ಕೊಪ್ಪಳದಲ್ಲಿಂದ ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದ್ದ ಕೊಪ್ಪಳ ಬಂದ್ ಗೆ ಕೊಪ್ಪಳ ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ತಮ್ಮ ತಮ್ಮ...
ಇಂದು ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ?
ಇಂದು ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ?
ಕೊಪ್ಪಳ : ಕೊಪ್ಪಳ ಜಿಲ್ಲಾ ಪತ್ರಕರ್ತರ ಸಂಘಕ್ಕೆ ಹೊಸ ಪದಾಧಿಕಾರಿಗಳ ಆಯ್ಕೆ ಇಂದು ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಪತ್ರಕರ್ತರಲ್ಲಿರುವ ಆಂತರಿಕ...
ಸ್ಟೇಷನ್ ರಸ್ತೆ ಅಗಲೀಕರಣ
ಸ್ಟೇಷನ್ ರಸ್ತೆ ಅಗಲೀಕರಣ
ಕೊಪ್ಪಳ : ನಗರಸಭೆಯ ವತಿಯಿಂದ ಅಗಲೀಕರಣ ಕಾರ್ಯ ಮುಂದುವರೆದಿದ್ದು ಸ್ಟೇಷನ್ ರಸ್ತೆಯಲ್ಲಿ ಅಗಲೀಕರಣ ಕಾರ್ಯ ನಡೆಸಲಾಯಿತು. ಕನಕಾಚಲ ಚಿತ್ರಮಂದಿರದ ಕಂಪ...
ಹುಟ್ಟು ಹಬ್ಬದ ದಿನ ಒಂದೊಂದು ಸಸಿಗಳನ್ನು ಬೆಳೆಸಿರಿ - ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
ಹುಟ್ಟು ಹಬ್ಬದ ದಿನ ಒಂದೊಂದು ಸಸಿಗಳನ್ನು ಬೆಳೆಸಿರಿ - ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು
ಕೊಪ್ಪಳ : ನಿಮ್ಮ ಮಕ್ಕಳ ಹುಟ್ಟು ಹಬ್ಬದ ದಿನ ಮೇಣದ ಬತ್ತಿಯ ದೀಪ ಆರಿಸುವ ಬದಲು ಒಂದೊಂದು ಸಸಿಯನ್ನು ನೆಟ್ಟು ಮಗುವಿನಂತೆ ಬೆಳೆಸಿದರೆ ಆ ಮರ ಬೆಳೆದು ಇತರರಿಗೆ ನೆರಳಿನ ಆ...
ಕಾವ್ಯ ವಾಚನ ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರು
ಕಾವ್ಯ ವಾಚನ ಒಂದು ದೊಡ್ಡ ಕಲೆ- ಅಲ್ಲಮಪ್ರಭು ಬೆಟ್ಟದೂರು
ಕೊಪ್ಪಳ : ಕಾವ್ಯ ವಾಚನ ಎಂಬುದು ಒಂದು ದೊಡ್ಡ ಕಲೆ. ಅದನ್ನು ಉತ್ತಮಪಡಿಸಿಕೊಳ್ಳಬೇಕು. ಕಾವ್ಯ ವಾಚನಕ್ಕೆ ತಕ್ಕಂತಹ ಕವನಗಳನ್ನು ಕವಿಗಳು ಆಯ್ದುಕೊಳ್ಳಬೇಕು. ಕೇಳುಗನಿಗೆ ಸ...
ಹಳಿ ತಪ್ಪಿದ ಹೌರಾ ಎಕ್ಸ್ ಪ್ರೆಸ್
ಹಳಿ ತಪ್ಪಿದ ಹೌರಾ ಎಕ್ಸ್ ಪ್ರೆಸ್
ಕೊಪ್ಪಳ : ತಳಕಲ್ ಗ್ರಾಮದ ಹತ್ತಿರ ಹೌರಾ ಎಕ್ಸ್ ಪ್ರೆಸ್ ಹಳಿ ತಪ್ಪಿದೆ. ಅದೃಷ್ಟಾವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಗೇಟ್ ಮನ್ ಇಲ್ಲದ ಗೇಟ್ ಹತ್ತಿರ ರೋಡ್ ರೋ...
