ಕೊಪ್ಪಳ: ಶ್ರೀಗವಿಮಠದ ಜಾತ್ರೆಯ ಅಂಗವಾಗಿ ದಿ. ೧೭-೦೧-೨೦೧೪ ರಂದು ಶುಕ್ರವಾರ ಸಂಜೆ ೬ಕ್ಕೆ ಶ್ರೀಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಕೈಲಾಸಮಂಟಪದಲ್ಲಿ ವೀರೇಶ ಹಿಟ್ನಾಳ ಅವರ ಮಾರ್ಗದರ್ಶನದಲ್ಲಿ ಸಂಗೀತ ಕಾರ್ಯಕ್ರಮ ನೆರವೇರುತ್ತದೆ. ಅಂದು ಸಂಜೆ ೬. ೩೦ಕ್ಕೆ ಲಘೂರಥೋತ್ಸವ ಜರುಗುತ್ತದೆ. ಭಕ್ತಾಧಿಗಳು ಆಗಮುಸಬೇಕೆಂದು ಪ್ರಕಟಣೆ ತಿಳಿಸಿದೆ.
Subscribe to:
Post Comments (Atom)
0 comments:
Post a Comment