ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಧ್ಯಪಕರಾದ ಶ್ರೀ ಸಂತೋಷಗೌಡರ ಅವರು ವಿದ್ಯಾರ್ಥಿಗಳಲ್ಲಿನ ಚಿಂತನೆಗಳು ಸಾಧನೆಯ ಸೂತ್ರಗಳಾಗಬೇಕು ಉತ್ತಮ ಗುರಿ ಇಟ್ಟುಕೊಂಡು ಅದೇ ಮಾರ್ಗದಲ್ಲಿ ಸಾಗಿದಾಗ ಯಶಸ್ಸು ದೊರೆಯುತ್ತದೆ ಎಂದರು. ವೇದಿಕೆ ಮೇಲೆ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಗಳಾದ ಡಾ.ಸಿದ್ದಲಿಂಗಪ್ಪ
ಕೊಟ್ನೆಕಲ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಅಂಜನಾ ಕಂದಾರಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಸಣ್ಣದುರಗೇಶ ಸ್ವಾಗತಿಸಿದರೆ, ಕೊನೆಗೆ ರಮೇಶ ನಾಯಕ ವಂದಿಸಿದರು. ಹನುಮಂತ ವಾಲ್ಮೀಕಿ ಮತ್ತು ಕೆ.ಎಂ.ವಿರುಪಾಕ್ಷಯ್ಯ ಕಾರ್ಯಕ್ರಮ ನಿರೂಪಿಸಿರು. ಈ ಶಿಬಿರದಲ್ಲಿ ೫೦ ಶಿಬಿರಾರ್ಥಿಗಳು ಭಾಗವಹಿಸಿದ್ದರು.
Home
»
koppal district information
»
Koppal News
»
koppal organisations
»
school college koppal district
» ವಿದ್ಯಾರ್ಥಿಗಳು ಶೈಕ್ಷಣಿಕ ಚಿಂತನೆಗಳನ್ನು ಮಾಡಬೇಕಾಗಿದೆ: ಶಿವಕುಮಾರ ಕುಕನೂರ
Advertisement
Subscribe to:
Post Comments (Atom)
0 comments:
Post a Comment