PLEASE LOGIN TO KANNADANET.COM FOR REGULAR NEWS-UPDATES





ನಗರದ ಗಡಿಯಾರ ಕಂಬದ ಶ್ರೀ ದುರ್ಗಾದೇವಿ ಮಿತ್ರಮಂಡಳಿಯ ವತಿಯಿಂದ ನಡೆಸಲಾಗುವ ನಾಡಹಬ್ಬ ಉತ್ಸವಕ್ಕೆ ಇಂದು ಚಾಲನೆ ನೀಡಲಾಗಿದ್ದು  ದುರ್ಗಾದೇವಿಯ ಮೂರ್ತಿಯ ಪ್ರತಿಷ್ಠಾಪನೆ  ಇಂದು ನಡೆಯುತ್ತಿದೆ. ದುರ್ಗಾದೇವಿಯ ಮೂರ್ತಿಯ  ಮೆರವಣಿಗೆಯು ಶ್ರೀ ರಾಘವೇಂದ್ರ ಮಠದಿಂದ ಆರಂಭಗೊಂಡು ಜವಾಹರ ರಸ್ತೆಯ ಮೂಲಕ ಸಾಗಿತು. ಮೆರವಣಿಗೆಯ ಕೆಲವು ಚಿತ್ರಗಳು ಇಲ್ಲಿವೆ. 

Advertisement

0 comments:

Post a Comment

 
Top