PLEASE LOGIN TO KANNADANET.COM FOR REGULAR NEWS-UPDATES


ಇತ್ತಿಚ್ಚಿಗೆ ದಿನಾಂಕ ೨೧ ಮತ್ತು ೨೨ ಜನವೇರಿ ೨೦೧೨ ರಂದು  ಬೆಂಗಳೂರು ಜ್ಞಾನ ಭಾರತಿ ಕ್ಯಾಂಪಸನಲ್ಲಿ ೧೦ ನೇ ರಾಜ್ಯ ಮಟ್ಟದ ಕರಾಟೆ ಸ್ಪರ್ಥೆಯಲ್ಲಿ  ಕೊಪ್ಪಳದ  ಬಹದ್ದೂರ ಬಂಡಿಯ ಗ್ರಾಮದ  ಕರಾಟೆ ಪಟುಗಳು  ಭಾಗವಹಿಸಿ  ಬಾಲಪ್ಪ  ೫೦ ರಿಂದ ೫೫ ಕೆ.ಜಿ. ವಿಭಾಗದಲ್ಲಿ ಪ್ರಥಮ ಸ್ಥಾನ  ಅದೆ ರೀತಿ ರಫಿಕ್ ೫೬ ರಿಂದ ೬೦ ಕೆ.ಜಿ. ಕುಮಿತೆ ವಿಭಾಗದಲ್ಲಿ  ಪ್ರಥಮ ಸ್ಥಾನ ಗಳಿಸಿದರು  ಅದೆ ರೀತಿ ಮೈನು,ಸಾಧಿಕ ,ಶಂಶಾದ ಅಲಿ ಇವರುಗಳು ತೃತಿಯ ಸ್ಥಾನವನ್ನು ಪಡೆದರು  ಇವರ ಜೊತೆ ತರಭೇತಿದಾರ ಸೈಯದ ಪಾಷ್,  ಸೇರಿದ್ದಾರೆ 
ಇವರಿU ಜ್ಞಾನಯೋಗ  ಕ್ರೀಡಾ ಮತ್ತು ಸಾಂಸ್ಕೃತಿಕ ಯುವಕ ಸಂಘದ (ರಿ) ನ ಕೊಪ್ಪಳದ  ಅಧ್ಯಕ್ಷರಾದ  ಮೌನೇಶ ವಡ್ಡಟ್ಟಿ ಅಭಿನಂದಿಸಿದ್ದಾರೆ. 

Advertisement

0 comments:

Post a Comment

 
Top