PLEASE LOGIN TO KANNADANET.COM FOR REGULAR NEWS-UPDATES

೨೭-೦೬-೨೦೧೫ ರಂದು ಯಲ್ಲಾಲಿಂಗನ ಹತ್ಯೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರಾಜ್ಯ ಬಿಜೆಪಿ ನಾಯಕರುಗಳಿಂದ ಪ್ರತಿಭಟಣೆ. ೨೭-೦೬-೨೦೧೫ ರಂದು ಯಲ್ಲಾಲಿಂಗನ ಹತ್ಯೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ರಾಜ್ಯ ಬಿಜೆಪಿ ನಾಯಕರುಗಳಿಂದ ಪ್ರತಿಭಟಣೆ.

೧೧-೦೧-೨೦೧೫ ರಂದು ವಿದ್ಯಾರ್ಥಿ ಯಲ್ಲಾಲಿಂಗನ ಕಗ್ಗೋಲೆಯನ್ನು ಖಂಡಿಸಿ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಭಯಮುಕ್ತ ವಾತಾವರಣವನ್ನು ಹೊಡೆದೊಡಿಸಲು ಈ ಕೊಗ್ಗೋಲೆ ಪಾತಕಿಗಳಿಗೆ ...

Read more »

ಲೋಕಾಯುಕ್ತ ಡಿವೈಎಸ್‌ಪಿ ಪ್ರವಾಸ  ಕುಂದು, ಕೊರತೆ ದೂರು ಆಹ್ವಾನ. ಲೋಕಾಯುಕ್ತ ಡಿವೈಎಸ್‌ಪಿ ಪ್ರವಾಸ ಕುಂದು, ಕೊರತೆ ದೂರು ಆಹ್ವಾನ.

ಕೊಪ್ಪಳ, ಜೂ.೨೬- ಕೊಪ್ಪಳ ಲೋಕಾಯುಕ್ತ ಡಿವೈಎಸ್‌ಪಿ ಅವರು ಜೂನ್ ೨೭ ರಂದು ಗಂಗಾವತಿ ಮತ್ತು ಜೂ.೩೦ ರಂದು ಕುಷ್ಟಗಿ ಮತ್ತು ಯಲಬುರ್ಗಾ ಪ್ರವಾಸ ಹಮ್ಮಿಕೊಂಡಿದ್ದಾರೆ.ಲೋಕಾ...

Read more »

 ಹುಲಿಗಿ ಗ್ರಾಮ ಪಂಚಾಯಿತಿಯಲ್ಲಿ ರೋಜಗಾರ್ ದಿನಾಚರಣೆ. ಹುಲಿಗಿ ಗ್ರಾಮ ಪಂಚಾಯಿತಿಯಲ್ಲಿ ರೋಜಗಾರ್ ದಿನಾಚರಣೆ.

ಕೊಪ್ಪಳ, ಜೂ.೨೬ - ಕೊಪ್ಪಳ ಜಿಲ್ಲೆಯ ಹುಲಿಗಿ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರೋಜಗಾರ್ ದಿನಾಚರಣೆಯನ್ನು...

Read more »

 ನಾಳೆ ಸಿಜಿಕೆ ಬೀದಿರಂಗ ದಿನ. ನಾಳೆ ಸಿಜಿಕೆ ಬೀದಿರಂಗ ದಿನ.

  ಬಳ್ಳಾರಿ, ಜೂ. ೨೬: ಕನ್ನಡ ರಂಗಭೂಮಿ ಹಾಗೂ ಬೀದಿ ನಾಟಕಗಳಿಗೆ ಅಪಾರ ಕೊಡುಗೆ ನೀಡಿದ ಪ್ರಸಿದ್ಧ ರಂಗಕರ್ಮಿ ಸಿಜಿಕೆ ಅವರ ಹುಟ್ಟುಹಬ್ಬವನ್ನು  ಜೂ. ೨೭ ರಂದು ಶನಿವಾರ ...