ಆಶಾವಾದಿ ಕವಿಯಿಂದ ಉತ್ತಮ ಸಮಾಜ ನಿರ್ಮಾಣ- ಬಿ.ಎಸ್.ಪಾಟೀಲ್
ಕೊಪ್ಪಳ : ಕವಿಯಾದವನು ನಿರಾಶಾವಾದಿಯಾಗಬಾರದು ಸಮಾಜದಲ್ಲಿ ಕೆಟ್ಟದರ ಜೊತೆಗೆ ಒಳ್ಳೆಯದು ಯಾವತ್ತೂ ಇರುತ್ತದೆ. ಆಶಾವಾದಿ ಕವಿ ಉತ್ತಮ ಸಮಾಜ ನಿರ್ಮಾಪಕನಾಗುತ್ತಾನೆ ಎಂದು ...
ಕುವೆಂವು ವಿಶ್ವಸಾಹಿತ್ಯವನ್ನು ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿ
ಕುವೆಂವು ವಿಶ್ವಸಾಹಿತ್ಯವನ್ನು ರಾಮಾಯಣ ದರ್ಶನಂನಲ್ಲಿ ನೀಡಿದ್ದಾರೆ- ಎ.ಎಂ.ಮದರಿ
ಭಾಗ್ಯನಗರ : ಕುವೆಂಪುರವರ ಕಾಲಘಟ್ಟವನ್ನು ಕುವೆಂಪು ಯುಗವೆಂದೇ ಕರೆಯಬಹುದು. ಅಷ್ಟರಮಟ್ಟಿಗೆ ಅವರು ಸಾಹಿತ್ಯಲೋಕವನ್ನು ಆವರಿಸಿಕೊಂಡಿದ್ದರು. ವಿಶ್ವಸಾಹಿತ್ಯವನ್ನು ಜೀರ್ಣ...
ನೆಮ್ಮದಿ ಇಲ್ಲದ ನೌಕರರು
ನೆಮ್ಮದಿ ಇಲ್ಲದ ನೌಕರರು
ಕೊಪ್ಪಳ : ನೆಮ್ಮದಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ನೌಕರರು ಸಂಬಳ ಇಲ್ಲದೇ ಒದ್ದಾಡುತ್ತಿದ್ದಾರೆ. ಕಳೆದ 4 ತಿಂಗಳುಗಳಿಂದ ಇವರಿಗೆ ಸಂಬಳ ಸಿಕ್ಕಿಲ್ಲ. ...
ಕೊಪ್ಪಳಕ್ಕೆ ವೈದ್ಯಕೀಯ ಕಾಲೇಜ್ ಶೀಘ್ರ- ಬಿ. ಶ್ರೀರಾಮುಲು
ಕೊಪ್ಪಳಕ್ಕೆ ವೈದ್ಯಕೀಯ ಕಾಲೇಜ್ ಶೀಘ್ರ- ಬಿ. ಶ್ರೀರಾಮುಲು
ಕೊಪ್ಪಳ ಜೂ. : ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಜನರ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಜಾರಿಗೊಳಿಸಿರುವ ವಾಜಪೇಯಿ ಆರೋಗ್ಯಶ್ರೀ ಯೋಜನೆಯು ಬಡಜನರ ಪಾಲಿಗೆ ವರದಾನವಾಗ...
ನಗರದಲ್ಲಿ ನಡೆದಿದೆ ರಸ್ತೆ ಅಗಲೀಕರಣ
ನಗರದಲ್ಲಿ ನಡೆದಿದೆ ರಸ್ತೆ ಅಗಲೀಕರಣ
ಕೊಪ್ಪಳ : ನಗರದ ಆಜಾದ್ ಸರ್ಕಲ್ ನಿಂದ್ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಿಂದ ಹಾದು ಹೋಗಿ ನಂದಿನಗರ ತಲುಪುವ ರಸ್ತೆಯ ಅಗಲೀಕರಣ ನಡೆದಿದೆ. ಅಗಲೀಕರಣದ ಸುದ್ದಿ ತಿಳಿದಿದ್...
