
ಗಂಗಾವತಿ : ಮೈನ್ಸ್ ಲಾರಿಗಳಿಂದ ಹಪ್ತಾ ವಸೂಲಿ ಮಾಡುತ್ತಿದ್ದ ಗಂಗಾವತಿಯ ನಗರಸಭಾ ಸದಸ್ಯ ಪರಶುರಾಮ ಮಡ್ಡೇರ್ ಮತ್ತು ಇತರರನ್ನು ಗಂಗಾವತಿಯ ನಗರ ಪೋಲೀಸರು ಬಂಧಿಸಿದ್ದಾರ...
ಗಂಗಾವತಿ : ಮೈನ್ಸ್ ಲಾರಿಗಳಿಂದ ಹಪ್ತಾ ವಸೂಲಿ ಮಾಡುತ್ತಿದ್ದ ಗಂಗಾವತಿಯ ನಗರಸಭಾ ಸದಸ್ಯ ಪರಶುರಾಮ ಮಡ್ಡೇರ್ ಮತ್ತು ಇತರರನ್ನು ಗಂಗಾವತಿಯ ನಗರ ಪೋಲೀಸರು ಬಂಧಿಸಿದ್ದಾರ...
ಕೊಪ್ಪಳ : ರಾಜ್ಯ ಬಿಜೆಪಿ ಸರಕಾರದ ವೈಪಲ್ಯಗಳನ್ನು ಖಂಡಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯು ಜಿಲ್ಲಾಡಳಿತ ಭವನಕ್ಕೆ ತೆರಳುವ ...
೧೦-೩-2010 ಕೊಪ್ಪಳ : ಗವಿಸಿದ್ಧೇಶ್ವರ ಸಂಸ್ಥಾನ ಶ್ರೀ ಗವಿಮಠದ ೧೭ನೇಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಮ. ನಿ. ಪ್ರ. ಜ. ಲಿಂ. ಶಿವಶಾಂತವೀರ ಮಹಾಶಿವಯೋಗಿಗಳ ೭ನೇ ಪುಣ್ಯ...
೯-3-2010- ಕೊಪ್ಪಳ : ಕೊಪ್ಪಳಗವಿಮಠದ ಪರಂಪರೆ,ಇತಿಹಾಸ,ವರ್ತಮಾನದ ಮಾಹಿತಿ ನೀಡುವ ಮತ್ತು ಗವಿಮಠ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುವ ಬ್ಲಾಗ್ ನ್ನು ಶ್ರ...
ಲಿಂ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ೭ನೇ ಪುಣ್ಯ ಸ್ಮರಣೋತ್ಸವ :ಸಾಲುಮರದ ತಿಮ್ಮಕ್ಕಗೆ ಸನ್ಮಾನ ಕೊಪ್ಪಳ : ಬಡತನದ ಬೇಗೆ ಒಂದೆಡೆ ಮತ್ತೊಂದೆಡೆ ಮಕ್ಕಳಿಲ್ಲದ ನೋವು ಸಂಕಷ್...
ಕೊಪ್ಪಳ : ಹಂಪಿ ವಿಶ್ವವಿದ್ಯಾಲಯದ ಜಮೀನನ್ನು ವಿಜಯನಗರ ಪುನರುತ್ಥಾನ ಟ್ರಸ್ಟ್ ಗೆ ನೀಡಿರುವುದನ್ನು ವಿರೋಧಿಸಿ ಕೊಪ್ಪಳದ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ ಹಮ್ಮಿಕೊಳ್...
1-3-2010 ಕೊಪ್ಪಳ : ಗೋ ಹತ್ಯೆ ನಿಷೇದ ಕಾಯಿದೆ ಜಾರಿ ವಿರೋಧಿಸಿ ಪ್ರಗತಿಪರ ಸಂಘಟನೆಗಳು ಕೊಪ್ಪಳದಲ್ಲಿ ಇಂದು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು. ಆಹಾರದ ಹಕ್ಕಿನ ಮೇಲೆ ...
ಕಳೆದ ಎರಡು ಮೂರು ತಿಂಗಳುಗಳಿಂದ ವೆಬ್ ಸೈಟ್ ಕೆಲಸದಲ್ಲಿಯೇ ಬಿಜಿಯಾಗಿದ್ದರಿಂದ ಬ್ಲಾಗ್ ಅಪ್ ಡೇಟ್ ಮಾಡಲಾಗಿದ್ದಿಲ್ಲ. ಆದರೆ ಇಂದಿನಿಂದ ಪ್ರತಿನಿತ್ಯ ಈ ಕೆಲಸ ಮಾಡುತ್...