PLEASE LOGIN TO KANNADANET.COM FOR REGULAR NEWS-UPDATES

ಸರ್ಕಾರದ ಸವಲತ್ತುಗಳ ಸದೂಪಯೋಗ ಪಡೆದುಕೊಳ್ಳಿ ವಿಧ್ಯಾರ್ಥಿಗಳಿಗೆ ಲತಾ ವೀರಣ್ಣ ಸಂಡೂರು ಕರೆ. ಸರ್ಕಾರದ ಸವಲತ್ತುಗಳ ಸದೂಪಯೋಗ ಪಡೆದುಕೊಳ್ಳಿ ವಿಧ್ಯಾರ್ಥಿಗಳಿಗೆ ಲತಾ ವೀರಣ್ಣ ಸಂಡೂರು ಕರೆ.

ಕೊಪ್ಪಳ-೨೮, ಶುಕ್ರವಾರ, ನಗರದ ಪಲ್ಟನ ಓಣಿಯಲ್ಲಿ ಇರುವ ಜಿ.ಜಿ.ಎಮ್.ಎಸ್. ಶಾಲೆಯಲ್ಲಿ ವಿಧ್ಯಾರ್ಥಿಗಳಿಗೆ ಸೈಕಲ್ ವಿತರಣೆಮಾಡಿ ಮಾತನಾಡಿದ ಅವರು  ಮುಖ್ಯಮಂತ್ರಿಗಳಾದ...

Read more »

Dress Designing for women ತರಬೇತಿ Dress Designing for women ತರಬೇತಿ

ಸ್ಟೇಟ ಬ್ಯಾಂಕಆಫ್ ಹೈದರಾಬಾದ, ಗ್ರಾಮೀಣ ಸ್ವಯಂಉದ್ಯೋಗತರಬೇತಿ ಸಂಸ್ಥೆಯಿಂದ, ಕೊಪ್ಪಳ ಜಿಲ್ಲೆಯಯುವತಿಯರಿಗೆ ೨೧ ದಿನಗಳ ಉಚಿತಡ್ರೇಸ್‌ಡಿಸೈನಿಂಗ ಫಾರ್ ವುಮೆನ್  ” (Dres...

Read more »

ಬ್ರುಸ್ಲಿಯವರ ೭೪ ನೇ ಜನ್ಮದಿನಾಚರಣೆ ಬ್ರುಸ್ಲಿಯವರ ೭೪ ನೇ ಜನ್ಮದಿನಾಚರಣೆ

ಶ್ರೀ ಸಾಯಿ ಅಭಿವೃದ್ಧಿ ಹಾಗೂ ಶಿಕ್ಷಣ ಸಂಘ (ರಿ) ಕೊಪ್ಪಳದ ವತಿಯಿಂದ ಸಾಯಿ ಬುಡೋಕಾನ್ ಕರಾಟೆ ಕ್ಲಬ್‌ನಲ್ಲಿ ಕರಾಟೆ ಕಲೆಯನ್ನು ಬೆಳೆಸಿದ ಕರಾಟೆ ಪಿತಾಮಹ ಬ್ರುಸ...

Read more »

ಕಲಬುರಗಿಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳ ಜಿಲ್ಲೆಗೆ ಲಭಿಸಿದ್ದು ಏನು ? ಕಲಬುರಗಿಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೊಪ್ಪಳ ಜಿಲ್ಲೆಗೆ ಲಭಿಸಿದ್ದು ಏನು ?

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟದ ನಿರ್ಣಯಗಳು ಶಿಕ್ಷಣ ಇಲಾಖೆ – ಪ್ರಾಥಮಿಕ ಮತ್ತು ಪ್ರೌಢ ಶಿ...

