ಗಂಗಾವತಿಯ ಸಾಹಿತ್ಯ ಪರಿಷತ್ನ ಭವನದಲ್ಲಿ ಕರೆಯಲಾಗಿದ್ದ
ಈ ಸಂದರ್ಭದಲ್ಲಿ ಹಿರಿಯ ಬರಹಗಾರ ವಿಠಪ್ಪ ಗೋರಂಟ್ಲಿಯವರು ಮಾತನಾಡಿ ಮುಸ್ಲಿಮರು ಭಾವನಾತ್ಮಕ ವಿಷಯಕ್ಕೆ ಬೆಲೆ ಕೊಟ್ಟಷ್ಟು ಬದುಕಿನ ಹಕ್ಕಿಗಾಗಿ ಹೆಚ್ಚು ಗಮನ ಕೊಡಬೇಕಾಗಿದೆ. ಮತ್ತು ಸಂಘಟಿತರಾಗಿ ಸಾಚಾರ್ ವರದಿ ಜಾರಿಗೆ ಪ್ರತಿಭಟಿಸಬೇಕಾಗಿದೆ ಎಂದು ಹೇಳಿದರು. ಬಿ.ಹೆಚ್. ಗುತ್ತಿ ಹಿರಿಯ ನ್ಯಾಯವಾಗಿದಳ ಅಧ್ಯಕ್ಷತೆಯಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಡಿ.ಹೆಚ್. ಪೂಜಾರ್, ಖಾಜಿ ಮೀರ್ ಇಬ್ರಾಹಿಮ್ ಅಲಿ, ಜೆ. ಭಾರದ್ವಾಜ್, ಸಯ್ಯದ್ ಹಾಷ್ಮುದ್ದೀನ್, ಸಿರಾಜ್ ಬಿಸರಳ್ಳಿ, ಅಲ್ಲಾಗಿರಿರಾಜ್, ಟಿ. ರಾಘವೇಂದ್ರ, ಡಾ. ರತಿರಾವ್ ಮೈಸೂರು, ಮಲ್ಲಯ್ಯ (ಐಸಾ) ಇನ್ನಿತರರು ಉಪಸ್ಥಿತರಿದ್ದರು. ರಾಜಾಭಕ್ಷಿ ಕೊಪ್ಪಳ ಇವರು ಸಾಚಾರ್ ವರದಿ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಮಿತಿ ರಚನೆ: ಸಾಚಾರ್ ವರದಿ ಜಾರಿಗಾಗಿ ಗಂಗಾವತಿ ತಾಲ್ಲೂಕು ಮಟ್ಟದ ಸಂಚಾಲನಾ ಸಮಿತಿಯನ್ನು ಹಿರಿಯ ನ್ಯಾಯವಾದಿ ಬಿ.ಹೆಚ್ ಗುತ್ತಿಯವರ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಯಿತು.
೦೧. ಗೌಸ್ ಪೀರ್ವಕೀಲರು
೦೨. ಮಹ್ಮದ್ ಇಸ್ಮಾಯಿಲ್
೦೩. ಅಜ್ಮೀರ್ ನಂದಾಪುರ
೦೪. ಇಮಾಮ್ ಹುಸೇನ್(ಬಾಷಾ)
೦೫. ಬಿ.ಕೆ. ಮಹ್ಮದ್ ಅಲ್ತಾಫ್
೦೬. ಜೆ. ಭಾರದ್ವಾಜ್
೦೭. ಸಯ್ಯದ್ ಹಾಷಮುದ್ದೀನ್ ವಕೀಲರು
೦೮. ಡಾ. ಅಬ್ದುಲ್ ರೆಹಮಾನ್
0 comments:
Post a Comment