Read more »

ಕಾಟ್ರಳ್ಳಿ ಗ್ರಾಮದಲ್ಲಿ ಬಿ.ಟಿ ಹತ್ತಿ ಬೇಸಾಯ ತರಬೇತಿ ಕಾಟ್ರಳ್ಳಿ ಗ್ರಾಮದಲ್ಲಿ ಬಿ.ಟಿ ಹತ್ತಿ ಬೇಸಾಯ ತರಬೇತಿ

ಕೊಪ್ಪಳ ಜೂ. ೨೫ - ಕೊಪ್ಪಳದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವತಿಯಿಂದ ತಾಲೂಕಿನ ಕಾಟ್ರಳ್ಳಿ ಗ್ರಾಮದಲ್ಲಿ ರೈತರಿಗೆ ಬಿ.ಟಿ ಹತ್ತಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳ ...

Read more »

ಕೊಪ್ಪಳದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ. ಕೊಪ್ಪಳದಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ.

ಕೊಪ್ಪಳ ಜೂ. ೨೫ - ಕೃಷಿ ಹಾಗೂ ಕೃಷಿ ಸಂಭಂದಿತ ಇಲಾಖೆಗಳ ಸಹಭಾಗಿತ್ವದಲ್ಲಿ ಹಮ್ಮಕೊಳ್ಳಲಾಗಿರುವ ಕೃಷಿ ಅಭಿಯಾನ-೨೦೧೫ ಕಾರ್ಯಕ್ರಮ ಕೊಪ್ಪಳದ ರೈತ ಸಂಪರ್ಕ ಕೇಂದ್ರದ ಆವರಣ...

Read more »

ಜೂ.೨೯ ರಂದು ಸಮನ್ವಯ ಸಮಿತಿ ಸಭೆ. ಜೂ.೨೯ ರಂದು ಸಮನ್ವಯ ಸಮಿತಿ ಸಭೆ.

ಕೊಪ್ಪಳ, ಜೂ.೨೫ (ಕರ್ನಾಟಕ ವಾರ್ತೆ) : ಕೊಪ್ಪಳ ಜಿಲ್ಲೆಯಲ್ಲಿ ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಕುರಿತಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಅಂತರ್ ಇಲಾಖಾ...

Read more »

 ಜೂ. ೨೬ ರಂದು ಕೊಪ್ಪಳಕ್ಕೆ ಲೋಕಾಯುಕ್ತ ಎಸ್‌ಪಿ  ಕುಂದು, ಕೊರತೆ ದೂರು ಆಹ್ವಾನ. ಜೂ. ೨೬ ರಂದು ಕೊಪ್ಪಳಕ್ಕೆ ಲೋಕಾಯುಕ್ತ ಎಸ್‌ಪಿ ಕುಂದು, ಕೊರತೆ ದೂರು ಆಹ್ವಾನ.

ಕೊಪ್ಪಳ, ಜೂ.೨೫ - ಕೊಪ್ಪಳ-ರಾಯಚೂರು ಲೋಕಾಯುಕ್ತ ಎಸ್‌ಪಿ ವಿ.ವಿ. ಕುಂಬಾರ್ ಅವರು ಜೂ. ೨೬ ರಂದು ಕೊಪ್ಪಳಕ್ಕೆ ಭೇಟಿ ನೀಡಲಿದ್ದು, ಸಾರ್ವಜನಿಕರಿಂದ ಕುಂದುಕೊರತೆ, ದೂರುಗಳ...

Read more »

ಶೈಕ್ಷಣಿಕ ಅಭಿವೃದ್ದಿಗೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಸ್.ಬಿ.ಕುರಿ. ಶೈಕ್ಷಣಿಕ ಅಭಿವೃದ್ದಿಗೆ ಸಂಘ-ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಸ್.ಬಿ.ಕುರಿ.

ಕೊಪ್ಪಳ-  ಶೈಕ್ಷಣಿಕ ಅಭಿವೃದ್ದಿಗೆ ಸಂಘ ಸಂಸ್ಥೆಗಳ ಸಹಕಾರ ಅಗತ್ಯವಾಗಿದೆ ಎಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎಸ್.ಬಿ.ಹೇಳಿದರು.ನಗರದ ಕ್ಷೇತ್ರ ಸಮನ್ವಯ ಕಾ...

Read more »
 
Top