ಅ. ೦೨ ರಂದು ಕೊಪ್ಪಳದಲ್ಲಿ ಗಾಂಧೀಜಿ ಜಯಂತಿ ಕಾರ್ಯಕ್ರಮ.
ಕೊಪ್ಪಳ ಸೆ. ೩೦ (ಕ ವಾ) ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ಅ. ೦೨ ರಂದು ಬೆಳಿಗ್ಗೆ ೧೦ ಗಂಟೆಗೆ ಆಡಿಟೋರಿಯಂ ಹಾಲ್ನಲ್ಲಿ ನಡೆಯಲಿದೆ....
ಅ. ೦೨ ರಂದು ಕೊಪ್ಪಳದಲ್ಲಿ ಗಾಂಧೀಜಿ ಜಯಂತಿ ಕಾರ್ಯಕ್ರಮ.
ಕೊಪ್ಪಳ ಸೆ. ೩೦ (ಕ ವಾ) ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಮಹಾತ್ಮ ಗಾಂಧೀಜಿ ಜಯಂತಿ ಕಾರ್ಯಕ್ರಮ ಅ. ೦೨ ರಂದು ಬೆಳಿಗ್ಗೆ ೧೦ ಗಂಟೆಗೆ ಆಡಿಟೋರಿಯಂ ಹಾಲ್ನಲ್ಲಿ ನಡೆಯಲಿದೆ....
ಬೀಳ್ಕೊಡಿಗೆ.
ಕೊಪ್ಪಳ-30- ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದ ಗ್ರಂಥಾಲಯದ ಸಹಾಯಕರಾಗಿ ೩೮ ವರ್ಷಗಳ ಸುಧೀರ್ಘ ಸೇವೆಸಲ್ಲಿಸುತ್ತಿದ್ದ ಗವಿಯಪ್ಪ ಕೊಪ್ಪಳ ಇವರು ಸೇವೆಯ...
ಅ.೦೨ ರಂದು ಸ್ವಚ್ಛತಾ ಅಭಿಯಾನ ಕುರಿತು ವಿಶೇಷ ಕಾರ್ಯಕ್ರಮ- ಜನಾರ್ಧನ ಹುಲಿಗಿ.
ಕೊಪ್ಪಳ, ಸೆ.೩೦ (ಕ ವಾ) ಕೊಪ್ಪಳ ತಾಲೂಕು ಬಂಡಿಹರ್ಲಾಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ೬ ಗ್ರಾಮ ಪಂಚಾಯಿತಿಗಳಲ್ಲಿ ಅ. ೦೨ ರಿಂದ ವಿಶೇಷ ಸ್ವಚ್ಛತಾ ಅಭಿಯಾನ ಕಾರ್ಯಕ...
ಜಿಲ್ಲಾ ಮಟ್ಟದ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಕಾರ್ಯಾಗಾರ.
ಕೊಪ್ಪಳ, ಸೆ.೩೦ (ಕ ವಾ) ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಾರ್ಯಾಲಯ, ಕೊಪ್ಪಳ ಇವರಿಂದ ಜಿಲ್ಲಾ ಮಟ್ಟದ ಪ್ರೌಢ ಶಾಲಾ ಶಿಕ್ಷಕರ ಕಾರ್ಯಾಗಾರವನ್ನು ಅಕ್ಟೋಬರ...
ಕೊಪ್ಪಲ ಸೆ. ೩೦ (ಕ ವಾ) ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರವನ್ನು ಪ್ರಭಾರಿ ಜಿಲ್ಲಾಧಿಕಾರಿ ಡಾ|| ಪ್ರವ...
ಗವಿಶ್ರೀ ಶಾಲೆಯಲ್ಲಿ ಸಸಿನೆಡುವ ಕಾರ್ಯಕ್ರಮ ಯಶಸ್ವಿ.
ಕೊಪ್ಪಳ-30- ತಾಲೂಕಿನ ಕುಣಕೇರಿ ಗ್ರಾಮದ ಶ್ರೀ ಅಭಿನವ ಗವಿಶ್ರೀ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತಿಚಿಗೆ ಸಸಿ ನೆಡುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕುಣಕೇರಿ ಕ್ಲಸ್...
೧೦೮ ನೇ ಭಗತ್ ಸಿಂಗ್ ಜನ್ಮ ದಿನಚಾರಣೆ.
ಕೊಪ್ಪಳ-30- ಎಸ್.ಕೆ.ಎಲ್.ಇ ಐಟಿಐ ಕಾಲೇಜಿನಲ್ಲಿ ಎ.ಐ.ಡಿ.ವೈ.ಓ (ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೆಷನ್) ವತಿಯಿಂದ ೧೦೮ ನೇ ಭಗತ್ ಸಿಂಗ್ ಜನ್ಮ ದಿನಚಾರಣೆಯನ...
ಕೊಪ್ಪಳ-30- ಕೊಪ್ಪಳದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಕಾನೂನು ಮಹಾವಿದ್ಯಾಲಯದ ಆವರಣದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯ ಕಾನೂನು ಮಹಾವಿದ್ಯಾಲಯಗಳ ರಾಜ್ಯಮಟ್ಟದ ಕಬ...
ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯಿಂದ ರಾಷ್ಟ್ರೀಯ ಹೆದ್ದಾರಿ ತಡೆ
ಕೊಪ್ಪಳ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರೈತರು ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟಿಸಿದರು ಕೃಷಿ ಕ್ಷೇತ್ರ ಸಾಕಷ್ಟು ಸಂಕಷ್ಟದ...
ಗಂಗಾವತಿ-30- ನಗರದ ಔಷಧೀಯ ಭವನದಲ್ಲಿ ಔಷಧಗಳು ಮತ್ತು ಕಾಂತಿವರ್ಧಕ ಕಾಯಿದೆ-೧೯೪೦ ಮತ್ತು ಔಷಧಗಳು ಮತ್ತು ಕಾಂತಿವರ್ಧಕಗಳ ನಿಯಮಾವಳಿ-೧೯೪೫ ಈ ನಿಯಮದ ಪುಸ್ತಕವನ್ನು ...
ಅ.೦೧ ರಂದು ಕೊಪ್ಪಳದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ.
ಕೊಪ್ಪಳ, ಸೆ.೨೯ (ಕ ವಾ)ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾ...
ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ರೈತರಿಗೆ ಸಲಹೆಗಳು.
ಕೊಪ್ಪಳ ಸೆ. ೨೯ (ಕ ವಾ)ಕೊಪ್ಪಳ ಜಿಲ್ಲೆಯಲ್ಲಿ ರೈತರು ಕಡಲೆ ಬೆಳೆ ಬಿತ್ತನೆಗೆ ಸಿದ್ಧತೆಗಳನ್ನು ಕೈಗೊಳ್ಳುತ್ತಿದ್ದು, ಕಡಲೆ ಬೆಳೆಯಲ್ಲಿ ಬೀಜೋಪಚಾರದ ಮಹತ್ವ ಕುರಿತಂತೆ...
ಲಘು ವಾಹನ ಚಾಲನಾ ತರಬೇತಿ ಅರ್ಜಿ ಆಹ್ವಾನ.
ಕೊಪ್ಪಳ, ಸೆ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣ ಪಂಚಾಯತ್ ಕಾರ್ಯಾಲಯದ ವತಿಯಿಂದ ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ರಾಜ್ಯ ಯೋಜನೆಯಡಿ ಯಲಬುರ್ಗಾ ಪಟ್ಟಣ ...
ರಕ್ತದಾನ ಶಿಬಿರ.
ಕೊಪ್ಪಳ-29- ಬುಧವಾರದಂದು ಗ್ರಾಮ ಪಂಚಾಯಿತಿ, ಕೋರಡಕೇರಾ ಇವರ ಸಹಯೋಗದಲ್ಲಿ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆ...
ಕಲಾ ಒಕ್ಕೂಟ.
ಕೊಪ್ಪಳ-29- ನಗರದ ಶ್ರೀ ಗವಿಸಿದ್ದೇಶ್ವರ ಪದವಿ ಮಹಾವಿದ್ಯಾಲಯ ಕೊಪ್ಪಳದಲ್ಲಿ ಕಲಾ ಒಕ್ಕೂಟದ ವತಿಯಿಂದ ನೇತಾಜಿ ಕಣ್ಮರೆಯ ನಿಗೂಡತೆಯ ಬಗ್ಗೆ ವಿದ್ಯಾರ್ಥಿಗಳ ವಿಚಾರ-ವಿನ...
ವಿಶ್ವ ವಿಧ್ಯಾಲಯ ಷಟಲ್ ಬ್ಯಾಟ್ ಮಿಂಟನ್ ತಂಡಕ್ಕೆ ಪ್ರತಿಭಾ ಆಯ್ಕೆ.
ಕೊಪ್ಪಳ-29- ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿಧ್ಯಾರ್ಥಿನಿ ಕುಮಾರಿ ಪ್ರತಿಭಾ ಬಸವರಾಜ ಪಲ್ಲೇಧ ಇವರು ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದ ಅಂತರ ಕಾಲೇಜು ಷಟಲ...
ಕೊಪ್ಪಳ-29- ವಿಜ್ಜಾನ ವಿಭಾಗದ ವಿದ್ಯಾರ್ಥಿಗಳಿಂದ ಏರ್ಪಡಿಸಿದ್ದ 'ವಿಜ್ಞಾನ ಹಬ್ಬ' ಕಾರ್ಯಕ್ರಮವು ಸೋಮವಾರದಂದು ಯಶಸ್ವಿಯಾಗಿ ಮೂಡಿಬಂದಿತು. ಈ ಕಾರ್ಯಕ್ರಮವನ್ನ...
ಭಗತ್ ಜನ್ಮ ದಿನಾಚರಣೆ.
ಕೊಪ್ಪಳ-29- ನಗರದ ಅಖಿಲ ಭಾರತ ಪ್ರಜಾಸತಾತ್ಮಕ ಯುವಜನ ಸಂಘಟನೆಯ ಕಾರ್ಯಕರ್ತರು ಗಣೇಶ ನಗರದ ಬಿ.ಸಿ.ಎಂ ಹಾಸ್ಟೇಲ್ ನಲ್ಲಿ ಭಗತ್ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಂ...
