲೂರು ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಲಕ್ಷ್ಮವ್ವ ಗುಡಿ ಆಯ್ಕೆ.
ಕೊಪ್ಪಳ,ಜೂ,೨೮: ತಾಲೂಕಿನ ಕವಲೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ಶ್ರೀಮತಿ ಲಕ್ಷ್ಮವ್ವ ಗಂ.ಲಕ್ಷ್ಮಪ್ಪ ಗುಡಿ ಯವರು ಜಯ ಸಾಧಿಸುವದರ ಮೂಲಕ ನೂತನ ಗ್ರಾಮ ಪಂ...
ಕೊಪ್ಪಳ,ಜೂ,೨೮ - ಪಕ್ಕದ ಆಂದ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಆದೋನಿ ತಾಲೂಕಿನ ಐತಿಹಾಸಿಕ ಕೌತಾಳಂ ದರ್ಗಾದ ಜಗದ್ಗುರು ಶ್ರೀಖಾದರಲಿಂಗಾ ಬಾಬಾ ಸಾಹೇಬರು ಕೊಪ್ಪಳಕ್ಕೆ ಭೇ...
ವೆಂಕನಗೌಡ ಹಿರೇಗೌಡ್ರು ಕೆಎಂಎಫ್ ಅಧ್ಯಕ್ಷರಾಗಿ ಅವಿರೋಧ ಆಯ್ಕೆ ಗ್ರಾಮದ ಜನರಲ್ಲಿ ಹರ್ಷ.
ಕೊಪ್ಪಳ - ತಾಲೂಕಿನ ಕಾತರಕಿ ಗುಡ್ಲಾನೂರ ಗ್ರಾಮದ ವೆಂಕನಗೌಡ ಹಿರೇಗೌಡ್ರು ರಾಯಚೂರ, ಬಳ್ಳಾರಿ, ಕೊಪ್ಪಳ, ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡು ಕೊಪ್ಪಳದ ಮ...
ಹಳ್ಳಿಗಳು ಭಾರತ ದೇಶದ ಜೀವನಾಡಿ- ಬಸವರಾಜ ಅಂಗಡಿ ಕಾತರಕಿ ಗುಡ್ಲಾನೂರ ಗ್ರಾ.ಪಂ ಅಧ್ಯಕ್ಷ, ಉಪಾಧ್ಯಕ್ಷರ ಅವಿರೋಧ ಆಯ್ಕೆ.
ಕೊಪ್ಪಳ - ಹಳ್ಳಿಗಳು ಭಾರತ ದೇಸದ ಜೀವನಾಡಿ ಮಹಾತ್ಮಗಾಂದಿಜೀಯವರ ಕನಸಿನಂತೆ ಹಳ್ಳಿಗಳಿಂದಲೇ ದೇಶೋದ್ಧಾರ ಎಂಬುವಂತೆ ಪಂಚಾಯತರಾಜ್ಯ ವ್ಯವಸ್ಥೆ ಅನುಷ್ಠಾನಗೊಂಡಿರುತ್ತದೆ ...
ಬಾಲಮಂದಿರ ಮಕ್ಕಳಿಗೆ ನೋಟ್ ಬುಕ್ ಪೆನ್ ವಿತರಣೆ.
ಕೊಪ್ಪಳ : ಸಮೀಪದ ಭಾಗ್ಯನಗರದ ಬಾಲಕೀಯರ ಬಾಲಮಂದಿರದ ಮಕ್ಕಳಿಗೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಶಿವರಾಮ್ ಮ್ಯಾಗಳಮನಿ ರವಿವಾರದಂದು ನೋಟ್ ಬುಕ್ ಹಾಗೂ ಪೆನ್ ವಿತರಣೆ ಮಾಡ...
ಶಿಕ್ಷಣಕ್ಕೆ ಮಹತ್ವ ಕೊಡದ ಎಚ್ಕೆಆರ್ಡಿಬಿ ಅನುದಾನ-ಜನಪ್ರತಿನಿಧಿಗಳ ನಿರ್ಲಕ್ಷ್ಯ ಎಸ್.ಎಫ್.ಐ.
ಹೈದ್ರಾಬಾದ್ ಕರ್ನಾಟಕ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಜಿಲ್ಲೆಯು ಶಿಕ್ಷಣದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು ಜಿಲ್ಲೆಯಲ್ಲಿರುವ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಬಹುತೇಕವಾಗಿ...
