ಕೊಪ್ಪಳ :- ೨೫ ರಂದು ಸಂವಿಧಾನ ಅನುಷ್ಠಾನವಾಗಿ ೬೨ ವರ್ಷ ಕಳೆದರು ಹಸಿವು ಅಪೌಷ್ಠಿಕತೆ ಕ್ರೂರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದ ಆಳುವ ಸರಕಾರದ ನೀತಿಯನ್ನು ಖಂಡಿಸಿ ಎಲ್ಲಾ ಬಡ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು.
Home
»
»Unlabelled
» ಪೌಷ್ಠಿಕ ಆಹಾರ ಬದ್ರತೆಗಾಗಿ ಒತ್ತಾಯಿಸಿ ಪ್ರತಿಭಟನಾ ಧರಣಿ
Advertisement
Subscribe to:
Post Comments (Atom)
0 comments:
Post a Comment