PLEASE LOGIN TO KANNADANET.COM FOR REGULAR NEWS-UPDATES

ಉಡುಪಿ ಜಿಲ್ಲೆಯಲ್ಲಿ ನಡೆದ ಚರ್ಚಾಸ್ಪರ್ಧೆಯಲ್ಲಿ ಜಿಲ್ಲೆಯ ನ್ಯಾಷನಲ್ ಸ್ಕೂಲ್ ಭಾಗ್ಯನಗರ ವಿದ್ಯಾರ್ಥಿನಿಯಾದ ಕು.ಸೌಮ್ಯ ಹಳ್ಳಿಕೇರಿ ಕಿರಿಯರ ಅಶಿಸ್ತಿಗೆ ಹಿರಿಯರೇ ಕಾರಣ ಎಂಬ ವಿಷಯವನ್ನು ಪ್ರತಿಪಾದಿಸಿ ದ್ವಿತೀಯ ಸ್ಥಾನಗಳಿಸುವ ಮೂಲಕ ಕೊಪ್ಪಳ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ.

Advertisement

0 comments:

Post a Comment

 
Top