Read more »

ಮಲ್ಲಿಕಾರ್ಜುನ ನಾಗಪ್ಪನವರಿಗೆ ಯಶ ಕೋರಿಕೆ ಮಲ್ಲಿಕಾರ್ಜುನ ನಾಗಪ್ಪನವರಿಗೆ ಯಶ ಕೋರಿಕೆ

ಕೊಪ್ಪಳ, ನ.೨೮ : ಮಾಂತಗೊಂಡ ಮಲ್ಲಿಕಾರ್ಜುನ ನಾಗಪ್ಪ ಮಾಜಿ ಸಚಿವರು ಇವರನ್ನು ಗಂಗಾವತಿಯ ಅವರ ಸ್ವಗೃಹದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರುಗಳಾದ ಶಾಂತಣ್ಣ ಮುದಗಲ್, ಬಸ...

Read more »

ಶಾಸಕ ಇಕ್ಬಾಲ್ ಅನ್ಸಾರಿಯಿಂದ ರಸ್ತೆ ಕಾಮಗಾರಿಗೆ ಭೂಮಿಪೂಜೆ ಶಾಸಕ ಇಕ್ಬಾಲ್ ಅನ್ಸಾರಿಯಿಂದ ರಸ್ತೆ ಕಾಮಗಾರಿಗೆ ಭೂಮಿಪೂಜೆ

ಕೊಪ್ಪಳ ನ. ೨೮  : ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಕ್ಷೇತ್ರದ ಅಭಿವೃದ್ದಿ ವಿಷಯದಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ಗ್ರಾಮೀಣ ಪ್ರದೇಶದ ಸಮಗ್ರ ಅಭಿವ...

Read more »

ಕಲಬುರಗಿ : ರಾಜ್ಯ ಸಚಿವ ಸಂಪುಟದ ನಿರ್ಣಯಗಳು : ಹೈ.ಕ. 400 ಕೋಟಿ ಹೆಚ್ಚುವರಿ ಹಣ ಕಲಬುರಗಿ : ರಾಜ್ಯ ಸಚಿವ ಸಂಪುಟದ ನಿರ್ಣಯಗಳು : ಹೈ.ಕ. 400 ಕೋಟಿ ಹೆಚ್ಚುವರಿ ಹಣ

ಮುಖ್ಯಮಂತ್ರಿ   ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಕಲಬುರಗಿಯಲ್ಲಿ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟದ ನಿರ್ಣಯಗಳು ಅ) ಹೈದರಾಬಾದ್-ಕರ್ನಾಟಕ ವಿಭಾಗಕ್ಕೆ ಸಂಬ...

Read more »

ವಿಶ್ವ ಏಡ್ಸ್ ದಿನ-೧ ನೇ ಡಿಸೆಂಬರ್ ೨೦೧೪ ವಿಶ್ವ ಏಡ್ಸ್ ದಿನ-೧ ನೇ ಡಿಸೆಂಬರ್ ೨೦೧೪

೨೦೧೪ ರ ಧ್ಯೇಯವಾಕ್ಯ: ಸೊನ್ನೆಗೆ ತನ್ನಿ ಹೆಚ್.ಐ.ವಿ/ ಏಡ್ಸ್ ಇದು ವೈರಸ್‌ದಿಂದ ಬರುವ ಕಾಯಿಲೆ  ಹೆಚ್.ಐ.ವಿ. ವೈರಸ್ಸನ್ನು ಕೇವಲ ರಕ್ತ ಪರೀಕ್ಷೆಯಿಂದ ಮಾತ್ರ ...

Read more »

ಡಿ.೦೧ ರಂದು ಹಲಗೇರಿ ಗುರುಮಠದ ಉದ್ಘಾಟನಾ ಕಾರ್ಯಕ್ರಮ ಡಿ.೦೧ ರಂದು ಹಲಗೇರಿ ಗುರುಮಠದ ಉದ್ಘಾಟನಾ ಕಾರ್ಯಕ್ರಮ

 ತಾಲೂಕಿನ ಹಲಗೇರಿ ಗ್ರಾಮದಲ್ಲಿ ನಿರ್ಮಿಸಲಾದ ಗುರುಮಠದ ಉದ್ಘಾಟನೆ ಕಾರ್ಯಕ್ರಮ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿ ಪ್ರತಿಷ್ಟಾಪನೆ ಕಾರ್ಯಕ್ರಮವನ್ನು ಡಿ.೦೧ ...

Read more »
 
Top