ಕೊಪ್ಪಳ: ಸಂಸ್ಥಾನ ಶ್ರೀ ಗವಿಮಠದ ಜಾತ್ರೆಯ ಅಂಗವಾಗಿ ಅವರಾತ್ರಿ ಅಮವಾಸ್ಯೆಯ ನಿಮಿತ್ಯ ಸಂಸ್ಥಾನ ಶ್ರೀ ಗವಿಮಠದಲ್ಲಿ ಮತ್ತೊಂದು ಜಾತ್ರೆಯೆನ್ನುವಷ್ಟು ಭಕ್ತಾಧಿಗಳು ಸೇರಿದ್ದು ವಿಶೇಷವಾಗಿತ್ತು. ಬೆಳಗಿನಿಂದ ಸಾಯಂಕಾಲದವರೆಗೆ ತಂಡೋಪತಂಡವಾಗಿ ಆಗಮಿಸಿ ಭಕ್ತರು ಸಾಲುಸಾಲಾಗಿ ನಿಂತು ಶ್ರೀ ಗವಿಸಿದ್ಧೇಶ್ವರ ಕರ್ತೃ ಗದ್ದುಗೆಗೆ ಕಾಯಿ, ಕರ್ಪೂರ ಸಲ್ಲಿಸಿ ತಮ್ಮ ಭಕ್ತಿಭಾವ ಮೆರೆಯುತ್ತಿರುವದು ಸಾಮಾನ್ಯವಾಗಿತ್ತು.
Home
»
»Unlabelled
» ಅಮವಾಸ್ಯೆಯ ದಿನ ಮತ್ತೊಂದು ಜಾತ್ರೆಯಷ್ಟು ಜನರು
Advertisement
Subscribe to:
Post Comments (Atom)
0 comments:
Post a Comment