ಇಕ್ಬಾಲ್ ಅನ್ಸಾರಿಯವರ ೫೦ ನೇ ಹುಟ್ಟು ಹಬ್ಬದ ನಿಮಿತ್ಯ
ದೀನ ಧಲಿತರ ನಾಯಕ ಜನಪರ ಕಳಕಳಿ, ಧಾನ ವೀರ ಕರ್ಣ, ದಿನ ದಲಿತರ ಕಾಳಜಿ ಹಾಗೂ ಗಂಗಾವತಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರ ಇಕ್ಬಾಲ್ ಅನ್ಸಾರಿಯವರ ಬಾಳಿನಲ್ಲಿ ಇನ್ನು ಉತ್ತವವಾದ ಸೇವೆ ಸಲ್ಲಿಸಲು ದೇವರು ಅವರಿಗೆ ಆರೋಗ್ಯ ಆಯುಶ್ಯ ಹಾಗ ಇನ್ನು ಅಧಿಕಾರ ದೇವರು ಅವರಿಗೆ ನೀಡಲಿ ಎಂದು ಅಭಿಮಾನಿಗಳು ಶುಭ ಹಾರೈಸಿದರು.
ಈ ಕಾರ್ಯಕ್ರಮದ ನೇತೃತ್ವವನ್ನು ಮಹಮ್ಮದ ಪೀರಸಾಬ ಬೆಳಗಟ್ಟಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಮೈ ಲೈಕ್ ಜಿಲಾನ್, ತಾಹೇರ ಅಲಿ, ನೀಸಾಮುದ್ದೀನ್ ದಪೇದಾರ್, ಸೈಯದ್ ಪಾಷಾ, ಕಾಸೀಮ್ ಗೂದಿ, ಮುಸ್ತಪ್ಪ ಕುದರಿಮೋತಿ, ಸಿದ್ದೇಶ ಪುಜಾರ, ಜಿಲಾನ್ ಸಾಲಿ, ಈರಣ್ಣ ಭಾಗ್ಯನಗರ, ನಾಗೇಶ ಜುನೇದ, ಅಬ್ಬಾಸ ಕುಕನೂರ, ಅಕ್ಬರ ಪಾಷಾ, ಮಾನ್ವಿ ಪಾಷಾ, ಸೈಯದ್ ನಾಸಿರ್ ಹುಸೇನಿ, ಮುಜೀದ್ ಖಾನ್ ವಕೀಲರು, ಬಾಬು ಬಸರಳ್ಳಿ, ರಹೀಮ್, ಖಾಸಿಮ್ ಡೋಣಿ, ವೆಂಕಟೇಶ ಮತ್ತಿತರರು ಉಪಸ್ಥಿತರಿದ್ದರು .
0 comments:
Post a Comment