ಕೊಪ್ಪಳದಲ್ಲಿ ಜನಿಸಿದ ಮಗು ಕಣ್ಣು ಬಿಡುವ ಮೊದಲೇ ಬಿಸಾಡಿದ್ರು.
ಕೊಪ್ಪಳ-29- ಗೂಡ್ಸ್ ರೈಲಿನ ಬೋಗಿಯಲ್ಲಿ ಬಿಸಾಡಿ ಹೋಗಿರುವ ಘಟನೆ ಕೊಪ್ಪಳ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. ಗಂಡು ಮಗುವಿನ ಶವ ಪತ್ತೆಯಾಗಿದೆ. ತಪಾಸಣೆ ಮಾಡುವ ವೇಳೆ ವ...
ಕೊಪ್ಪಳ-29- ಆದ್ಯಾತ್ಮ ಪ್ರವಚನದಿಂದ ತರುಣ ಪೀಳಿಗೆಯ ಮನಪರಿವರ್ತನೆ ಗೊಳಿಸಿ ಮತ್ತು ಧಾಮಿಕ ಚೈತನ್ಯ ಮೂಡಿಸಿ ಆದ್ಯಾತ್ಮಿಕತ್ವದ ಮಹತ್ವವನ್ನು ಜನರಲ್ಲಿ ಬೆಳಸಬೇಕಿದೆ ಎಂದ...
೦೧ ರಂದು ಕೊಪ್ಪಳದಲ್ಲಿ ರೈತ ಚೈತನ್ಯ ಯಾತ್ರೆ.
ಕೊಪ್ಪಳ-29- ಗುರುವಾರ ರಂದು ಬಿ.ಜೆ.ಪಿಯ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಂಸದರಾದ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ಇವರ ನೇತೃತ್ವದಲ್ಲಿ ರೈತರ ಆತ್ಮ ಹತ್ಯೆಯ...
ಕೊಪ್ಪಳದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶ ಇಸ್ಮಾಯಿಲ್ ಸಾಹೇಬ್ ಶಿರಹಟ್ಟಿ.
ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿದ್ದು, ಪ್ರವಾಸಿಗರನ್ನು ಆಕರ್ಷಿಸುವಂತೆ ಅಭಿವೃದ್ಧಿಗೊಳಿಸುವ ಅಗತ್ಯವಿದೆ ಎಂದು ಕೊಪ...
ಕೊಪ್ಪಳ-28- ಇಂದಿನ ಯುಗದಲ್ಲಿ ವಿದ್ಯಾರ್ಥಿಗಳು ಕ್ರೀಡಾ ಆಸಕ್ತಿ ಕಡಿಮೆಯಾಗುತ್ತಿರುವದು ವಿಷಾದನೀಯದ ಆದರೆ ಕ್ರೀಡಾ ಮನೋಭಾವನೆಯನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡ...
ಲಿಂಗ ಸಮಾನತೆ ಕುಟುಂಬದಿಂದಲೇ ಪ್ರಾರಂಭವಾಗಲಿ- ಎಸ್. ಮಹೇಶ್.
ಕೊಪ್ಪಳ ಸೆ. ೨೮ (ಕ ವಾ): ಗಂಡು-ಹೆಣ್ಣು ಎಂಬ ಬೇಧ ಭಾವ ತೊಡೆದುಹಾಕುವ ನಿಟ್ಟಿನಲ್ಲಿ ಲಿಂಗ ಸಮಾನತೆಯು ಕುಟುಂಬದಿಂದಲೇ ಪ್ರಾರಂಭವಾಗಬೇಕು ಎಂದು ಕುಷ್ಟಗಿ ಸಿವಿಲ್ ನ್ಯ...
ಸೆ.೨೫ ರಿಂದ ಸ್ವಚ್ಛ ಭಾರತ ಪಾಕ್ಷಿಕ ಸ್ವಚ್ಛತಾ ಕಾರ್ಯಕ್ರಮ.
ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ನಗರಸಭೆ ಕಾರ್ಯಾಲಯದ ವತಿಯಿಂದ ಸ್ವಚ್ಛ ಭಾರತ ಮಿಷನ್ನ ವಾರ್ಷಿಕೋತ್ಸವದ ಅಂಗವಾಗಿ ಸೆ.೨೫ ರಿಂದ ಅಕ್ಟೋಬರ್.೧೧ ರವರೆಗೆ ಸ್ವಚ್ಛ ಭಾರತ...
ಶೀಘ್ರ ಲಿಪಿಗಾರರ ಹುದ್ದೆ ಅರ್ಜಿ ಆಹ್ವಾನ.
ಕೊಪ್ಪಳ, ಸೆ.೨೮ (ಕ ವಾ) ಕೊಪ್ಪಳ ಜಿಲ್ಲಾ ನ್ಯಾಯಾಲಯ ಘಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ೧೨ ಶೀಘ್ರ ಲಿಪಿಗಾರರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾ...