PLEASE LOGIN TO KANNADANET.COM FOR REGULAR NEWS-UPDATES

ಎರಡುದಿನದ ವಿಭಾಗೀಯ ಯುವಜನ ಮೇಳಕ್ಕೆ ತೆರೆ ಎರಡುದಿನದ ವಿಭಾಗೀಯ ಯುವಜನ ಮೇಳಕ್ಕೆ ತೆರೆ

೧೬ ಪ್ರಕಾರದ ಜನಪದ ಕಲೆಗಳ ಅನಾವರಣ-ರಾಜ್ಯ ಮಟ್ಟಕ್ಕೆ ತಂಡ ಆಯ್ಕೆ ಕೊಪ್ಪಳ, ಮಾ. ೩. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಕೊ...

Read more »

ಶಿಕ್ಷಕರಿಗೆ ವೇತನವಿಲ್ಲದೇ ತೊಂದರೆ: ಅನುದಾನ ಓದಗಿಸಲು ಸಿಎಂ ಗೆ ಮನವಿ ಶಿಕ್ಷಕರಿಗೆ ವೇತನವಿಲ್ಲದೇ ತೊಂದರೆ: ಅನುದಾನ ಓದಗಿಸಲು ಸಿಎಂ ಗೆ ಮನವಿ

ಕೊಪ್ಪಳ,ಮಾ.೦೩: ಕಳೆದೆರಡು ತಿಂಗಳುಗಳಿಂದ ವೇತನವಿಲ್ಲದೇ ತಾಲೂಕಿನ ಪ್ರೌಢ ಶಾಲೆ ಶಿಕ್ಷಕರು ಪರದಾಡುವಂತಾಗಿದ್ದು ಶೀಗ್ರವೇ ಅನುದಾನ ಓದಗಿಸುವಂತೆ ಮುಖ್ಯಮಂತ್ರಿ ಸಿದ್ಧರಾಮ...

Read more »

೧೦ ದಿನ ಪೂರೈಸಿ ೧೧ನೇ ದಿನಕ್ಕೆ ಕಾಲಿಟ್ಟ ಕೋಕೋ ಕೋಲಾ ಕಾರ್ಮಿಕರ  ಧರಣಿ ೧೦ ದಿನ ಪೂರೈಸಿ ೧೧ನೇ ದಿನಕ್ಕೆ ಕಾಲಿಟ್ಟ ಕೋಕೋ ಕೋಲಾ ಕಾರ್ಮಿಕರ ಧರಣಿ

 ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ದಿ.೦೩.೦೩.೨೦೧೪ ರಂದು ಈ ಪತ್ರದಲ್ಲಿನ ಇತ್ಪಾದನೆ ವಿಭಾಗಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ವೃತ್ತಿಯನ್ನು ಖಾಯಂಗೊಳಿಸಿ ಮತ್ತು ವೃತ್ತ...

Read more »

ಸಾಹಿತಿ ಗಂಗಾಧರ ಪತ್ತಾರ ಅವರಿಗೆ ಮಾತೃ ವಿಯೋಗ ಸಾಹಿತಿ ಗಂಗಾಧರ ಪತ್ತಾರ ಅವರಿಗೆ ಮಾತೃ ವಿಯೋಗ

 ಬಳ್ಳಾರಿಯ ಸಾಹಿತಿ ಟಿ.ಕೆ.ಗಂಗಾಧರ  ಪತ್ತಾರರವರ ತಾಯಿ ಲಕ್ಷ್ಮವ್ವ ಇವರು ಕೊಪ್ಪಳ ಜಿಲ್ಲೆ ಭಾನಾಪುರ ಸ್ವಗ್ರಾಮದ ವರ್ಣಶ್ರೀ ನಿವಾಸದಲ್ಲಿ ದಿನಾಂಕ : ೨-೩-೨೦೧೪ನೇ ಭಾನುವ...

Read more »

ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ:ಪೂಜಾರ ಸಂಗೀತ ಕ್ಷೇತ್ರಕ್ಕೆ ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರ:ಪೂಜಾರ

ಕೊಪ್ಪಳ: ಸಂಗೀತ ಕ್ಷೇತ್ರಕ್ಕೆ ಪಂ.ಪುಟ್ಟರಾಜ ಗವಾಯಿಗಳ ಕೊಡುಗೆ ಅಪಾರವಾದದ್ದು ಎಂದು ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ ಹೇಳಿದರು. ನಗರದ ಸಿ.ಪಿ.ಎಸ್...