ಕೊಪ್ಪಳ ತಾಲೂಕು ಹಲಗೇರಿ ಗ್ರಾಮ ಪಂಚಾಯತಿ ಬಿಜೆಪಿ ಪಾಲು..
ಕೊಪ್ಪಳ ಜಿಲ್ಲಾ ವಕ್ತಾರರಾದ ಚಂದ್ರಶೇಖರ ಗೌಡ ಪಾಟೀಲ್ ಇವರ ನೇತೃತ್ವದಲ್ಲಿ ಹಲಗೇರಿ ಗ್ರಾಮ ಪಂಚಾಯತಿಯ ದಿ: ೨೭/೦೬/೨೦೧೫ ರಂದು ದೇವಪ್ಪ ಬಸಪ್ಪ ಓಜನಹಳ್ಳಿ ಇವರನ್ನು ಗ್ರ...
ಗಂಗಾವತಿ ವಿಧಾನಸಭಾ ಕ್ಷೇತ್ರ ಲೇಬಗೇರಿ ಗ್ರಾಮ ಪಂಚಾಯತಿ ಜೆ.ಡಿ.ಎಸ್. ತೆಕ್ಕೆಗೆ.
೨೦೧೫-೧೬ ನೇ ಸಾಲಿನ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಬರುವ ಲೇಬಗೇರಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ...
ಶಾಸಕರನ್ನು ಬೇಟಿ ಕೊಟ್ಟ ಚಿಕ್ಕಬೊಮ್ಮನಾಳ ಗ್ರಾಂ. ಪಂಚಾಯ್ತಿ ನೂತನ ಅಧ್ಯಕರು ಮತ್ತು ಉಪಾಧ್ಯಕ್ಷರು.
ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚಿಕ್ಕಬೊಮ್ಮನಾಳ ಗ್ರಾಂ.ಪಂಚಾಯ್ತಿಯ ಚುನಾವಣೆಯಲ್ಲಿ ಒಟ್ಟು ೧೯ ಸದಸ್ಯರ ಪೈಕಿ ನೂತನ ಅಧ್ಯಕ್ಷರಾಗಿ ಹನುಮವ್ವ ಗಂ ಹನುಮಂತ...
ಸಹ ಶಿಕ್ಷಕ ಸಾವಿತ್ರಿ ನಿಧನ.
ಕೊಪ್ಪಳ, ೨೬- ನಗರದ ಗಾಂಧಿನಗರದ ಪ್ರಾಥಮಿಕ ಶಾಲಾ ಸಹ ಶಿಕದಷಕಿ ಶ್ರೀಮತಿ ಸಾವಿತ್ರಿ ರಾಘವೇಂದ್ರ ಕುಲಕರ್ಣಿ (೪೩) ಗುರುವಾರ ರಾತ್ರಿ ವಿಧನರಾಗಿದ್ದಾರೆ.ಕೆಲವು ದಿನಗಳಿಂದ...
ಕೊಪ್ಪಳ ಜಿಲ್ಲೆಯ ಭಾಗ್ಯನಗರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದಿನಾಂಕ ೨೬-೦೬-೨೦೧೫ ರ ಶುಕ್ರವಾರದಂದು ಸುರಭಿ ಸಮಗ್ರ ವ್ಯಸನ ಮುಕ್ತಿ ಹಾಗೂ ಪುನರ್ವಸತಿ ಕೇಂದ್ರ ಇವ...
ಶ್ರೀಗಳ ಪುರಪ್ರವೇಶ ೨೮ ರಂದು ಪೂರ್ವಭಾವಿ ಸಭೆ.
PÉÆ¥Àà¼À, 26- f¯ÉèAiÀÄ AiÀÄ®§ÄUÁð vÁ®ÆQ£À ªÀÄAUÀ¼ÀÆgÀÄ UÁæªÀPÉÌ PÀtéªÀÄoÀzÀ «ÃgÀWÀlÖ ºÀÄt¹ºÉÆÃ¼ÉAiÀÄ ²æÃ1008 ²æÃ «zÁåªÁgÀ¢ü wÃxÀðgÀ ¥ÀÄgÀ¥...