ಕೊಪ್ಪಳ ಫೆ. ಭಾರತೀಯ ಭೂಸೇನೆಯಲ್ಲಿನ ವಿವಿಧ ಹುದ್ದೆಗಳಿಗೆ ವಿಶೇಷ ನೇಮಕಾತಿ ರ್ಯಾಲಿ ಫೆ. ೩ ರಿಂದ ಕೊಪ್ಪಳದ ಜಿಲ್ಲಾ ಕ್ರೀಡಾಂಗಣ ಮೈದಾನದಲ್ಲಿ ಪ್ರಾರಂಭಗೊಂಡಿದ...
ಇಂದು ಅಳವಂಡಿ ಶ್ರೀಸಿದ್ಧೇಶ್ವರ ರಥೋತ್ಸವ

ಸಂಪ್ರದಾಯದಂತೆ ಕೊಪ್ಪಳ ತಾಲೂಕ ಅಳವಂಡಿಯಲ್ಲಿ ಇದೇ ಶ್ರೀಮನೃಪ ಶಾಲಿವಾಹನ ಶಕೆ ೧೯೩೩ ನೇ ಖರನಾಮ ಸಂವತ್ಸರ ಮಾಘ ಶುದ್ದ೧೨ ದ್ವಾದಶಿ ಶನಿವಾರ ದಿನಾಂಕ: ೦೪-೦೨-೨೦೧೨ನೇ ಶು...
ಸಮಾಜದ ಸಂಘಟನೆಯಿಂದ ಶೋಷಿತರ ಕಲ್ಯಾಣ
ಕೊಪ್ಪಳ : ಯಾವುದೇ ಸಮಾಜವು ಸಂಘಟನೆಯಾಗುವುದು ವ್ಯವಸ್ಥೆಯ ವಿಭಜನೆಯಲ್ಲ, ಅದು ಆ ಸಮಾಜ ಹಾಗೂ ಇತರೆ ಸಮಾಜಗಳಲ್ಲಿರುವ ಶೋಷಿತರ ಕಲ್ಯಾಣಕ್ಕೆ ಸಹಕಾರಿಯ...
ವಸತಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಿ- ಸಂಸದ ಶಿವರಾಮಗೌಡ
ಕೇಂದ್ರ ಹಾಗೂ ರಾಜ್ಯದ ವಿವಿಧ ವಸತಿ ಯೋಜನೆಗಳನ್ನು ಜಿಲ್ಲೆಯಲ್ಲಿ ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲು ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ತಪ್ಪಿದಲ್ಲಿ, ಅಧಿಕಾರ...
ಗೋಹತ್ಯೆ ನಿಷೇಧದ ವಿರುದ್ಧ ಬೃಹತ್ ಜನಾಂದೋಲನ ಅಗತ್ಯ: ಸುಬ್ಬಯ್ಯ

ಬೆಂಗಳೂರು, ಫೆ.1: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಗೋ ಸಂರಕ್ಷಣಾ ವಿಧೇಯಕ-2010 ಜಾರಿಗೆ ಅಂಕಿತ ಹಾಕದಂತೆ ರಾಷ್ಟ್ರಾಧ್ಯಕ್ಷೆಯ ಮೇಲೆ ತೀವ್ರ ಒತ್ತಡ ...
ಶಿವಶರಣೆ ಹೆಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನೆ ಹಾಗೂ ವೇಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭ

ನೇರ ವೀಕ್ಷಕ ವಿವರಣೆ ಕೊಪ್ಪಳ : ಕಿನ್ನಾಳ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ದೇವಸ್ಥಾನದ ಉದ್ಘಾಟನಾ ಸಮಾರಂಭದ ನೇರ ವೀ...
ಮಹಿಳೆಯರು ಮತ್ತು ಮಕ್ಕಳ ಸಾಗಾಣಿಕೆ ತಡೆಗೆ ಫೆ. ೩ ರಿಂದ ತರಬೇತಿ

: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರು ಮತ್ತು ಮಕ್ಕಳ ಸಾಗಾಟ ತಡೆ ಹಾಗೂ ಬಾಲ್ಯ ವೇಶ್ಯಾ ಪದ್ಧತಿ ತಡೆಗಟ್ಟಲು ರಚಿಸಲಾಗಿರುವ ಜಿಲ್ಲಾ ಮತ್ತು ತಾಲೂಕು ...
ಕಡತ ವಿಲೇವಾರಿ, ಶಿಕ್ಷಣ ಅದಾಲತ್ಗೆ ಕ್ರಮ- ಮಂಟೇಲಿಂಗಾಚಾರ್

ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಉಪನಿರ್ದೇಶಕರ ಕಚೇರಿ ಹಾಗೂ ಆಯಾ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಬಾಕಿ ಇರುವ ಕೆಲಸ ಕಾರ್ಯಗಳನ್ನು ...
ನಿವೃತ್ತಿ ಹೊಂದಿದ ಕೆ.ಹೆಚ್. ಕಾಕನೂರ ಅವರಿಗೆ ಆತ್ಮೀಯ ಬೀಳ್ಕೊಡುಗೆ
ಸರ್ಕಾರಿ ಅಧಿಕಾರಿಗಳು ನಿಷ್ಠೆ, ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವುದರ ಮೂಲಕ ಸಮಾಜದಲ್ಲಿ ಗೌರವ ಸಂಪಾದನೆ ಮಾಡಬೇಕು ಎಂದು ಜಿಲ್ಲಾ ಪಂಚಾಯತಿಯ ನಿವೃತ್ತ ಮುಖ್ಯ ಕಾರ್ಯ...