ಪುನರ್ವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿ.ಪಂ. ಹಣ ಇಲ್ಲ
ಪುನರ್ವಸತಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಗಾಗಿ ಜಿ.ಪಂ. ಹಣ ಇಲ್ಲ
ಕೊಪ್ಪಳ ಜೂ. : ಜಿಲ್ಲೆಯ ನೆರೆಪೀಡಿತ ಪ್ರದೇಶಗಳಲ್ಲಿ ನಿ"ಸಲಾಗುತ್ತಿರುವ ಆಸರೆ ಯೋಜನೆಯ ಪುನರ್ವಸತಿ ಕೇಂದ್ರಗಳಿಗೆ ಜಿಲ್ಲಾ ಪಂಚಾಯತ್ ಹಣ ಬಳಸಿ ಕುಡಿಯುವ ನೀರು ಸೇರ...
ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ
ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುವ ಕವನಗಳು- ಶಿ.ಕಾ.ಬಡಿಗೇರ
ಕೊಪ್ಪಳ : ಬಸವಣ್ಣನ ಬಗ್ಗೆ ಬರೆದ ಕವಿತೆಗಳು ನಮ್ಮನ್ನು ಮತ್ತೊಮ್ಮೆ ಬಸವಪಥದತ್ತ ಸಮಾಜ ಸಾಗಲಿ ಎಂಬ ಸಂದೇಶ ಸಾರುತ್ತವೆ ಎಂದು ಯುವ ಕವಿ ಶಿ.ಕಾ.ಬಡಿಗೇರ ಹೇಳಿದರು. ಅವರು ಕವ...
ಕುಟಗನಹಳ್ಳಿಯಲ್ಲಿಂದು ಅಸ್ತಮಾ ಔಷದಿ ವಿತರಣೆ
ಕುಟಗನಹಳ್ಳಿಯಲ್ಲಿಂದು ಅಸ್ತಮಾ ಔಷದಿ ವಿತರಣೆ
ಕೊಪ್ಪಳ : ತಾಲೂಕಿನ ಕುಟಗನಗಳ್ಳಿಯಲ್ಲಿ ಮೃಗಶಿರಾ ಮಳೆ ಕೂಡುವ ಸಮಯಕ್ಕೆ ಸರಿಯಾಗಿ ಅಸ್ತಮಾ ರೋಗಿಗಳಿಗೆ ಔಷದಿ ವಿತರಣೆ ಕಾರ್ಯಕ್ರಮ ನಡೆಯಲಿದೆ. ಸಂಪೂರ್...
ಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರ
ಬಿಜೆಪಿನೂತನ ಅದ್ಯಕ್ಷರಿಗೆಅಧಿಕಾರ ಹಸ್ತಾಂತರ
ಕೊಪ್ಪಳ : ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ನೇಮಕವಾಗಿರುವ ಎಚ್.ಗಿರೇಗೌಡರಿಗೆ ಅಧಿಕಾರ ಹಸ್ತಾಂತರ ಕಾರ್ಯಕ್ರಮ ನಿನ್ನೆ ನಡೆಯಿತು. ಹಾಲಪ್ಪ ಆಚಾರರು ಧ್ವಜ ವನ್ನು ಹಸ್ತಾಂತರ...
ಸ್ನೇಹ ಜೀವಿ,ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಎಲ್ಲರಿಗೆ ಆದರ್ಶಪ್ರಾಯ -ವಿಠ್ಠಪ್ಪ ಗೋರಂಟ್ಲಿ,ಬಿ.ಎಸ್.ಪಾಟೀಲ್
ಸ್ನೇಹ ಜೀವಿ,ಪ್ರೇಮಕವಿ ಡಾ.ಮಹಾಂತೇಶ ಮಲ್ಲನಗೌಡರ ಎಲ್ಲರಿಗೆ ಆದರ್ಶಪ್ರಾಯ -ವಿಠ್ಠಪ್ಪ ಗೋರಂಟ್ಲಿ,ಬಿ.ಎಸ್.ಪಾಟೀಲ್
ಕೊಪ್ಪಳ : ಯಾವಾಗಲೂ ಸಾಹಿತ್ಯವನ್ನೇ ಧ್ಯಾನಿಸುತ್ತ ತಮ್ಮ ದುಡಿಮೆಯ ಕೆಲಭಾಗವನ್ನು ಸಾಹಿತ್ಯದ ಕೆಲಸಗಳಿಗೆ ಮೀಸಲಿಟ್ಟಿರುವ ಡಾ.ಮಹಾಂತೇಶ ಮಲ್ಲನಗೌಡರು ಕಿರಿಯರ ಜೊತೆಗೆ ಕ...