PLEASE LOGIN TO KANNADANET.COM FOR REGULAR NEWS-UPDATES

ಯಲಬುರ್ಗಾ-06- ತಾಲೂಕಿನ ಬಳೂಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಗಣೇಶ ಮ್ಯಾಗಳಮನಿ ಅನುಚಿತ ವರ್ತನೆ ಹಾಗೂ ಮೂಲ ಸೌಲಭ್ಯಗಳ ಕೊರತೆ , ವೈದ್ಯರ ಕೊರತೆ ಖಂಡಿಸಿ  ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

0 comments:

Post a Comment

 
Top