Read more »

ಸಿರಾಜ್ ಬಿಸರಳ್ಳಿಗೆ ಗವಿಶ್ರೀಗಳಿಂದ ಸನ್ಮಾನ ಸಿರಾಜ್ ಬಿಸರಳ್ಳಿಗೆ ಗವಿಶ್ರೀಗಳಿಂದ ಸನ್ಮಾನ

ಕೊಪ್ಪಳ : ಅಂತರಾಷ್ಟ್ರೀಯ ಮಂಥನ್ ಮಾಧ್ಯಮ ಪ್ರಶಸ್ತಿ ಪಡೆದಿರುವ ಕನ್ನಡನೆಟ್ ಡಾಟ್ ಕಾಂ ಪತ್ರಿಕೆಯ ಸಂಪಾದಕ ಸಿರಾಜ್ ಬಿಸರಳ್ಳಿಗೆ ಕೊಪ್ಪಳ ತಾಲೂಕಾ ಛಾಯಾಗ್ರಾಹಕರ ಸಂಘದವ...

Read more »

ಕಸಾಪ ಪರೀಕ್ಷೆ ಫಲಿತಾಂಶ ಪ್ರಕಟ ಕಸಾಪ ಪರೀಕ್ಷೆ ಫಲಿತಾಂಶ ಪ್ರಕಟ

 : ಕನ್ನಡ ಸಾಹಿತ್ಯ ಪರಿಷತ್ತು ೨೦೧೩-೧೪ ನೇ ಸಾಲಿನಲ್ಲಿ ನಡೆಸಿದ ಕನ್ನಡ ಪ್ರವೇಶ,ಕಾವ, ಜಾಣ ಮತ್ತು ರತ್ನ ಪರೀಕ್ಷೆಗಳ ಫಲಿತಾಂಶವನ್ನು ಪ್ರಕಟಿಸಿದೆ.     ಫಲಿತಾಂಶವು ರಾ...

Read more »

 ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರಿಗೆ ಗವಿಶ್ರೀಗಳಿಂದ ಬಹುಮಾನ  ವಿತರಣೆ ಫೋಟೋಗ್ರಾಫಿಯ ಸ್ಪರ್ಧೆಯ ವಿಜೇತರಿಗೆ ಗವಿಶ್ರೀಗಳಿಂದ ಬಹುಮಾನ ವಿತರಣೆ

ಕೊಪ್ಪಳ : ಗವಿಮಠದ ಕೆರೆಯ ದಂಡೆಯ ಮೇಲೆ ಬೆಳಕಿನೆಡೆಗೆ ಕಾರ‍್ಯಕ್ರಮದ ನಂತರ ನಡೆದ ಸರಳ ಸಮಾರಂಭದಲ್ಲಿ ಗವಿಸಿದ್ದೇಶ್ವರ ಜಾತ್ರಾ ನಿಮಿತ್ಯ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟ...

Read more »

ಅಂತರಂಗ ಬಹಿರಂಗ ಶುದ್ಧಿಯಾಗುವದಿಲ್ಲವೋ ಅಲ್ಲಿಯವರೆಗೆ ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ,             - ವೈ.ಎನ್.ಗೈಡರ್ ಅಂತರಂಗ ಬಹಿರಂಗ ಶುದ್ಧಿಯಾಗುವದಿಲ್ಲವೋ ಅಲ್ಲಿಯವರೆಗೆ ಆತ್ಮ ಸಾಕ್ಷಾತ್ಕಾರ ಸಾಧ್ಯವಿಲ್ಲ, - ವೈ.ಎನ್.ಗೈಡರ್

               ಕೊಪ್ಪಳ :  ಶ್ರೀಮಂತಿಕೆ, ಹಣ ಹಾಗೂ ಅಧಿಕಾರದ ವ್ಯಾಮೋಹದಲ್ಲಿ ಬಳಲಿದ ಎಷ್ಟೋ ತಂದೆ ತಾಯಿಗಳು ತಮ್ಮ ಮಕ್ಕಳನ್ನು ಡಾಕ್ಟರ್, ಇಂಜಿನೀಯರ್, ರಾಜಕಾರಣಿಯರನ್...

Read more »
 
Top